ಸುಳ್ಯ:-ಸುಳ್ಯ ನಗರದ ಕಾಯರ್ತೋಡಿ ಎಂಬಲ್ಲಿ ಮೇದಪ್ಪ ಗೌಡ ಎಂಬವರ ಮನೆಗೆ ಗುಡ್ಡಜರಿದು ಅವರ ಮನೆಗೆ ಬೀಳುವಸ್ಥಿತಿಯಲ್ಲಿದ್ದ ಅಪಾಯಕಾರಿ ಮರವನ್ನು ಸುಳ್ಯ ತಹಶೀಲ್ದಾರ್ ಕುಂಞ್ ಅಹಮ್ಮದ್ ರವರ ನೇತೃತ್ವದ ಸುಳ್ಯ ಗೃಹರಕ್ಷಕದಳದ ಪ್ರವಾಹರಕ್ಷಣಾ ತಂಡ ಸ್ಥಳಕ್ಕೆ ತೆರಳಿ ಅಪಾಯಕಾರಿ ಮರವನ್ನು ತೆರವುಗೊಳಿಸುವ ಮೂಲಕ ಸಂಭಾವ್ಯ ಅಪಾಯವನ್ನು ತಪ್ಪಿಸಿದ್ದಾರೆ.
ಮರತೆ ರವು ಕಾರ್ಯದಲ್ಲಿ ಸುಳ್ಯ ಗೃಹರಕ್ಷಕದಳದ ಪ್ರವಾಹರಕ್ಷಣಾ ತಂಡದ ಮುಖ್ಯಸ್ಥ ಅಬ್ದುಲ್ ಗಫೂರ್, ಜಿ.ಶ್ರೀಧರ, ನಿತೀನ್ ಕುಮಾರ್, ಲಿಖೀನ್ ಕುಮಾರ್, ಶಿವಪ್ರಸಾದ್ ಭಾಗವಹಿಸಿದರು ಹಾಗೂ ನಗರಸಭಾ ಸದಸ್ಯರಾದ ಪ್ರವಿತಾ ಸ್ಥಳಿಯರಾದ ಪ್ರಶಾಂತ್ ಕಾಯರ್ತೋಡಿ ಸಹಕರಿಸಿದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel