ಸುಳ್ಯ ಜೇಸಿ ಸಪ್ತಾಹ ಸಮಾರೋಪ

September 20, 2019
8:08 AM

ಸುಳ್ಯ:ಸುಳ್ಯ ಜೇಸೀ ಸಪ್ತಾಹ ಸಮಾರೋಪ ಮತ್ತು ಕುಟುಂಬ ಸಮ್ಮಿಲನ ಕಾರ್ಯಕ್ರಮ ಎಪಿಎಂಸಿ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಧನಂಜಯ ಮದುವೆಗದ್ದೆ ಯವರಿಗೆ ಕಮಲಪತ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪಯಸ್ವಿನಿಶ್ರೀ ಪ್ರಶಸ್ತಿಯನ್ನು ರುಕ್ಮಯದಾಸ್, ಮೌನಸಾಧಕ ಪ್ರಶಸ್ತಿಯನ್ನು ಇಬ್ರಾಹಿಮ್ ಸೀಫುಡ್, ಕಲಾಶ್ರೀ ಪ್ರಶಸ್ತಿಯನ್ನು ಜಯರಾಮ ಬೊಳಿಯಮಜಲು ಅವರಿಗೆ ನೀಡಲಾಯಿತು. ಜೆಸಿಐ ವಲಯಾಧ್ಯಕ್ಷ ಅಶೋಕ್ ಚೂಂತಾರು, ಸುಳ್ಯ ಪಯಸ್ವಿನಿ ಘಟಕಾಧ್ಯಕ್ಷ ತೀರ್ಥವರ್ಣ ಬಳ್ಳಡ್ಕ, ನಿಕಟ ಪೂರ್ವದ್ಯಕ್ಷ , ಚಂದ್ರಶೇಖರ ಕೆ, ಕಾರ್ಯದರ್ಶಿ ಗುರುರಾಜ ಅಜ್ಜಾವರ, ವಲಯಾಧಿಕಾರಿ ಮನಮೋಹನ್ ಬಳ್ಳಡ್ಕ, ದಿನೇಶ್ ಮಡಪ್ಪಾಡಿ, ದಾಮೋದರ ಕಣಜಾಲು, ಶೋಭಾ ಅಶೋಕ್, ಜೇಸಿರೆಟ್ ಅಧ್ಯಕ್ಷೆ ಶ್ರುತಿ ಬಳ್ಳಡ್ಕ, ಸಪ್ತಾಹ ನಿರ್ದೇಶಕ ಬಶೀರ್ ಯು.ಪಿ, ಕಾರ್ಯಕ್ರಮ ನಿರ್ದೇಶಕ ದೇವರಾಜ್ ಕುದ್ಪಾಜೆ, ಮರಿಯಾ ಜ್ಯೋತಿ, ಮಾಜಿ ಅಧ್ಯಕ್ಷರಾದ ದೇವಿ ಪ್ರಸಾದ್ ಕುದ್ಪಾಜೆ, ಸೀತಾರಾಮ ಕೇವಳ, ದಿನೇಶ್ ಅಂಬೆಕಲ್ಲು, ಭೀಮರಾವ್ ವಾಷ್ಠರ್, ಸದಾನಂದ ಜಾಕೆ, ಜಯಪ್ರಕಾಶ್ ಕೆ, ಪ್ರಸಾದ್ ಕೆಮ್ಮಿಂಜೆ, ಅಬ್ದುಲ್ಲಾ ಮತ್ತಿತರರು ಉಪಸ್ಥಿತರಿದ್ದರು.

Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

2025-26 ರಲ್ಲಿ ಅಡಿಕೆ ಕೊಳೆರೋಗ ಮತ್ತು ಎಲೆಚುಕ್ಕಿ ರೋಗ ಪ್ರಕರಣ ವರದಿಯಾಗಿಲ್ಲ…!
December 17, 2025
7:54 AM
by: ದ ರೂರಲ್ ಮಿರರ್.ಕಾಂ
ಮನೆಯ ಮೇಲ್ಛಾವಣಿಯನ್ನು ಕೃಷಿ ಭೂಮಿಯನ್ನಾಗಿಸಿದ ಆಸಿಯಾ ಇತರ ಮಹಿಳೆಯರಿಗೂ ಇಂದು ಮಾದರಿ..
December 17, 2025
7:17 AM
by: ರೂರಲ್‌ ಮಿರರ್ ಸುದ್ದಿಜಾಲ
ನಮ್ಮ ಹೊಲ ನಮ್ಮ ದಾರಿ : ರಸ್ತೆಗೆ 12.5 ಲಕ್ಷ ಸಹಾಯಧನ
December 17, 2025
7:06 AM
by: ರೂರಲ್‌ ಮಿರರ್ ಸುದ್ದಿಜಾಲ
2025-26 ನೇ ಸಾಲಿನ ಕೃಷಿ ಇಲಾಖೆ ಸಹಾಯಧನ ಯೋಜನೆಗಳು
December 17, 2025
7:02 AM
by: ರೂರಲ್‌ ಮಿರರ್ ಸುದ್ದಿಜಾಲ

You cannot copy content of this page - Copyright -The Rural Mirror