Advertisement
ಸುದ್ದಿಗಳು

ಸುಳ್ಯ ಜೇಸಿ ಸಪ್ತಾಹ ಸಮಾರೋಪ

Share

ಸುಳ್ಯ:ಸುಳ್ಯ ಜೇಸೀ ಸಪ್ತಾಹ ಸಮಾರೋಪ ಮತ್ತು ಕುಟುಂಬ ಸಮ್ಮಿಲನ ಕಾರ್ಯಕ್ರಮ ಎಪಿಎಂಸಿ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಧನಂಜಯ ಮದುವೆಗದ್ದೆ ಯವರಿಗೆ ಕಮಲಪತ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Advertisement
Advertisement

ಪಯಸ್ವಿನಿಶ್ರೀ ಪ್ರಶಸ್ತಿಯನ್ನು ರುಕ್ಮಯದಾಸ್, ಮೌನಸಾಧಕ ಪ್ರಶಸ್ತಿಯನ್ನು ಇಬ್ರಾಹಿಮ್ ಸೀಫುಡ್, ಕಲಾಶ್ರೀ ಪ್ರಶಸ್ತಿಯನ್ನು ಜಯರಾಮ ಬೊಳಿಯಮಜಲು ಅವರಿಗೆ ನೀಡಲಾಯಿತು. ಜೆಸಿಐ ವಲಯಾಧ್ಯಕ್ಷ ಅಶೋಕ್ ಚೂಂತಾರು, ಸುಳ್ಯ ಪಯಸ್ವಿನಿ ಘಟಕಾಧ್ಯಕ್ಷ ತೀರ್ಥವರ್ಣ ಬಳ್ಳಡ್ಕ, ನಿಕಟ ಪೂರ್ವದ್ಯಕ್ಷ , ಚಂದ್ರಶೇಖರ ಕೆ, ಕಾರ್ಯದರ್ಶಿ ಗುರುರಾಜ ಅಜ್ಜಾವರ, ವಲಯಾಧಿಕಾರಿ ಮನಮೋಹನ್ ಬಳ್ಳಡ್ಕ, ದಿನೇಶ್ ಮಡಪ್ಪಾಡಿ, ದಾಮೋದರ ಕಣಜಾಲು, ಶೋಭಾ ಅಶೋಕ್, ಜೇಸಿರೆಟ್ ಅಧ್ಯಕ್ಷೆ ಶ್ರುತಿ ಬಳ್ಳಡ್ಕ, ಸಪ್ತಾಹ ನಿರ್ದೇಶಕ ಬಶೀರ್ ಯು.ಪಿ, ಕಾರ್ಯಕ್ರಮ ನಿರ್ದೇಶಕ ದೇವರಾಜ್ ಕುದ್ಪಾಜೆ, ಮರಿಯಾ ಜ್ಯೋತಿ, ಮಾಜಿ ಅಧ್ಯಕ್ಷರಾದ ದೇವಿ ಪ್ರಸಾದ್ ಕುದ್ಪಾಜೆ, ಸೀತಾರಾಮ ಕೇವಳ, ದಿನೇಶ್ ಅಂಬೆಕಲ್ಲು, ಭೀಮರಾವ್ ವಾಷ್ಠರ್, ಸದಾನಂದ ಜಾಕೆ, ಜಯಪ್ರಕಾಶ್ ಕೆ, ಪ್ರಸಾದ್ ಕೆಮ್ಮಿಂಜೆ, ಅಬ್ದುಲ್ಲಾ ಮತ್ತಿತರರು ಉಪಸ್ಥಿತರಿದ್ದರು.

Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ವರುಣ ಕೃಪೆ ತೀರದಿದ್ರೆ ಭಾರಿ ಸಂಕಷ್ಟ : ಡೆಡ್ ಸ್ಟೋರೇಜ್ ತಲುಪಿದ ತುಂಗಭದ್ರಾ ಜಲಾಶಯ!

ಬರಗಾಲದಿಂದ(Drought) ತತ್ತರಿಸಿದ್ದ ರಾಜ್ಯದ ಜನತೆಗೆ ಕೆಲವೆಡೆ ವರುಣರಾಯ(Rain) ಕೃಪೆ ತೋರಿ ತಕ್ಕಮಟ್ಟಿಗೆ ತಂಪೆರೆದಿದ್ದಾನೆ.…

2 hours ago

Karnataka Weather | 19-05-2024 | ಇಂದೂ ಮಳೆ ಇದೆ ಅಲ್ಲಲ್ಲಿ | ಮೇ.22 ನಂತರ ಚಂಡಮಾರುತ ಸಾಧ್ಯತೆ |

ಮೇ 22ರ ನಂತರ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗುವ ಲಕ್ಷಣಗಳಿದ್ದು, ಚಂಡಮಾರುತವಾಗಿ ಪರಿವರ್ತನೆಗೊಳ್ಳವ…

4 hours ago

ಭಾರತವು 5.3 ಮಿಲಿಯನ್‌ ಮರಗಳನ್ನು ಕಳೆದುಕೊಂಡದ್ದು ಹೇಗೆ..?

ಕೃಷಿಭೂಮಿ ಮರಗಳು ಸಾಕಷ್ಟು ಪ್ರಮಾಣದಲ್ಲಿ ನಾಶವಾಗುತ್ತಿದೆ. ಈ ಬಗ್ಗೆ ಸಂಶೋಧಕರು ಕಳೆದ 5…

4 hours ago

ಬೇಸಗೆಯಲ್ಲಿ ವೇದ ಶಿಬಿರ

https://youtu.be/0oQrAPjmTJY?si=7lSz7iQuaLABTKMj

5 hours ago