ಸುಳ್ಯ: ಸುಣ್ಣಮೂಲೆಯ ಬದ್ರಿಯಾ ಜುಮಾ ಮಸೀದಿಯಲ್ಲಿ, ಸಯ್ಯದ್ ನಜ್ಮುದ್ದೀನ್ ಪೂಕೊಯ ತಂಙಳ್ ನೇತೃತ್ವದಲ್ಲಿ ಸೆ. 20 ರಂದು ಮಗ್ರಿಬ್ ನಮಾಜಿನ ನಂತರ ರಾತೀಬುಲ್ ಜಲಾಲಿಯ್ಯ ಮಜ್ಲಿಸ್ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ಸುಳ್ಯದಾದ್ಯಂತ ಹಲವು ರೀತಿಯ ವಿಶಿಷ್ಠವಾದ ಸೇವೆಗಳನ್ನು ನೀಡಿ ದೇಶದ ಗಮನ ಸೆಳೆದ ಸುಳ್ಯದ ಎಸ್ ಕೆ ಎಸ್ ಎಸ್ ಎಫ್ ವಿಖಾಯ ಕಾರ್ಯಕರ್ತರನ್ನು ಸನ್ಮಾನಿಸುವ ಕಾರ್ಯಕ್ರಮ ಕೂಡಾ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಬಹುಮಾನ್ಯರಾದ ಸಯ್ಯದ್ ಶರಫುದ್ದೀನ್ ಜಿಫ್ರಿ ತಂಙಳ್, ಸಯ್ಯದ್ ಶಾಫಿ ಪೂಕೊಯ ತಂಙಳ್, ಫಾರೂಕ್ ದಾರಿಮಿ ರೆಂಜ, ಮಹಮ್ಮದ್ ಮುಸ್ಲಿಯಾರ್,
ಉನೈಸ್ ಫೈಝಿ, ಅಬೂಬಕ್ಕರ್ ದಾರಿಮಿ,ಹಾಗೂ ಇನ್ನಿತರ ಗಣ್ಯ ವ್ಯಕ್ತಿಗಳು ಪಾಲ್ಗೊಳ್ಳಲಿದ್ದಾರೆ.
ತಾಂಬೂಲ ಸೇವನೆಗೆ ಅದರದ್ದೇ ಆದ ಇತಿಹಾಸ ಇದೆ. ಜಗತ್ತಿನ ಅಭಿವೃದ್ಧಿ ಹೊಂದಿದ ಮತ್ತು…
ಮಕ್ಕಳಲ್ಲಿ ಬೌದ್ಧಿಕ ಸಾಮರ್ಥ್ಯ ಗಣಿತ ಹಾಗೂ ಭಾಷಾ ಕೌಶಲ್ಯವನ್ನು ಅಭಿವೃದ್ಧಿಪಡಿಸುವ ಕಲಿಕಾ ಮಾದರಿ…
ಅಡಿಕೆ ಬೆಳೆಗಾರರಿಗೆ ಜೂನ್ ಆರಂಭವಾಗುತ್ತಿದ್ದಂತೆಯೇ ಎಳೆ ಅಡಿಕೆ ಬೀಳುವ ಸಮಸ್ಯೆ ಆರಂಭವಾಗಿದೆ. ವಿವಿಧ…
ಅಹಮದಾಬಾದ್ ನಲ್ಲಿ ಸಂಭವಿಸಿದ ವಿಮಾನ ಪತನ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆಯಾಗಿದ್ದು, ತನಿಖೆಯಲ್ಲಿ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 953515690