ಮಳೆಯೊಂದಿಗೆ ಮಾತುಕತೆ | ಅಕಾಲಿಕ ಮಳೆ ಹೀಗೆ ಬಂದಿತ್ತು…!

February 23, 2021
11:23 AM
ಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹವಾಮಾನ ಆಸಕ್ತರ , ಮಳೆ ಮಾಹಿತಿಯ ಗುಂಪಿದೆ. ಈ ಮಾಹಿತಿಯಲ್ಲಿ ಸೋಮವಾರ ಸುರಿದ ಮಳೆಯ ಮಾಹಿತಿ ಹಂಚಿಕೊಂಡ ಕ್ರೋಢೀಕರಣ ಹೀಗಿದೆ….

Advertisement
ಸೋಮವಾರ ಕೂಡಾ ಸುಳ್ಯ, ಕಡಬ ತಾಲೂಕಿನ ಹೆಚ್ಚಿನ ಕಡೆಗಳಲ್ಲಿ ಗಾಳಿ ಗುಡುಗು ಸಹಿತ ಉತ್ತಮ ಮಳೆಯಾಗಿದೆ
ಗರಿಷ್ಟ ಮಳೆ ದಾಖಲಾದದ್ದು  ಸುಳ್ಯ ತಾಲೂಕಿನ ಕಮಿಲದಲ್ಲಿ 46 ಮಿಮೀ ಹಾಗೂ ಕಡಬ ತಾಲೂಕಿನ ಬಳ್ಪದಲ್ಲಿ 44 ಮಿ.ಮೀ.ನಷ್ಟು.
ಹಾಲೆಮಜಲು 40, ವಾಲ್ತಾಜೆ-ಕಂದ್ರಪ್ಪಾಡಿ 33, ಮೆಟ್ಟಿನಡ್ಕ, ಕಲ್ಲಾಜೆ ತಲಾ 30, ಚೊಕ್ಕಾಡಿ 28, ಹರಿಹರ-ಮಲ್ಲಾರ, ಎಣ್ಮೂರು ತಲಾ 23, ಕಲ್ಮಡ್ಕ 22,
ಅಯ್ಯನಕಟ್ಟೆ 18, ಕೊಲ್ಲಮೊಗ್ರ 17, ಬಾಳಿಲ 16, ಕೋಡಿಂಬಳ-ತೆಕ್ಕಡ್ಕ 15, ದೊಡ್ಡತೋಟ 12, ಕಡಬ 11, ನೆಲ್ಯಾಡಿ 10, ಬೆಳ್ಳಾರೆ-ಕಾವಿನಮೂಲೆ 08
ಸುಬ್ರಹ್ಮಣ್ಯ 04, ಮಡಪ್ಪಾಡಿ 02 ಮಿಮೀ ಮಳೆಯಾಗಿದೆ.  ಲಭ್ಯ ಮಾಹಿತಿ ಪ್ರಕಾರ ಉಳಿದಂತೆ ಬೆಳ್ತಂಗಡಿ ತಾಲೂಕಿನ ಇಳಂತಿಲ-ಕೈಲಾರು 05, ಅಡೆಂಜ-ಉರುವಾಲು 03 ಮಿ.ಮೀ. ನಷ್ಟು ಮಳೆ ದಾಖಲಾಗಿದೆ. ಇಂದಿನಿಂದ ಮಳೆ ಕಡಿಮೆ ಆಗುವ ಸಾಧ್ಯತೆಯಿದೆ..
Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಪಿ ಜಿ ಎಸ್‌ ಎನ್ ಪ್ರಸಾದ್‌, ಬಾಳಿಲ

ಕೃಷಿಕ, ಹವಾಮಾನ ಆಸಕ್ತ

ಇದನ್ನೂ ಓದಿ

ಹವಾಮಾನ ವರದಿ | 30-04-2025 | ಸಂಜೆ ಗುಡುಗು ಸಹಿತ ಮಳೆಯ ಮುನ್ಸೂಚನೆ |
April 30, 2025
1:54 PM
by: ಸಾಯಿಶೇಖರ್ ಕರಿಕಳ
ಮೇ 4 ರಂದು ದೇಶಾದ್ಯಂತ ನೀಟ್ ಯುಜಿ ಪರೀಕ್ಷೆ
April 30, 2025
10:29 AM
by: The Rural Mirror ಸುದ್ದಿಜಾಲ
ಗುಡುಗು ಸಿಡಿಲಿನ ಮುನ್ಸೂಚನೆ ಬಗ್ಗೆ ಆಪ್‌ನಲ್ಲಿ ಮಾಹಿತಿ
April 30, 2025
10:18 AM
by: The Rural Mirror ಸುದ್ದಿಜಾಲ
ಬೈಂದೂರು | ಕಡಲ ತೀರದ ಸ್ವಚ್ಛತೆಯ 100ನೇ ವಾರದ ‘ಕ್ಲೀನ್ ಕಿನಾರ’ ಕಾರ್ಯಕ್ರಮ | 50 ಟನ್ ಗಳಷ್ಟು ಕಸ ಸಂಗ್ರಹಿಸಿ ವಿಲೇವಾರಿ |
April 29, 2025
9:00 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group