ಮಡಿಕೇರಿ | ಪುನರುಜ್ಜೀವನದ ನಿರೀಕ್ಷೆಯಲ್ಲಿ 18 ನೇ ಶತಮಾನದ ಕಟ್ಟಡ |

January 25, 2022
9:20 PM

ಮಡಿಕೇರಿ ತಾಲೂಕಿನ ಮೂರ್ನಾಡಿನ ಕಾತೂರು ಗ್ರಾಮ ವ್ಯಾಪ್ತಿಯಲ್ಲಿ ಪುರಾತನವಾದ ಕಟ್ಟಡವೊಂದು ಕಂಡುಬಂದಿದೆ. ಮೂರು ಶತಮಾನಗಳಿಗಿಂತಲೂ ಹಳೆಯದಾದ ಕಟ್ಟಡ ಇದಾಗಿದ್ದು  ಪುನರುಜ್ಜೀವನದ ನಿರೀಕ್ಷೆಯಲ್ಲಿದೆ. ಈ ಐತಿಹಾಸಿಕ ಕಟ್ಟಡವು  ಕೊಡಗು ಮತ್ತು ಅದರ ಪ್ರಸಿದ್ಧ ರಾಜರ ಐತಿಹಾಸವನ್ನು ವಿವರಿಸುತ್ತದೆ.

Advertisement
Advertisement

ಪುರಾತತ್ವ ಇಲಾಖೆಯು  ಕೊಡಗಿನಾದ್ಯಂತ ಇರುವ ಐತಿಹಾಸಿಕ ಸ್ಥಳಗಳನ್ನು ಗುರುತಿಸಲು ಮತ್ತು ಪುನರುಜ್ಜೀವನಗೊಳಿಸಲು ಗ್ರಾಮ ಸಮೀಕ್ಷೆಯಲ್ಲಿ ತೊಡಗಿಸಿಕೊಂಡಿದೆ. ಮೂರ್ನಾಡ್ ಪ್ರದೇಶದಲ್ಲಿ ಅಂತಹ ಒಂದು ಸಮೀಕ್ಷೆಯ ಸಮಯದಲ್ಲಿ, 18 ನೇ ಶತಮಾನದ ಕಟ್ಟಡವು ಕಂಡುಬಂದಿದೆ.

ಐತಿಹಾಸಿಕ ಸಂಶೋಧನೆಗಳ ಪ್ರಕಾರ  18 ನೇ ಶತಮಾನದ ಕಟ್ಟಡ ಇದಾಗಿದೆ. ಇದರ ಹಿಂದೆ ಇತಿಹಾಸವೂ ತೆರೆದುಕೊಳ್ಳುತ್ತದೆ.  ಪುರಾತತ್ವ ಇಲಾಖೆ ಇದೀಗ ಈ ಸೌಧದ ಐತಿಹಾಸಿಕ ಮಹತ್ವವನ್ನು ಪತ್ತೆ ಮಾಡಿದೆ. ಅದನ್ನು ಪುನರುಜ್ಜೀವನಗೊಳಿಸುವ ಯೋಜನೆಗಳ ಬಗ್ಗೆ ಇಲಾಖೆ ಗಮನ ಸೆಳೆಯಲಾಗಿದೆ. ಮಡಿಕೇರಿ ಕೋಟೆ, ನಾಲ್ವನಾಡು ಅರಮನೆ ಸೇರಿದಂತೆ ಜಿಲ್ಲೆಯ ಇತರೆ ಐತಿಹಾಸಿಕ ಸ್ಮಾರಕಗಳು ನಿರ್ವಹಣೆಗಾಗಿ ಈಗಾಗಲೇ ಅಭಿವೃದ್ಧಿಯ ನಿರೀಕ್ಷೆಯಲ್ಲಿವೆ.

Advertisement

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ವಿಶ್ವದ ಅತೀ ಎತ್ತರದ ಚೆನಾಬ್ ರೈಲ್ವೆ ಸೇತುವೆ ನಿರ್ಮಾಣ | ಬೆಂಗಳೂರಿನ ಜಿ.ಮಾಧವಿ ಲತಾ ಪ್ರಮುಖ ಪಾತ್ರ | ಭೂತಾಂತ್ರಿಕ ಸಲಹೆಗಾರರಾಗಿ 17 ವರ್ಷಗಳ ಕಾಲ ಕೊಡುಗೆ
June 9, 2025
7:27 AM
by: ದ ರೂರಲ್ ಮಿರರ್.ಕಾಂ
ಇಂದಿನಿಂದ ಕರಾವಳಿ-ಮಲೆನಾಡು ಜಿಲ್ಲೆಗಳಲ್ಲಿ ಮಳೆ
June 9, 2025
6:57 AM
by: ದ ರೂರಲ್ ಮಿರರ್.ಕಾಂ
ಮೃಗಶಿರ ನಕ್ಷತ್ರಕ್ಕೆ ಸೂರ್ಯನ ಪ್ರವೇಶ | ಈ ಮೂರು ರಾಶಿಗಳ ಅದೃಷ್ಟ..!
June 9, 2025
6:44 AM
by: ದ ರೂರಲ್ ಮಿರರ್.ಕಾಂ
ಪರಿಘ ಯೋಗ, ಈ 5 ರಾಶಿಗೆ ಅತ್ಯಂತ ಶುಭ..!
June 8, 2025
7:25 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group