Advertisement
ಉದ್ಯೋಗ ಮಾಹಿತಿ

KMF ನಿಂದ ಹತ್ತನೇ ತರಗತಿ ಪಾಸಾದರೆ ಸಾಕು ಸರ್ಕಾರಿ ನೌಕರಿ! ಕೂಡಲೆ ಅರ್ಜಿ ಹಾಕಿ

Share

10ನೇ ತರಗತಿ ಪಾಸಾದರೆ ಸಾಕು ನಿಮಗೆ ಸಿಗಲಿದೆ ಕರ್ನಾಟಕದ ಹಾಲು ಒಕ್ಕೂಟದಲ್ಲಿ KMF ಸರ್ಕಾರಿ ನೌಕರಿ, ನಿಮಗೂ ಕೂಡ ಸರ್ಕಾರಿ ನೌಕರಿ ಆಸಕ್ತಿ ಇದೆಯೇ ಹಾಗಿದ್ದರೆ ಕೂಡಲೇ ಅರ್ಜಿಯನ್ನು ಹಾಕಿ. ನೀವು ಶಾಲೆ ಕಲಿತು ಮನೆಯಲ್ಲಿ ಕುಳಿತಿದ್ದರೆ ನಿಮಗೆ ಇಲ್ಲಿದೆ ಸುವರ್ಣ ಅವಕಾಶ.

KMF ನಲ್ಲಿ ಒಟ್ಟು ಹುದ್ದೆಗಳ ಸಂಖ್ಯೆ ಎಷ್ಟು?

ಸುಮಾರು ಹುದ್ದೆಗಳು ಅಂದರೆ ವಿವಿಧ ವಿದ್ಯಾಭ್ಯಾಸಕ್ಕೆ ಅನುಗುಣವಾಗಿ 220ಕ್ಕೂ ಅಧಿಕ ಪೋಸ್ಟ್ಗಳು ಅರ್ಜಿಯನ್ನು ಈಗಾಗಲೇ ಕರ್ನಾಟಕದಲ್ಲಿ ಕರೆಯಲಾಗಿದೆ.

Advertisement

ಕರ್ನಾಟಕದ ಹಾಲುವಕ್ಕೂಟ KMF ಅರ್ಹತೆಗಳೇನು?

ಅರ್ಜಿಯನ್ನು ಸಲ್ಲಿಸಬೇಕಾದರೆ ನೀವು ಕನಿಷ್ಠ 10ನೇ ತರಗತಿ ಮತ್ತು ಡಿಪ್ಲೋಮಾ ಅಥವಾ ಐಟಿಐ, ಡಿಗ್ರಿ ಮತ್ತು ಉನ್ನತ ಡಿಗ್ರಿ ಅಂದರೆ ಪಿಜಿ ಪಾಸಾಗಿರಬೇಕು.

KMF ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?

ಮುಂದಿನ ತಿಂಗಳು 17 ನೇ ತಾರೀಕು ಅಂದರೆ ಏಪ್ರಿಲ್ ತಿಂಗಳು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ ಹೀಗಾಗಿ ಈ ಅವಕಾಶವನ್ನು ಬಿಟ್ಟು ಕೊಡಬೇಡಿ ಏಕೆಂದರೆ 10ನೇ ತರಗತಿಯಾದರೂ ಸಹ ನಿಮಗೆ ಇದರಲ್ಲಿ ಅವಕಾಶ ಕಲ್ಪಿಸಲಾಗಿದೆ.

ಕರ್ನಾಟಕದ ಯಾವ ಜಿಲ್ಲೆಗೆ KMF ಆಹ್ವಾನಿಸಿದೆ?

ಸಂಕ್ಷಿಪ್ತ ಮಾಹಿತಿ: KMF ತುಮಕೂರು ಕೋ-ಆಪರೇಟಿವ್ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್ (KMF TUMUL) ಸಹಾಯಕ ವ್ಯವಸ್ಥಾಪಕ, MO ಮತ್ತು ತಂತ್ರಜ್ಞ ಇತರೆ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದೆ.

ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಬಹುದು ಮತ್ತು ಆನ್‌ಲೈನ್‌ನಲ್ಲಿ ಅನ್ವಯಿಸಬಹುದು.

KMF ಆಹ್ವಾನಿಸಿರುವ ಹುದ್ದೆಗೆ ಅಪ್ಲಿಕೇಶನ್ ಹಾಕಲು ಹಣ?

ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಸಾವಿರ ರೂಪಾಯಿಗಳು ಹಾಗೂ ಪರಿಷ್ಠಿತ ಜಾತಿ ಪರಿಷ್ಠಿತ ಪಂಗಡದ ವಿದ್ಯಾರ್ಥಿಗಳಿಗೆ 500 ಗಳು ನೀಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

1. ಹಣವನ್ನು ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಅಥವಾ ಆನ್ಲೈನ್ ಬ್ಯಾಂಕಿಂಗ್ ಮೂಲಕ ಹಣವನ್ನು ಪಾವತಿ ಮಾಡುವ ಅವಕಾಶವನ್ನು ಕಲ್ಪಿಸಲಾಗಿರುತ್ತದೆ.

KMF ಹುದ್ದೆಗೆ ಸಂಬಂಧಪಟ್ಟ ಕೆಲವು ಪ್ರಮುಖ ದಿನಾಂಕಗಳು?

1.ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಮತ್ತು ಶುಲ್ಕ ಪಾವತಿಗೆ ಪ್ರಾರಂಭ ದಿನಾಂಕ: 18-03-2023
2.ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 17-04-2023
3.ಪಾವತಿ ಶುಲ್ಕದ ಕೊನೆಯ ದಿನಾಂಕ: 17-04-2023

ಉದ್ಯೋಗದಲ್ಲಿ ವಯೋಮಾನ ಎಷ್ಟಿರಬೇಕು?

1.ಕನಿಷ್ಠ ವಯಸ್ಸು 18 ಆಗಿರಬೇಕು ಮತ್ತು ಗರಿಷ್ಠ ವಯಸ್ಸು 35 ವರ್ಷಗಳಾಗಿದ್ದರೆ ಸಲ್ಲಿಸಲು ಅರ್ಹರಾಗಿರುತ್ತಾರೆ.

2. ವಯೋಮಾನವೂ ರೂಲ್ಸ್ ಆಧಾರದ ಮೇಲೆ ಬದಲಾವಣೆ ಆಗಿರುತ್ತದೆ.

ಕರ್ನಾಟಕದ ಹಾಲು ಒಕ್ಕೂಟ್ಟಿನ ವಿದ್ಯಾರ್ಹತೆ ಏನು?

2.ಅರ್ಜಿ ಸಲ್ಲಿಸಲು ಕನಿಷ್ಠ ನೀವು ಹತ್ತನೇ ತರಗತಿ ಅಥವಾ ಡಿಪ್ಲೋಮಾ ಅಥವಾ ಐಟಿಐ ಅಥವಾ ಡಿಗ್ರಿ ಅಥವಾ ಪಿಜಿ ಮುಗಿಸಿರಬೇಕು.
3.KMF ನಲ್ಲಿ ಅರ್ಜಿ ಹಾಕುವಾಗ ನಿಮ್ಮ ವಿದ್ಯಾಭ್ಯಾಸಕ್ಕೆ ಅನುಗುಣವಾಗಿ ನೀವು ಹುದ್ದೆಯನ್ನು ಆಯ್ಕೆ ಮಾಡಿಕೊಂಡು ಅಪ್ಲಿಕೇಶನ್ ಹಾಕಿರಿ.

ಉದ್ಯೋಗದ ಹೆಸರು ಮತ್ತು ಎಷ್ಟು ಉದ್ಯೋಗ KMF ನಲ್ಲಿ?

1.ಸಹಾಯಕ ವ್ಯವಸ್ಥಾಪಕ 28
2. ವೈದ್ಯಕೀಯ ಅಧಿಕಾರಿ 1
3. ಆಡಳಿತಾಧಿಕಾರಿ 1
4. ಖರೀದಿ/ಅಂಗಡಿಗಾರ 3
5. MIS/ಸಿಸ್ಟಮ್ ಅಧಿಕಾರಿ 1
6. ಅಕೌಂಟ್ಸ್ ಆಫೀಸರ್ 2
7. ಮಾರ್ಕೆಟಿಂಗ್ ಅಧಿಕಾರಿ 3
8. ತಾಂತ್ರಿಕ ಅಧಿಕಾರಿ 14
9. ತಂತ್ರಜ್ಞ 1
10. ವಿಸ್ತರಣಾಧಿಕಾರಿ 22
11. MIS ಸಹಾಯಕ ಗ್ರೇಡ್-I 2
12. ಆಡಳಿತ ಸಹಾಯಕ ಗ್ರೇಡ್-2 13
13. ಅಕೌಂಟ್ಸ್ ಅಸಿಸ್ಟೆಂಟ್ ಗ್ರೇಡ್-2 12
14. ಮಾರ್ಕೆಟಿಂಗ್ ಸಹಾಯಕ ಗ್ರೇಡ್-2 18
15. ಖರೀದಿ ಸಹಾಯಕ ಗ್ರೇಡ್-2 6
16. ರಸಾಯನಶಾಸ್ತ್ರಜ್ಞ ಗ್ರೇಡ್-2 4
17. ಜೂನಿಯರ್ ಸಿಸ್ಟಮ್ ಆಪರೇಟರ್ 10
18. ಕೋ-ಆರ್ಡಿನೇಟರ್ (ರಕ್ಷಣೆ) 2
19. ಟೆಲಿಫೋನ್ ಆಪರೇಟರ್ 2
20. ಜೂನಿಯರ್ ತಂತ್ರಜ್ಞ 64
21. ಚಾಲಕರು 8
22. ಲ್ಯಾಬ್ ಅಸಿಸ್ಟೆಂಟ್ 2

ಹಾಲು ಒಕ್ಕೂಟದಲ್ಲಿ ಅರ್ಜಿ ಸಲ್ಲಿಸಲು ನೇರವಾಗಿ ಜಾಲತಾಣಕ್ಕೆ ಭೇಟಿ ನೀಡಿ http://tumul.coop/

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಮಂಗಳೂರು ಅಡಿಕೆ ಮಾರುಕಟ್ಟೆ ‘ಸೈಕಲಾಜಿಕಲ್ ಬಫರ್’ ಹಂತಕ್ಕೆ…!

ಮಂಗಳೂರಿನ ಅಡಿಕೆ ಮಾರುಕಟ್ಟೆಯು ಪ್ರಸ್ತುತ ಕೇವಲ ಬೆಲೆ ಏರಿಳಿತದ ಕೇಂದ್ರವಾಗಿ ಉಳಿದಿಲ್ಲ; ಬದಲಾಗಿ…

4 hours ago

ಗೇರು ಹಣ್ಣಿನಿಂದ ಆದಾಯಕ್ಕೆ ಹೊಸ ದಾರಿ | ಮಾ.11 ರಂದು ICAR–ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಉದ್ಯಮ–ವಿಜ್ಞಾನಿಗಳ ಸಂವಾದ

ಪುತ್ತೂರಿನ ICAR–ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಮಾರ್ಚ್‌ 11ರಂದು ಗೋಡಂಬಿ ಹಣ್ಣಿನ ಮೌಲ್ಯವರ್ಧನೆ ಕುರಿತು…

19 hours ago

ಪರರನ್ನು ಮೆಟ್ಟಿಲಾಗಿಸಿದ ಸಾಧನೆ ಶಾಶ್ವತವಲ್ಲ: ಆತ್ಮವಂಚನೆಯ ಅಂಧಕಾರದತ್ತ ಕರೆದೊಯ್ಯುವ ಮಾರ್ಗ

ಇತರರ ಪರಿಶ್ರಮವನ್ನು ಮೆಟ್ಟಿಲಾಗಿಸಿಕೊಂಡ ಸಾಧನೆ ತಾತ್ಕಾಲಿಕವಾಗಿದ್ದು, ನಿಜವಾದ ಯಶಸ್ಸು ಸ್ವಪರಿಶ್ರಮ, ಸತ್ಯ ಮತ್ತು…

19 hours ago

ಹಿರಿಯರ ಪರಿಶ್ರಮದ ಫಲ ಮಕ್ಕಳಿಗೆ ಪರವಾನಗಿ ಆಗಬಾರದು

ಇತ್ತೀಚೆಗೆ (13.02.2026) ಬೆಂಗಳೂರಿನ ಆರು ಮಂದಿ ಎಳೆಯ ಗೆಳೆಯರು (ಎಲ್ಲರೂ 16 ರಿಂದ …

19 hours ago

ವಿಕಸಿತ ಭಾರತಕ್ಕೆ ಕೃತಕ ಬುದ್ಧಿಮತ್ತೆ ಅಡಿಪಾಯ : ಉತ್ಪಾದಕತೆ ಹೆಚ್ಚಳಕ್ಕೆ AI ಸಹಕಾರಿ

ಕೃತಕ ಬುದ್ಧಿಮತ್ತೆ (AI) ವಿಕಸಿತ ಭಾರತದ ನಿರ್ಮಾಣಕ್ಕೆ ಅಡಿಪಾಯವಾಗಿದ್ದು, ಉತ್ಪಾದಕತೆ, ಸ್ಪರ್ಧಾತ್ಮಕತೆ ಹಾಗೂ…

19 hours ago

ಸಫಾರಿ ಆರಂಭಿಸಲು ಮತ್ತೆ ಅನುಮತಿ | ಸಮಯ ಕಡಿತ, GPS-ಡ್ಯಾಶ್ ಕ್ಯಾಮ್ ಕಡ್ಡಾಯ – ಸಚಿವ ಈಶ್ವರ್ ಖಂಡ್ರೆ

ಬಂಡಿಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸಫಾರಿಯನ್ನು ಮತ್ತೆ ಆರಂಭಿಸಲು ಅನುಮತಿ…

19 hours ago