ಕರಾವಳಿ ಜಿಲ್ಲೆಯಲ್ಲಿ ಕಳೆದ ಒಂದು ವಾರ ಭರ್ಜರಿ ಮಳೆಯಾಯ್ತು. ಸುಮಾರು ಒಂದು ವಾರಗಳ ಕಾಲ ನಿರಂತರ ಮಳೆ ಸುರಿಯಿತು. ವಾತಾವರಣದ ಉಷ್ಣತೆ ಒಮ್ಮೆಲೇ ಇಳಿಕೆಯಾಯಿತು. ಇದೀಗ ಕೆಲವು ಕಡೆ ಅಡಿಕೆಗೆ ಕೊಳೆರೋಗದ ಸಮಸ್ಯೆ ಕಾಣಿಸಿಕೊಂಡಿದೆ. ರೋಗದ ವಿರುದ್ಧ ಔಷಧಿ ಸಿಂಪಡಣೆಯ ಹೋರಾಟ ಆರಂಭವಾಗಿದೆ.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement