ಮಹಾರಾಷ್ಟ್ರದ ಭೌಸಾಹೇಬ್ ಕಾಂಚನ್ ಎಂಬವರು ತಮ್ಮ ಮನೆಯಲ್ಲಿರುವ ಟೆರೇಸ್ ಅನ್ನು ಸೊಂಪಾದ ದ್ರಾಕ್ಷಿ ತೋಟವನ್ನಾಗಿ ಪರಿವರ್ತಿಸಿ, ಸುಮಾರು 250 ಕಿಲೋ ದ್ರಾಕ್ಷಿ ಬೆಳೆಯ ಕೊಯ್ಲು ಮಾಡಿದ್ದಾರೆ.
ಭೌಸಾಹೇಬ್ ನೆದರ್ಲ್ಯಾಂಡ್ಸ್, ಜರ್ಮನಿ, ಫ್ರಾಂಕ್ಫರ್ಟ್ ಮತ್ತು ಹಾಲೆಂಡ್ಗೆ ಪ್ರಯಾಣಿಸಿದರು. ಅಲ್ಲಿ ಹಾಲೆಂಡ್ನ ಅನೇಕ ರೈತರು ತಮ್ಮ ಹಿತ್ತಲಿನಲ್ಲಿ ದ್ರಾಕ್ಷಿಯನ್ನು ಬೆಳೆಸುತ್ತಿದ್ದರು. ಬಳ್ಳಿಗಳು ಉದ್ದವಾಗಿ ಬೆಳೆಯುತ್ತವೆ ಮತ್ತು ಅವುಗಳನ್ನು ಛಾವಣಿಯ ಉದ್ದಕ್ಕೂ ಹಬ್ಬಿಸಿರುವುದು ನೋಡಿ ಮನೆಯಲ್ಲೇ ದ್ರಾಕ್ಷಿಯನ್ನು ಬೆಳೆಸಲು ಸಾಧ್ಯವೇ ಎಂಬುದನ್ನು ಪ್ರಯೋಗ ಮಾಡಿದರು.
ನಂತರ ಭೌಸಾಹೇಬ್ ತನ್ನ ಮನೆಯಲ್ಲಿಯೇ ದ್ರಾಕ್ಷಿತೋಟವನ್ನು ಮಾಡಲು ನಿರ್ಧರಿಸಿದರು. ನೈಸರ್ಗಿಕ ಪೋಷಣೆಯನ್ನು ಮಾಡುತ್ತಿರುವ ಅವರು ಹೇರಳವಾಗಿ ಹಸುವಿನ ಸಗಣಿ, ಕಾಂಪೋಸ್ಟ್, ಸಾವಯವ ಗೊಬ್ಬರ ಮತ್ತು ಗೋಮೂತ್ರವನ್ನು ಬಳಸಿದ್ದಾರೆ. ಇದರಿಂದಾಗಿ ಬಳ್ಳಿಗಳು 32 ಅಡಿಗಳವರೆಗೆ ಬೆಳೆದವು ಎಂದು ಹೇಳಿದ್ದಾರೆ. ಇದೀಗ ಉತ್ತಮ ಆದಾಯವೂ ಬರುತ್ತಿದೆ.
ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಹಾಗೂ…
ಎಲ್ಲಿ ಉಚಿತವೆಂಬ ಆಮಿಶ ಇದೆಯೋ ಅಲ್ಲಿ ತಳ್ಳಾಟವೂ ಇರುತ್ತದೆ. ಸರಕಾರಿ ಬಸ್ ಗಳಲ್ಲಿ…
ಕೊಡಗು ಜಿಲ್ಲೆಯಲ್ಲಿ ಮಳೆ ಹೆಚ್ಚಾಗುತ್ತಿದ್ದು, ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಹೆಚ್ಚಿನ ಗಾಳಿ-ಮಳೆ…
ಈ ಬಾರಿ ಮೇ ತಿಂಗಳಿನಿಂದಲೇ ಮಳೆ ಆರಂಭವಾಗಿದೆ. ಜೂನ್.10 ಕಳೆಯುವ ಹೊತ್ತಿಗೆ ವಾತಾವರಣ…
ಈಗಿನಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಉತ್ತಮ ಮಳೆಯ ಮುನ್ಸೂಚನೆ ಇದ್ದರೂ ನಿರೀಕ್ಷಿತ ಪ್ರಮಾಣದಲ್ಲಿ…
ಜೂನ್ 2025ರಲ್ಲಿ ಮಿಥುನ ರಾಶಿಯಲ್ಲಿ ಸೂರ್ಯ, ಬುಧ ಮತ್ತು ಗುರು ಗ್ರಹಗಳ ತ್ರಿಗ್ರಾಹಿ…