ಈ-ಸ್ವತ್ತು ಯೋಜನೆಗೆ ಅರ್ಜಿ ಸಲ್ಲಿಕೆ ಆರಂಭ

December 7, 2025
3:26 PM

ಗ್ರಾಮೀಣ ಪ್ರದೇಶಗಳಲ್ಲಿ ಆಕ್ರಮ ನಿವೇಶನಗಳು ಮೂಲಭೂತ ಸೌಲಭ್ಯಗಳನ್ನು ಪಡೆಯುತ್ತಿರುವ ಕಾರಣ ಆಸ್ತಿ ದಾಖಲೆಗಳ ಕೊರತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಇಂತಹ ಸಮಸ್ಯೆಗೆ ಶಾಶ್ವತ ಪರಿಹಾರವಾಗಿ ಕರ್ನಾಟಕ ಸರ್ಕಾರ ಇ-ಸ್ವತ್ತು 2.0 ಯೋಜನೆಯನ್ನು ಜಾರಿಗೊಳಿಸಿದೆ. ಗ್ರಾಮೀಣಾಭಿವೃಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಆಸ್ತಿಗಳಿಗೆ ಇ-ಸ್ವತ್ತು ದಾಖಲೆಯನ್ನು ವಿತರಣೆ ಮಾಡಲು ಮುಖ್ಯಮಂತ್ರಿ ಚಾಲನೆ ನೀಡಿದ್ದಾರೆ.

ಈ ಯೋಜನೆ ಅರ್ಜಿ ಸಲ್ಲಿಸಲು ಕೃಷಿ ಜಮೀನಿನಲ್ಲಿ ಅನುಮತಿ ಇಲ್ಲದೆ ನಿರ್ಮಿಸಿದ ಮನೆಗಳು, ಭೂಪರಿವರ್ತನೆ ಆದೇಶ ಇಲ್ಲದ ನಿವೇಶನಗಳು, ಅನುಮೋದಿತ ಲೇಜೌಟ್ ನಲ್ಲಿ ನಿವೇಶನಗಳು, ಅನುಮೋದಿತ ಲೇಜೌಟ್ ನಲ್ಲಿ ಉಲ್ಲಂಘನೆ ಇರುವ ಕಟ್ಟಡಗಳು ಲೇಜೌಟ್ ಪ್ಲಾನ್ ಇಲ್ಲದ ಸೌಕರ್ಯ ನೀಡಿ ಭೂಮಿ ಸೈಟ್ ಗಳು ಮತ್ತು ಏಕ ನಿವೇಶನ ಆಸ್ತಿ ಆರ್ಹವಾಗಿದೆ. ಇದಕ್ಕೆ ಅರ್ಜಿದಾರನು ಅಸ್ತಿ ಮಾಲೀಕರಾಗಿರಬೇಕು ಅಥವಾ ಅವರ ಪ್ರತಿನಿಧಿಯಾಗರಬೇಕು.

ಅಗತ್ಯ ದಾಖಲೆಗಳು: ನೋಂದಾಯಿತ ಪ್ರಮಾಣ ಪತ್ರ, ಆಧಾರ್ ಕಾರ್ಡ್, ತೆರಿಗೆ ಪಾವತಿ ರಸೀದಿ, ಬೆಸ್ಕಾಂ ಖಾತೆ, ಐಡಿ ಆರ್ ಟಿಸಿ ಇತ್ಯಾದಿ.
ಮನೆಯಲ್ಲೆ  ಆನ್ ಲೈನ್ ಅರ್ಜಿ ಸೌಲಭ್ಯ, ಅರ್ಜಿ ಸಲ್ಲಿಸುವುದು ಸಂಪೂರ್ಣ ಡಿಜಿಟಲ್ ಅಗಿದ್ದು, eswathṳkarnataka̤̤govt̤.in ವೆಬ್ ಸೈಟ್ ಗೆ ಭೇಟಿ ನೀಡಿ ಹಂತಹಂತವಾಗಿ ಮಾಹಿತಿ ಸಲ್ಲಿಸಿ.

 

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ರೂರಲ್‌ ಮಿರರ್ ಸುದ್ದಿಜಾಲ

ಇದನ್ನೂ ಓದಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳೆ ವಿಮೆ ಕತೆ ಏನು..? | ಬೆಳೆ ವಿಮೆ ಪಾವತಿಯಾಗದೇ ಇದ್ದರೆ ಸರ್ಕಾರದಿಂದ ಪರಿಹಾರ ಅಗತ್ಯವಿದೆ
December 7, 2025
8:20 PM
by: ಮಹೇಶ್ ಪುಚ್ಚಪ್ಪಾಡಿ
ಉತ್ತಮ ಆಹಾರದೊಂದಿಗೆ ಕಣ್ಣಿನ ರಕ್ಷಣೆ ಮಾಡಿ
December 7, 2025
3:31 PM
by: ರೂರಲ್‌ ಮಿರರ್ ಸುದ್ದಿಜಾಲ
ಇನ್ನುಂದೆ ಎಟಿಎಂ-ಯುಪಿಐ ಮೂಲಕ ಪಿಎಫ್ ಹಣವನ್ನು ಪಡೆಯಬಹುದು : ಇಪಿಎಫ್ಒ
December 7, 2025
3:27 PM
by: ರೂರಲ್‌ ಮಿರರ್ ಸುದ್ದಿಜಾಲ
ದೇವಾಲಯದ ಹುಂಡಿಗೆ ಸೇರಿದ ಹಣ ದೇವರಿಗೆ : ಸುಪ್ರೀಂ ಕೋರ್ಟ್
December 7, 2025
3:23 PM
by: ರೂರಲ್‌ ಮಿರರ್ ಸುದ್ದಿಜಾಲ

You cannot copy content of this page - Copyright -The Rural Mirror