Advertisement
ಸುದ್ದಿಗಳು

ನಿಮಗೆ ವಿಕ್ನೇಸ್ ಆಗುತ್ತಿದೆಯೇ…? ಹಾಗಾದರೆ ನಿಮ್ಮ ದೇಹದಲ್ಲಿ ಕೊರತೆ ಯಾವುದು…?

Share

ಬೆಳಿಗ್ಗೆ ಎದ್ದ ತಕ್ಷಣ ತಲೆ ತಿರುಗುವುದು ಅಥವಾ ಕೆಲಸ ಮಾಡುತ್ತಿರುವಾಗ ಒಮ್ಮೆಲೇ ವಿಕ್ನೇಸ್ ಆಗುತ್ತಿದೆ ಎಂದು ನಿಮ್ಮ ದೇಹದಲ್ಲಿ ವಿಟಮಿನ್ ಕೊರತೆ ಇದೆ ಎಂದರ್ಥ. ಕೇವಲ ಸುಸ್ತು ಮಾತ್ರವಲ್ಲದೇ, ಚರ್ಮ ಬಿಳಿಯಾಗುವುದು, ಕೈಕಾಲುಗಳಲ್ಲಿ ಕೂಡ ಈ ಕೊರತೆಯ ಲಕ್ಷಣಗಳು ಕಂಡುಬರುತ್ತದೆ. ಯಾವ ವಿಟಮಿನ್ ಕಡಿಮೆ ಆಗಿದೆ ಅದಕ್ಕೆ ಯಾವ ರೀತಿ ಆಹಾರವನ್ನು ತೆಗೆದುಕೊಳ್ಳಬೇಕು ಎಂದು ತಲೆಕೆಡಿಸಿಕೊಳ್ಳುತ್ತಿದ್ದರೆ ಇಲ್ಲಿದೆ ಸಂಪೂರ್ಣ ಮಾಹಿತಿ.

  • ವಿಟಮಿನ್ ಡಿ: ಮೂಳೆ ಮತ್ತು ಸ್ನಾಯುಗಳ ಬಲಕ್ಕೆ ವಿಟಮಿನ್ ಡಿ ಅತ್ಯಗತ್ಯ. ಇದರ ಕೊರತೆಯಿಂದ ಸದಾ ಕಾಲ ಸುಸ್ತು ಮತ್ತು ಬೆನ್ನು ನೋವು ಕಾಣಿಸಿಕೊಳ್ಳಬಹುದು.
  • ವಿಟಮಿನ್ ಸಿ: ವಿಟಮಿನ್ ಸಿ ಕೇವಲ ರೋಗನಿರೋಧಕ ಶಕ್ತಿಗೆ ಮಾತ್ರವಲ್ಲ, ಕಬ್ಬಿಣಾಂಶವನ್ನು ದೇಹ ಹೀರಿಕೊಳ್ಳಲು ಕೂಡ ಬೇಕು. ಇದರ ಕೊರತೆಯಿಂದ ಸದಾ ಆಲಸ್ಯ ಮತ್ತು ಕೀಲು ನೋವು ಉಂಟಾಗಬಹುದು.
  • ವಿಟಮಿನ್ ಬಿ12: ಇದು ಕೆಂಪು ರಕ್ತಕಣಗಳ ಉತ್ಪತ್ತಿಗೆ ಅತಿ ಮುಖ್ಯ ಇದರ ಕರತೆಯಾದ್ರೆ ದೇಹಕ್ಕೆ ಆಮ್ಲಜನಕ ಪೂರೈಕೆ ಕಡಿಮೆಯಾಗಿ ತೀವ್ರ ನಿಶ್ಯಕ್ತಿ ಮತ್ತು ಸ್ನಾಯುಗಳ ದೌರ್ಬಲ್ಯ ಉಂಟಾಗುತ್ತದೆ.
  • ವಿಟಮಿನ್ ಬಿ6: ದೇಹವು ಆಹಾರವನ್ನು ಶಕ್ತಿಯನ್ನಗ ಪರಿವರ್ತಿಸಲು ವಿಟಮಿನ್ ಬಿ6 ಬೇಕು. ಇದರ ಕೊರತೆಯಿಂದ ನರಗಳ ದೌರ್ಬಲ್ಯ ಮತ್ತು ಮಾನಸಿಕ ಕಿರಿಕಿರಿ ಉಂಟಾಗಬಹುದು.
  • ವಿಟಮಿನ್ ಬಿ9-ಫೋಲೇಟ್: ರಕ್ತಹೀನತೆಯನ್ನು ತಡೆಯಲು ಫೋಲೇಟ್ ಅಗತ್ಯ. ಇದರ ಕೊರತೆಯಾದಾಗ ಮೆದುಳು ಮಂದವಾದಂತಾಘಿ ದೈಹಕವಾಗಿ ಆಶಕ್ತರಾದಂತೆ ಭಾಸವಾಗುತ್ತದೆ.
  • ಕಬ್ಬಿಣಾಂಶ-ಐರನ್- ತಾಂತ್ರಿಕವಾಗಿ ಇದು ವಿಟಮಿನ್ ಅಲ್ಲದಿದ್ದರೂ, ಇದರ ಕೊರತೆಯು ತೀವ್ರ ಸುಸ್ತಿಗೆ ಪ್ರಮುಖ ಕಾರಣ. ಇದು ರಕ್ತದಲ್ಲಿ ಹಿಮೋಗ್ಲೋಬಿನ್ ಕಡಿಮೆ ಮಾಡಿ ಉಸಿರಾಟದ ತೊಂದರೆ ನೀಡುತ್ತದೆ.
  • ಮೆಗ್ನೀಸಿಯಮ್: ಸ್ನಾಯುಗಳ ಸಡಿಲಿಕೆ ಮತ್ತು ವಿಶ್ರಾಂತಿಗೆ ಮೆಗ್ನೀಸಿಯಮ್ ಬೇಕು. ಇದರ ಕೊರತೆಯಾದಾಗ ಸ್ನಾಯುಗಳ ಸೆಳೆತ ಮತ್ತು ಬೇಗನೆ ದಣಿಯುವಿಕೆ ಕಂಡುಬುರುತ್ತದೆ.
  • ವಿಟಮಿನ್ ಇ: ವಿಟಮಿನ್ ಇ ಕೊರತೆಯು ಸ್ನಾಯುಗಳಲ್ಲಿನ ಸಂಯೋಜನೆಯನ್ನು ತಪ್ಪಿಸಿ ನಡೆಯುವಾಗ ಅಸ್ಥಿರತರ ಅಥವಾ ದೌರ್ಬಲ್ಯವನ್ನು ಉಂಟುಮಾಡಬಹುದು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್‌ ಮಾಡಿ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ರೂರಲ್‌ ಮಿರರ್ ಸುದ್ದಿಜಾಲ

Published by
ರೂರಲ್‌ ಮಿರರ್ ಸುದ್ದಿಜಾಲ

Recent Posts

ಮಕ್ಕಳ ಆಟದ ಹಿಂದೆ ಅಡಗಿರುವ ಅಪಾಯ ಗೊತ್ತಾ? ಬೇಸಿಗೆ ರಜೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಇರಲಿ ಎಚ್ಚರಿಕೆ

ಬೇಸಿಗೆ ರಜೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಪೋಷಕರಿಗೆ ತುಮಕೂರು ಪೊಲೀಸ್ ಎಚ್ಚರಿಕೆ ನೀಡಿದೆ.…

4 hours ago

ಹವಾಮಾನ ವರದಿ | 03-04-2026 | ಕರ್ನಾಟಕದಲ್ಲಿ ಗುಡುಗು-ಮಳೆಯ ಸರಣಿ | ಎ.5 ರಿಂದ ವಿರಾಮ, 10 ರಿಂದ ಮಳೆ ವಾಪಸ್..!

ಕರ್ನಾಟಕದಲ್ಲಿ ಏಪ್ರಿಲ್ 5ರವರೆಗೆ ಗುಡುಗು ಸಹಿತ ಮಳೆಯ ಚಟುವಟಿಕೆ ಮುಂದುವರಿಯಲಿದೆ. ಏಪ್ರಿಲ್ 10ರಿಂದ…

10 hours ago

ಅಡಿಕೆ ಮಾರುಕಟ್ಟೆ ಜಿಗಿತ | ಮಂಗಳೂರು ಹೊಸ ಚಾಲಿ ₹500 ದಾಟಿತು – ಏಪ್ರಿಲ್‌ನಲ್ಲಿ ಮತ್ತಷ್ಟು ಏರಿಕೆ ಸೂಚನೆ!

ಮಂಗಳೂರು ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ₹500 ಮತ್ತು ಹಳೆ ಅಡಿಕೆ ₹555…

14 hours ago

ರಸ್ತೆ ಬದಿ ಕಸ ಎಸೆದ್ರೆ ಜಾಗ್ರತೆ..! ದಂಡ ಕೊಡ್ಲಿಲ್ಲ ಅಂದ್ರೆ FIR ಫಿಕ್ಸ್..!

ರಸ್ತೆ ಬದಿ ಕಸ ಎಸೆಯುವವರಿಗೆ ದಂಡ ವಿಧಿಸಲಾಗುತ್ತದೆ, ಪಾವತಿಸದಿದ್ದರೆ FIR ದಾಖಲಾಗುತ್ತದೆ. ಗ್ರಾಮ…

18 hours ago

ಹವಾಮಾನ ವರದಿ | 02-04-2026 | ಕರಾವಳಿಯಲ್ಲಿ ಮಳೆ ಅನಿಶ್ಚಿತತೆ, ಒಳನಾಡಿನಲ್ಲಿ ಬಿಸಿಲು

ಕರಾವಳಿಯಲ್ಲಿ ಮಳೆಯ ಸಾಧ್ಯತೆ ಇದ್ದರೂ ಗಾಳಿಯ ಪ್ರಭಾವದಿಂದ ಅದು ಕಡಿಮೆಯಾಗಬಹುದು. ಉಳಿದ ಕರ್ನಾಟಕದಲ್ಲಿ…

1 day ago

ಮಂಗಳೂರು ಅಡಿಕೆ ಮಾರುಕಟ್ಟೆ | ಸ್ಥಿರತೆಯಿಂದ ಏರಿಕೆಯತ್ತ ಮುಖ ಮಾಡಿದ ಧಾರಣೆ

ಅಡಿಕೆ ಮಾರುಕಟ್ಟೆ ಸ್ಥಿರದಿಂದ ಏರಿಕೆಯತ್ತ ಸಾಗುತ್ತಿದೆ. ಜೂನ್-ಜುಲೈನಲ್ಲಿ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ.

2 days ago