Advertisement
ಅಂಕಣ

#ಆರೋಗ್ಯಾಲಯ | ತುಳಸಿ ಹಾಗೂ ಅದರ ಉಪಯೋಗದ ಬಗ್ಗೆ ಬರೆಯುತ್ತಾರೆ ಡಾ.ಆದಿತ್ಯ ಚಣಿಲ |

Share

ತುಳಸಿ ಗಿಡವನ್ನು  ಗಿಡಮೂಲಿಕೆಗಳ ರಾಣಿ ಎಂದು ಕರೆಯುತ್ತಾರೆ. ಏಕೆಂದರೆ ಇದು ಹೆಚ್ಚಾಗಿ ಔಷಧಿಯ ವಿಷಯದಲ್ಲಿ ಬಳಸುತ್ತಾರೆ. ಇದು ಆಮ್ಲಜನಕದ ಪ್ರಮಾಣ ಜಾಸ್ತಿ ಮಾಡುತ್ತದೆ. ಗಿಡದ ಉಪಯೋಗ ಹೀಗಿದೆ….

Advertisement
Advertisement
Advertisement
Advertisement

1. ಇಮ್ಯುನಿಟಿ ಜಾಸ್ತಿ ಮಾಡಲು. ಇದರಲ್ಲಿ ಹೆಚ್ಚು ವಿಟಮಿನ್ ಸಿ & ಜಿಂಕ್ . ಇದು ಇನ್ಫೆಕ್ಷನ್ ಅನ್ನು ತಡೆಗಟ್ಟಲು ಸಹಾಯಕವಾಗುತ್ತದೆ.

Advertisement

2. ಜ್ವರವನ್ನು ಕಡಿಮೆಮಾಡುತ್ತದೆ. ಇದರಲ್ಲಿ ಆಂಟಿಬಯೋಟಿಕ್ & ಆಂಟಿವೈರಲ್ನ ಅಂಶ ಇದ್ದು. ಇದರಿಂದ ಯಾವುದೇ ತರಹನಾದ ಜ್ವರವಿದ್ದಲ್ಲಿ ಕಡಿಮೆ ಮಾಡುತ್ತದೆ.

3. ಶೀತ ,ಕಫ ,ಶ್ವಾಸಕೋಶದ ತೊಂದರೆಗೆ ತುಳಸಿ ಎಲೆಗಳನ್ನು ,ಜೇನು ಮತ್ತು ಶುಂಠಿಯೊಡನೆ ಮಿಶ್ರಣ ಮಾಡಿ ಅಸ್ತಮಾದಂತಹ ಎಲ್ಲಾ ತರಹದ ಶ್ವಾಸಕೋಶದ ತೊಂದರೆಗೆ ಮದ್ದಾಗಿ ಉಪಯೋಗಿಸುತ್ತಾರೆ

Advertisement

4. ಬಿಪಿ ಕಡಿಮೆ ಮಾಡಲು

5. ಶುಗರ್ (ಡಯಾಬಿಟೀಸ್) ಹೊಂದಿರುವವರಿಗೆ – ರಕ್ತದಲ್ಲಿರುವ ಶುಗರ್ ಅಂಶ ಕಡಿಮೆ ಮಾಡಲು ಸಹಕರಿಸುತ್ತದೆ.

Advertisement

6. ಹೊಟ್ಟೆಯ / ಗ್ಯಾಸ್ಟ್ರಿಕ್ ತೊಂದರೆಗೆ – ಇದು ಜೀರ್ಣದ ತೊಂದರೆ ಮತ್ತು ಹಸಿವಾಗದಕ್ಕೆ ಸರಿಮಾಡಲು ಪರಿಣಾಮಕಾರಿ.

7.ಕಿಡ್ನಿಯ ಕಲ್ಲು ಮತ್ತು ಗಂಟುಗಳ ತೊಂದರೆಯಲ್ಲಿ, ಇದು ಡಿ ಟಾಕ್ಸಿಕ್ ಮತ್ತು ಡೈರೆಕ್ಟ್ ಆಗಿ ಕೆಲಸ ಮಾಡಿ ಕಿಡ್ನಿಯಲ್ಲಿನ ಕಲ್ಲು ಮತ್ತು ಗಂಡುಗಳ ತೊಂದರೆಯನ್ನು ಕಡಿಮೆ ಮಾಡುತ್ತದೆ.

Advertisement

8. ಚರ್ಮ ಮತ್ತು ಕೂದಲಿಗೆ ಒಳ್ಳೆಯದು ಕೂದಲಿನ ಬುಡವನ್ನು ಶಕ್ತಿಯುತವಾಗಿ ಮಾಡುತ್ತದೆ ಎಲ್ಲಾ ತರಹ ವಾದ ಅಂಗ ಬ್ಯಾಕ್ಟೀರಿಯಾದ ತೊಂದರೆಯನ್ನು ಕಡಿಮೆ ತಡೆಗಟ್ಟುವಲ್ಲಿ ಪರಿಣಾಮಕಾರಿ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಡಾ.ಆದಿತ್ಯ ಭಟ್‌, ಚಣಿಲ, BHMS

ಹೋಮಿಯೋಪತಿ ವೈದ್ಯರು ಶ್ರೀ ಹೋಮಿಯೋ ಕೇರ್‌, ಕುಕ್ಕೆಸುಬ್ರಹ್ಮಣ್ಯ Ph: 8073052529

Published by
ಡಾ.ಆದಿತ್ಯ ಭಟ್‌, ಚಣಿಲ, BHMS

Recent Posts

ಏರುತ್ತಿರುವ ತಾಪಮಾನ | 2030 ರ ವೇಳೆಗೆ ಕೃಷಿ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ | ಕೃಷಿ ಸಾಲ ಮರುಪಾವತಿ ಮೇಲೆ ಹೊಡೆತ..? |

ಏರುತ್ತಿರುವ ತಾಪಮಾನ ಮತ್ತು ಹವಾಮಾನ ಬದಲಾವಣೆಯು ಮುಂದಿನ ಐದು ವರ್ಷಗಳಲ್ಲಿ ಕೃಷಿ ಮೇಲೆ…

8 hours ago

ದೇಶಾದ್ಯಂತ ಸ್ಥೂಲಕಾಯದ ವಿರುದ್ಧ ಅಭಿಯಾನ | ರಾಜ್ಯಸಭಾ ಸಂಸದೆ ಸುಧಾಮೂರ್ತಿ ಸೇರಿದಂತೆ 10 ಮಂದಿ ನಾಮನಿರ್ದೇಶನ

ದೇಶಾದ್ಯಂತ ಸ್ಥೂಲಕಾಯದ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ಮಂದಿಯನ್ನು…

8 hours ago

ಸಹಕಾರಿ ಪಾಠ | ಆರ್ಥಿಕ ಶಿಸ್ತು ಹಾಗೂ ಸಣ್ಣ ಸಣ್ಣ ಮೊತ್ತವೂ ಬ್ಯಾಂಕಿಗೆ ಏಕೆ ಬರಬೇಕು…?

ತೀರಾ ಸಣ್ಣ ಮಟ್ಟಿನ‌ ಆದಾಯವನ್ನೂ ಬ್ಯಾಂಕ್ ಖಾತೆಗೆ ಏಕೆ ತುಂಬಬೇಕು..?

9 hours ago

ಯುವಕರಲ್ಲಿ ಹೆಚ್ಚುತ್ತಿರುವ ಸ್ಥೂಲ ಕಾಯ | ಮನ್ ಕಿ ಬಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಕಳವಳ

ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಗಂಭೀರತೆ ಕುರಿತು ಪ್ರಸ್ತಾಪಿಸಿ, ಆರೋಗ್ಯಪೂರ್ಣ ಮತ್ತು…

19 hours ago

ತುಮಕೂರು ಜಿಲ್ಲೆಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ರಾಜ್ಯ…

19 hours ago

ಹವಾಮಾನ ವರದಿ | 24-02-2025 | ಫೆ.28 ರಂದು ಅಲ್ಲಲ್ಲಿ ಮಳೆಯ ಸಾಧ್ಯತೆ ಇದೆ |

ಈಗಿನಂತೆ ಫೆಬ್ರವರಿ 28ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.

19 hours ago