Advertisement
ಅಂಕಣ

#ಆರೋಗ್ಯಾಲಯ | ತುಳಸಿ ಹಾಗೂ ಅದರ ಉಪಯೋಗದ ಬಗ್ಗೆ ಬರೆಯುತ್ತಾರೆ ಡಾ.ಆದಿತ್ಯ ಚಣಿಲ |

Share

ತುಳಸಿ ಗಿಡವನ್ನು  ಗಿಡಮೂಲಿಕೆಗಳ ರಾಣಿ ಎಂದು ಕರೆಯುತ್ತಾರೆ. ಏಕೆಂದರೆ ಇದು ಹೆಚ್ಚಾಗಿ ಔಷಧಿಯ ವಿಷಯದಲ್ಲಿ ಬಳಸುತ್ತಾರೆ. ಇದು ಆಮ್ಲಜನಕದ ಪ್ರಮಾಣ ಜಾಸ್ತಿ ಮಾಡುತ್ತದೆ. ಗಿಡದ ಉಪಯೋಗ ಹೀಗಿದೆ….

Advertisement
Advertisement

1. ಇಮ್ಯುನಿಟಿ ಜಾಸ್ತಿ ಮಾಡಲು. ಇದರಲ್ಲಿ ಹೆಚ್ಚು ವಿಟಮಿನ್ ಸಿ & ಜಿಂಕ್ . ಇದು ಇನ್ಫೆಕ್ಷನ್ ಅನ್ನು ತಡೆಗಟ್ಟಲು ಸಹಾಯಕವಾಗುತ್ತದೆ.

Advertisement

2. ಜ್ವರವನ್ನು ಕಡಿಮೆಮಾಡುತ್ತದೆ. ಇದರಲ್ಲಿ ಆಂಟಿಬಯೋಟಿಕ್ & ಆಂಟಿವೈರಲ್ನ ಅಂಶ ಇದ್ದು. ಇದರಿಂದ ಯಾವುದೇ ತರಹನಾದ ಜ್ವರವಿದ್ದಲ್ಲಿ ಕಡಿಮೆ ಮಾಡುತ್ತದೆ.

3. ಶೀತ ,ಕಫ ,ಶ್ವಾಸಕೋಶದ ತೊಂದರೆಗೆ ತುಳಸಿ ಎಲೆಗಳನ್ನು ,ಜೇನು ಮತ್ತು ಶುಂಠಿಯೊಡನೆ ಮಿಶ್ರಣ ಮಾಡಿ ಅಸ್ತಮಾದಂತಹ ಎಲ್ಲಾ ತರಹದ ಶ್ವಾಸಕೋಶದ ತೊಂದರೆಗೆ ಮದ್ದಾಗಿ ಉಪಯೋಗಿಸುತ್ತಾರೆ

Advertisement

4. ಬಿಪಿ ಕಡಿಮೆ ಮಾಡಲು

5. ಶುಗರ್ (ಡಯಾಬಿಟೀಸ್) ಹೊಂದಿರುವವರಿಗೆ – ರಕ್ತದಲ್ಲಿರುವ ಶುಗರ್ ಅಂಶ ಕಡಿಮೆ ಮಾಡಲು ಸಹಕರಿಸುತ್ತದೆ.

Advertisement

6. ಹೊಟ್ಟೆಯ / ಗ್ಯಾಸ್ಟ್ರಿಕ್ ತೊಂದರೆಗೆ – ಇದು ಜೀರ್ಣದ ತೊಂದರೆ ಮತ್ತು ಹಸಿವಾಗದಕ್ಕೆ ಸರಿಮಾಡಲು ಪರಿಣಾಮಕಾರಿ.

7.ಕಿಡ್ನಿಯ ಕಲ್ಲು ಮತ್ತು ಗಂಟುಗಳ ತೊಂದರೆಯಲ್ಲಿ, ಇದು ಡಿ ಟಾಕ್ಸಿಕ್ ಮತ್ತು ಡೈರೆಕ್ಟ್ ಆಗಿ ಕೆಲಸ ಮಾಡಿ ಕಿಡ್ನಿಯಲ್ಲಿನ ಕಲ್ಲು ಮತ್ತು ಗಂಡುಗಳ ತೊಂದರೆಯನ್ನು ಕಡಿಮೆ ಮಾಡುತ್ತದೆ.

Advertisement

8. ಚರ್ಮ ಮತ್ತು ಕೂದಲಿಗೆ ಒಳ್ಳೆಯದು ಕೂದಲಿನ ಬುಡವನ್ನು ಶಕ್ತಿಯುತವಾಗಿ ಮಾಡುತ್ತದೆ ಎಲ್ಲಾ ತರಹ ವಾದ ಅಂಗ ಬ್ಯಾಕ್ಟೀರಿಯಾದ ತೊಂದರೆಯನ್ನು ಕಡಿಮೆ ತಡೆಗಟ್ಟುವಲ್ಲಿ ಪರಿಣಾಮಕಾರಿ.

Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಡಾ.ಆದಿತ್ಯ ಭಟ್‌, ಚಣಿಲ, BHMS

ಹೋಮಿಯೋಪತಿ ವೈದ್ಯರು ಶ್ರೀ ಹೋಮಿಯೋ ಕೇರ್‌, ಕುಕ್ಕೆಸುಬ್ರಹ್ಮಣ್ಯ Ph: 8073052529

Published by
ಡಾ.ಆದಿತ್ಯ ಭಟ್‌, ಚಣಿಲ, BHMS

Recent Posts

ಬಹುಬೆಳೆ ಬೆಳೆದು ಉತ್ತಮ ಫಸಲು ಪಡೆದ ರೈತ : ಕೃಷಿಗೆ ರೈತ ಅನುಸರಿಸಿದ ಕ್ರಮಗಳಾವುವು..?

ಮಿಶ್ರ ಬೆಳೆ, ಪರ್ಯಾಯ ಬೆಳೆ, ಬಹು ಬೆಳೆ(Mixed cropping, alternating cropping, multiple…

2 hours ago

ಸ್ಟ್ರೀಟ್ ಫುಡ್ ವರ್ಸಸ್ ಆರೋಗ್ಯ : ನಿಮ್ಮ ಆರೋಗ್ಯವನ್ನು ನೀವೇ ಕಾಪಾಡಿಕೊಳ್ಳಿ

ಅದೊಂದು ದೊಡ್ಡ ಮಾಲ್(Mall). ಅಲ್ಲೊಬ್ರು ಬಿಳಿಕೂದಲಿನ ವ್ಯಕ್ತಿಯೊಬ್ಬರು ಮಾವಿನಹಣ್ಣಿನ(Mango) ಆಯ್ಕೆ ಮಾಡುತ್ತಿದ್ದರು. ಅವರ…

2 hours ago

ಸಕ್ಕರೆ ತಿನ್ನುವುದಕ್ಕಿಂತ ಶುಗರ್ ಫ್ರೀ ಸೇವನೆ ಹೆಚ್ಚು ಅಪಾಯಕಾರಿ, 92 ವಿಧದ ಅಪಾಯಗಳಿವೆ

`ಶುಗರ್ ಫ್ರೀ’(Sugar Free) ಎಂಬ ಹೆಸರಿನಲ್ಲಿ ಕೃತಕ ಸಿಹಿಕಾರಕಗಳ(Artificial sweet) ಟ್ರೆಂಡ್(Trend) ಹೆಚ್ಚುತ್ತಿರುವ…

3 hours ago

Karnataka Weather | 14-05-2024 | ಹಲವು ಕಡೆ ಗುಡಗು ಸಹಿತ ಮಳೆ ಮುಂದುವರಿಕೆ | ಮೇ.20 ರ ನಂತರ ಮಳೆ ಅಬ್ಬರ ಕಡಿಮೆ |

ಮೇ 20 ರ ನಂತರ ರಾಜ್ಯದಲ್ಲಿ ಮಳೆಯ ತೀವ್ರತೆ ಕಡಿಮೆಯಾಗುವ ಲಕ್ಷಣಗಳಿದ್ದು, ಕರಾವಳಿ…

3 hours ago

ಮರಗಿಡಗಳಿಲ್ಲದೇ ಭೂಮಿಗೆ ಶಕ್ತಿ ಬರಲು ಸಾಧ್ಯವೇ? : ಸಾವಯವ ಕೃಷಿಯೇ ಕೃಷಿಗೆ ಆಧಾರ..

ಸಾವಯವದ(Organic)) ಮಾತು ಜೋರಾಗಿದೆ. ಅಕ್ಕಿಯ ಬಣ್ಣದಲ್ಲಿ, ಹಣ್ಣಿನ ರುಚಿಯಲ್ಲಿ, ಸೊಪ್ಪಿನ ಹಸಿರಿನಲ್ಲಿ ಆರೋಗ್ಯ(Health)…

3 hours ago