ಬಾಳೆಪುಣಿ ಗ್ರಾಮದ  ಪಂಚಾಯಿತಿನಲ್ಲಿ ಸ್ಪರ್ಧಿಸುತ್ತಿರುವ ಯುವಕರ ತಂಡ

December 17, 2020
6:18 PM
ಬಾಳೆಪುಣಿ ಗ್ರಾಮದ   ಪಂಚಾಯಿತಿನಲ್ಲಿ ಈ ಬಾರಿ ಯುವಕರ ತಂಡ ಕಣದಲ್ಲಿದೆ. ಅದರಲ್ಲಿ ಪದವೀಧರ ಯುವಕರ ತಂಡ
ಸ್ಪರ್ಧಿಸುತ್ತಿರುವುದು  ಹೆಚ್ಚು ಗಮನ ಸೆಳೆದಿದೆ.
ಅದರಲ್ಲೂ ಇಂಜಿನಿಯಂರಿಂಗ್‌ ಪದವೀಧರ ಶಿವನಂದನ ಎಮ್ ಹಾಗೂ ಡಿ ಶೋಭಾ ಮತ್ತು ಸರೋಜಿನಿ ರೈ ಅವರ ಯೋಜನಾಬದ್ಧ ಅಭಿವೃದ್ಧಿಯ ರೂಪುರೇಷೆ ಈಗ ಹೆಚ್ಚು ಗಮನ ಸೆಳೆದಿದೆ. ಗ್ರಾಮ ಪಂಚಾಯತ್‌ ಮಟ್ಟದಲ್ಲೂ ಅಭಿವೃದ್ಧಿಯ ಪಥದಲ್ಲಿ ಸಾಗುವತ್ತ ವಿಶ್ವಾಸ ಹೊತ್ತು, ರಾಜ್ಯದ ಎಲ್ಲಾ ಮತದಾರರ ಗಮನ ಸೆಳೆಯುವ ರೀತಿಯಲ್ಲಿದೆ. ಬಾಳೆಪುಣಿ ಗ್ರಾಮವನ್ನು ಬಲಿಷ್ಠಗೊಳಿಸಿ, ‘ಮಾದರಿ ವಾರ್ಡ್’ ನ್ನಾಗಿ ಮಾಡುವ ಯೋಜನೆ ಇಲ್ಲಿದೆ.  ಗ್ರಾಮದ ಜನತೆಗೆ ಸ್ವಚ್ಛ ಕುಡಿಯುವ ನೀರು, ಬೀದಿ ದೀಪದ ವ್ಯವಸ್ಥೆ, ರಸ್ತೆ ನಿರ್ಮಾಣದ ಜೊತೆಗೆ ಇನ್ನಿತರ  ಕಾರ್ಯ ಯೋಜನೆಗಳೊಂದಿಗೆ, ಬಾಳೆಪುಣಿ  ಗ್ರಾಮ ಪಂಚಾಯತ್ ನ್ನು ಜನ ಸೇವಾ ಕೇಂದ್ರವನ್ನಾಗಿಸುವುದು  ಇವರ ಗುರಿ. ಈ ಕನಸಿನ, ‘ಮಾದರಿ ಗ್ರಾಮ ಯೋಜನೆ’, ಯನ್ನು ಸಕ್ರಿಯಗೊಳಿಸಲು ಜನತೆ ಕೈಜೋಡಿಸುವ ವಿಶ್ವಾಸ ವ್ಯಕ್ತಪಡಿಸುತ್ತಾರೆ ಶಿವನಂದನ್.‌
ಕ್ರೀಡಾ ಕ್ಷೇತ್ರ,  ಶಿಕ್ಷಣ ಕ್ಷೇತ್ರ, ಕೃಷಿ ಕ್ಷೇತ್ರ, ಮಹಿಳಾ ಸಬಲೀಕರಣ, ಆರೋಗ್ಯ ಕ್ಷೇತ್ರ, ಅಭಿವೃದ್ಧಿಯ ಕಾರ್ಯ ಯೋಜನೆಗಳು ಸೇರಿದಂತೆ ವಿವಿಧ ಯೋಜನೆಗಳ ಗುರಿಯನ್ನು  ಹೊಂದಿದ್ದಾರೆ.

Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕೇರಳದ ಕೆಲವು ಕಡೆ ತಾಪಮಾನ ಏರಿಕೆಯ ಎಚ್ಚರಿಕೆ | 3 ಡಿಗ್ರಿ ಏರಿಕೆಯ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ |
February 25, 2025
10:11 PM
by: The Rural Mirror ಸುದ್ದಿಜಾಲ
ನಾಳೆ ಶಿವರಾತ್ರಿ | ಎಲ್ಲೆಲ್ಲೂ “ಶಿವೋಹಂ…ಶಿವೋಹಂ..” |
February 25, 2025
9:41 PM
by: The Rural Mirror ಸುದ್ದಿಜಾಲ
ಧರ್ಮಸ್ಥಳದಲ್ಲಿ ಪಾದಯಾತ್ರಿಗಳಿಗೆ ಸನ್ಮಾನ | ಪರಿಶುದ್ಧ ಭಕ್ತಿ ಮತ್ತು ದೃಢನಂಬಿಕೆಯಿಂದ ದೇವರ ಅನುಗ್ರಹ ಪ್ರಾಪ್ತಿ: ಡಿ. ವೀರೇಂದ್ರ ಹೆಗ್ಗಡೆ
February 25, 2025
8:57 PM
by: The Rural Mirror ಸುದ್ದಿಜಾಲ
ತುಂಬೆಯಲ್ಲಿ ನೇತ್ರಾವತಿ ನದಿಗೆ ಗಂಗಾಪೂಜೆ | ಅಣೆಕಟ್ಟಿನಲ್ಲಿ 6 ಮೀ ಆಳದವರೆಗೆ  ನೀರು ಸಂಗ್ರಹ |
February 25, 2025
8:40 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror