ಬಿಪಿಎಲ್ ಕಾರ್ಡ್ ಇದ್ದವವರು ಈ ಯೋಜನೆಯನ್ನು ಪಡೆಯಬಹುದು

November 25, 2025
12:56 PM
ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ  ಪ್ರಧಾನಮಂತ್ರಿ ಆವಾಸ್ ಯೋಜನೆ ಮತ್ತು ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು ಜಾರಿಗೊಳಿಸಿದೆ. ಅಂದರೆ ಉಚಿತ ಮನೆ ಮತ್ತು ಗ್ಯಾಸ್ ಸೌಲಭ್ಯ ಯೋಜನೆ.
ಪ್ರಧಾನಮಂತ್ರಿ ಆವಾಸ್ ಯೋಜನೆ:  ಈ ಯೋಜನೆಯನ್ನು 2015ರಲ್ಲಿ ಆರಂಗೊಂಡಿದ್ದು, 2024ರವರೆಗೂ ವಿಸ್ತರಣೆಯಾಗಿ 2025ರಲ್ಲಿ ಸಹ ಕಾರ್ಯ ನಿರ್ವಹಿಸುತ್ತಿದೆ. ಈ ಯೋಜನೆಯಡಿಯಲ್ಲಿ ಗೃಹ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ 2.67 ಲಕ್ಷ ರೂಪಾಯಿಗಳವರೆಗೆ ನೇರ ಸಹಾಯ.  ರಾಷ್ಟ್ರೀಯ ಗೃಹೀತ ಬ್ಯಾಂಕುಗಳ ಮೂಲಕ 10 ಲಕ್ಷ ರೂಪಾಯಿಗಳವರೆಗೆ ಕಡಿಮ ಬಡ್ಡಿ ದರದ ಸಾಲ ಸೌಲಭ್ಯ,  ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಿಭಿನ್ನ ಉಪಯೋಜನೆಗಳು..
ಪ್ರಧಾನ ಮಂತ್ರಿ ಉಜ್ವಲ ಯೋಜನೆ: ಈ ಯೋಜನೆಯನ್ನು 2016 ರಲ್ಲಿ ಆರಂಭಗೊಂಡಿದ್ದು, ಈ ಯೋಜನೆಯಡಿಯಲ್ಲಿ ಬಡ ಕುಟುಂಬಗಳಲ್ಲಿ ಮಹಿಳೆಯರಿಗೆ ಉಚಿತ ಎಲ್‍ಪಿಜಿ ಕನೆಕ್ಷನ್ ಒದಗಿಸುವ ಯೋಜನೆಯನ್ನು ನೀಡಿದೆ..
  • ಉಚಿತ ಎಲ್‍ಪಿಜಿ ಕನೆಕ್ಷನ್, ಮೊದಲ ರಿಫಿಲ್ ಮತ್ತು  ಸ್ಟೌವ್‌
  • ಪ್ರತಿ 14.2 ಕೆ.ಜಿ ಸಿಲಿಂಡರ್‍ಗೆ 300 ರೂಪಾಯಿ ಸಬ್ಸಡಿ, ವರ್ಷಕ್ಕೆ 9 ರಿಫಿಲ್‍ಗಳಿಗೆ
  • ಇದರಿಂದ ಸಿಲಿಂಡರ್ ಬೆಲೆ ಸುಮಾರು 500 ರೂಪಾಯಿಗಳಲ್ಲಿ ಸಿಗುತ್ತದೆ, ಇದು ದುಮ್ಮು ಮತ್ತು ಆರೋಗ್ಯ ಸಮಸ್ಯೆಗಳನ್ನು ತಡೆಯುತ್ತದೆ.
  • 2025-26 ರಲ್ಲಿ ಈ ಸಬ್ಸಿಡಿಗೆ 12,000 ಕೋಟಿ ರೂಪಾಯು ವ್ಯಯ, ಇದು ಎಲ್‍ಪಿಜಿ ಬಳಕೆಯನ್ನು 29% ಹೆಚ್ಚಿಸಿದೆ.
ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು:
  •  ಆಧಾರ್‌ ಕಾರ್ಡ್‌
  • ಬಿಪಿಎಲ್ ರೇಷನ್ ಕಾರ್ಡ್
  •  ಬ್ಯಾಂಕ್ ಪಾಸ್‍ಬುಕ್
  •  ಮೊಬೈಲ್ ನಂಬರ್
  • ಜಾತಿ/ಆದಾಯ ಪ್ರಮಾಣ ಪತ್ರ
  •  ಇತ್ತೀಚಿನ ಫೋಟೋಗಳು
  •  ವೋಟರ್ ಐಡಿ
  •  ಭೂಮಿ ದಾಖಲೆ
ಅರ್ಜಿ ಸಲ್ಲಿಸುವ ವಿಧಾನ : ಅಧಿಕೃತ ವೆಬ್‍ಸೈಟ್‍ಗಳಿಗೆ ಬೇಟಿ ನೀಡಿ PMAY ಗೆ pmaymis.gov.in , ಆದಾರ್ ಲಿಂಕ್  ಮಾಡಿ, ಫಾರ್ಮ್ ಭರ್ತಿ ಮಾಡಿ ಮತ್ತು ದಾಖಲೆಗಳನ್ನು ಆಪ್‍ಲೋಡ್ ಮಾಡಿಕೊಳ್ಳಬೇಕು. ಅಥವಾ ಗ್ರಾಮ ಪಂಚಾಯತ್ ಭೇಟಿ ನೀಡಿ ಮಾಹಿತಿ ತಿಳಿದುಕೊಳ್ಳಿ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ರೂರಲ್‌ ಮಿರರ್ ಸುದ್ದಿಜಾಲ

ಇದನ್ನೂ ಓದಿ

ಹವಾಮಾನ ವರದಿ | 07.06.2026 | ಜೂನ್ 8ರಿಂದ ರಾಜ್ಯದಲ್ಲಿ ಮುಂಗಾರು ಚುರುಕು| ಕರಾವಳಿ-ಮಲೆನಾಡಿನಲ್ಲಿ ಉತ್ತಮ ಮಳೆ, ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ
June 7, 2026
1:56 PM
by: ಸಾಯಿಶೇಖರ್ ಕರಿಕಳ
“ಜಾಕ್‌ಫ್ರೂಟ್‌ ಹಬ್ಬ”ಕ್ಕೆ ಜನಸಾಗರ – 50 ಕ್ಕೂ ಹೆಚ್ಚು ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳ ಪ್ರದರ್ಶನ
June 6, 2026
11:05 PM
by: ದ ರೂರಲ್ ಮಿರರ್.ಕಾಂ
ಕ್ಯಾಂಪ್ಕೋ ಬ್ರಹ್ಮ ವಾರಣಾಶಿ ಸುಬ್ರಾಯ ಭಟ್‌ ಜನ್ಮಶತಮಾನೋತ್ಸವ ವರ್ಷ – ಅಡಿಕೆ ಬೆಳೆಗಾರರ ಬದುಕು ಬದಲಿಸಿದ ಮಹಾನ್ ದಾರ್ಶನಿಕ
June 6, 2026
10:27 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 06-06-2026 | ಮುಂಗಾರು ಬಂದರೂ ಮಳೆ ಇಲ್ಲ! – ಕರ್ನಾಟಕದಲ್ಲಿ ಮುಂದಿನ ವಾರದ ಹವಾಮಾನ ಹೇಗಿರಲಿದೆ?
June 6, 2026
1:37 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror