Advertisement
ಅಂಕಣ

ಚಿಲಿಪಿಲಿ | ಮರಕುಟಿಗ ಹಕ್ಕಿಯನ್ನು ನೋಡಿದ್ದೀರಾ?

Share
ಹೊಂಬೆನ್ನಿನ ಮರಕುಟಿಕ(Black rumped flame back)
ಪ್ರಕೃತಿಯಲ್ಲಿರುವ ಎಲ್ಲಾ ಜೀವಿಗಳು ಒಂದಕ್ಕೊಂದು ಅವಲಂಬಿತವೇ. ಮರಕುಟಿಕ ಹೆಸರು ಕೇಳುವಾಗ ಒಂದು ಪುಟ್ಟ ಕಥೆ ನೆನಪಿಗೆ ಬರುತ್ತದೆ. ಗೂಡು ಕಟ್ಟ ಬೇಕೆಂಬ ಇಚ್ಚೆಯಿಂದ ಮರಗಳ ಬಳಿ ಹೋಗಿ ಕೇಳಿದರೆ ಯಾವ ಮರಗಳೂ ಬಿಡಲಿಲ್ಲ. ಕೊನೆಗೆ ಒಂದು ಮರ ಜಾಗ ಕೊಟ್ಟಿತು. ಉಳಿದ ಮರಗಳೆಲ್ಲ ಕೊಡಲಿಯೇಟಿಗೆ ಬಲಿಯಾಗಿ, ಮರಕುಟಿಕದ ಪೊಟರೆ ಇರುವ ಮರ ಮಾತ್ರ ಉಳಿಯಿತು ಇದು ಕತೆ.
ವಾಸ್ತವ ಏನೆಂದರೆ ಈ ಹಕ್ಕಿ ಒಣಮರಗಳಲ್ಲೇ ಪೊಟರೆ ಕೊರೆಯುತ್ತವೆ. ಸೆಕುಂಡಿಗೆ 20 ಬಾರಿ , ಗಂಟೆಗೆ 18 ಕಿ.ಮೀ ವೇಗದಲ್ಲಿ , ದಿನವೊಂದಕ್ಕೆ 8 ರಿಂದ 12 ಸಾವಿರ ಬಾರಿ ಕೊಕ್ಕಿನಿಂದ ಕುಟ್ಟುತ್ತವೆ. ಪೊಟರೆ ಕೊರೆಯುವ ಕಾರ್ಯ ದಲ್ಲಿ ಗಂಡು ,ಹೆಣ್ಣು ಹಕ್ಕಿಗಳೆರಡೂ ಪಾಲ್ಗೊಳ್ಳುತ್ತವೆ. ಬಲಿಷ್ಟವಾದ , ನೇರವಾದ ಕೊಕ್ಕು ಇವುಗಳದಾಗಿದ್ದು ದೇಹರಚನೆ ಮರಕೊರೆಯಲು ಅನುಕೂಲವಾಗುವಂತಿದೆ.

ದಕ್ಷಿಣ ಏಷ್ಯಾದಲ್ಲಿ ಕಂಡು ಬರುವ ಈ ಹಕ್ಕಿ ದೊಡ್ಡ(26- 29 ಸೆ.ಮೀ) ಹಕ್ಕಿಯಾಗಿದೆ. 1200 ಮೀಟರ್ ಎತ್ತರದಲ್ಲಿಯೂ ಹಾರುವ ಸಾಮರ್ಥ್ಯ ಈ ಹಕ್ಕಿಗಿದೆ.
ಈ ಹಕ್ಕಿಗಳು ಆಸ್ಟ್ರೇಲಿಯಾ ಹೊರತುಪಡಿಸಿ ಎಲ್ಲೆಡೆ ಕಂಡು‌ ಬರುತ್ತವೆ. ಸುಮಾರು 200 ವಿವಿಧ ಪ್ರಭೇದಗಳನ್ನು ಗುರುತಿಸಲಾಗಿದೆ.
* ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
ಛಾಯಾಚಿತ್ರ : ರಾಧಾಕೃಷ್ಣ ರಾವ್ ಯು ‌ಬಾಳಿಲ.
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಹವಾಮಾನ ವರದಿ | 23-02-2024 | ಇಂದು ಕೂಡಾ ಮೋಡ ಹಾಗೂ ಕೆಲವು ಕಡೆ ತುಂತುರು ಮಳೆ |

ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…

19 hours ago

ಹವಾಮಾನ ವರದಿ | 21-02-2025 | ಮೋಡದ ವಾತಾವರಣ | ಇಂದೂ ಕೆಲವು ಕಡೆ ಮಳೆ ಸಾಧ್ಯತೆ |

ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…

3 days ago

ಈ ಬಾರಿ ವರ್ಷದ ಮೊದಲ ಬೇಸಗೆ ಮಳೆ ಕೊಡಗಿನಲ್ಲಿ..!

ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.

3 days ago

ಹವಾಮಾನ ವರದಿ | 20-02-2025 | ಅಧಿಕ ತಾಪಮಾನ- ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಫೆ.25 ರಿಂದ ಮೋಡ-ಬಿಸಿಲು |

ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…

4 days ago

ಸ್ವರ್ಗಕ್ಕಾಗಿ ಮೂರು ಕಾಲ್ತುಳಿತಗಳು

ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…

4 days ago

ಅಡಿಕೆಗೆ ಮೈಟ್ | ಆತಂಕ ಬೇಡ, ಇರಲಿ ಎಚ್ಚರ | ವಿಜ್ಞಾನಿಗಳಿಂದ ಮಾಹಿತಿ |

ಅಡಿಕೆಯ ಮೈಟ್‌ ಬಗ್ಗೆ ಸಿಪಿಸಿಆರ್‌ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…

4 days ago