ದೇಸೀಯ ಗೋತಳಿ ಒಂಗೋಲ್ ತಳಿ ಸಂರಕ್ಷಣೆ | ಗೋಶಾಲೆ ನಿರ್ಮಾಣಕ್ಕೆ 10 ಕೋಟಿ ರೂ ಮಂಜೂರು

January 27, 2022
1:35 PM

 ರಾಷ್ಟ್ರೀಯ ಗೋಕುಲ ಮಿಷನ್ ಕಾರ್ಯಕ್ರಮದ ಕೇಂದ್ರದ ಗೋಕುಲ್ ಗ್ರಾಮ್ ಯೋಜನೆಯಡಿ ಮಂಜೂರಾದ 10 ಕೋಟಿ ರೂಪಾಯಿಗಳೊಂದಿಗೆ ಪ್ರಕಾಶಂನ ನಾಗುಲುಪ್ಪಲಪಾಡು (ಎನ್‌ಜಿ ಪಡು) ಮಂಡಲದಲ್ಲಿರುವ ಓಂಗೋಲ್ ತಳಿ ಜಾನುವಾರು ಸಂರಕ್ಷಣಾ ಕೇಂದ್ರ (ಒಬಿಸಿಸಿಸಿ)  ನವೀಕರಣಗೊಳ್ಳುತ್ತಿದೆ.

Advertisement

2021ರಲ್ಲಿ ರಾಮತೀರ್ಥದಿಂದ ಚದಲವಾಡ ಗ್ರಾಮಕ್ಕೆ ಸ್ಥಳಾಂತರಗೊಂಡ ನಂತರ 200 ಎಕರೆ ದತ್ತಿ ಹಾಗೂ ಖಾಸಗಿ ಜಮೀನು ಮಂಜೂರು ಮಾಡಿ, 2017-18 ಮಂಜೂರಾದ ಕೇಂದ್ರದ ಹಣದಲ್ಲಿ ಕೆಲವು ಕಟ್ಟಡಗಳನ್ನು ನಿರ್ಮಿಸಲಾಗಿದೆ. ರೂ 10 ಕೋಟಿಯಲ್ಲಿ ಪ್ರಸ್ತಾವಿತ ಶೆಡ್ ಗಳು ಎರಡು ವಿದ್ಯುತ್ ಟ್ರಾನ್ಸ್ ಫಾರ್ಮರ್‌ಗಳು, ಆಂತರಿಕ ರಸ್ತೆಗಳು, ಒವರ್‌ಹೆಡ್ ವಾಟರ್ ಟ್ಯಾಂಕ್ ಮತ್ತು ಕಾಂಪೌಂಡ್ ಗೋಡೆಯ ಜೊತೆಗೆ ಒಂಗೋಲ್ ತಳಿಯ ರಕ್ಷಣೆ ಮತ್ತು ವರ್ಗಾವಣೆ ತಂತ್ರಜ್ಞಾನ ಪ್ರಯೋಗಾಲಯವು ಬರಲಿದೆ.

ಚದಲವಾಡ ಗ್ರಾಮದ ಸಂರಕ್ಷಣಾ ಕೇಂದ್ರದಲ್ಲಿ ಸುಮಾರು 300 ಸ್ಥಳೀಯ ಒಂಗೋಲ್ ತಳಿಯ ಜಾನುವಾರುಗಳು ಇದೆ. ಇವುಗಳಿಗೆ 160 ಎಕರೆ ಪ್ರದೇಶದಲ್ಲಿ ಬೆಳೆದ ಮೇವನ್ನು ನೀಡಲಾಗುತ್ತದೆ ಎಂದು ಒಬಿಸಿಸಿಸಿ ಉಪ ನಿರ್ದೇಶಕ ಡಾ. ಬಿ. ರವಿಕುಮಾರ್ ತಿಳಿಸಿದ್ದಾರೆ.

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಕರಾವಳಿಯಲ್ಲಿ ಅಕಾಲಿಕ ಮಳೆ ಅಬ್ಬರ | ಸುಬ್ರಹ್ಮಣ್ಯದ ಬಳಿ 42 ಮಿಮೀ, ಅಡಿಕೆ ಬೆಳೆಗಾರರಿಗೆ ಸಂಕಷ್ಟ
February 21, 2026
8:36 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 21-02-2026 | ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಲಕ್ಷಣ | ಎಲ್ಲೆಲ್ಲಾ ಮಳೆ ಇದೆ…? ಎಷ್ಟು ದಿನ ಮಳೆ ಸಾಧ್ಯತೆ…?
February 21, 2026
2:42 PM
by: ದ ರೂರಲ್ ಮಿರರ್.ಕಾಂ
ಮಿಶ್ರ ಕೃಷಿಯತ್ತ ಮಲೆನಾಡಿನ ರೈತನ ಹೆಜ್ಜೆ ಅನಿವಾರ್ಯ
February 21, 2026
10:19 AM
by: ಮಹೇಶ್ ಪುಚ್ಚಪ್ಪಾಡಿ
ನಂದಿನಿ ಉತ್ಪನ್ನಗಳ ವಿರುದ್ಧದ ವದಂತಿ ನಂಬಬೇಡಿ : ಗ್ರಾಹಕರಿಗೆ ಕೆಎಂಎಫ್ ಮನವಿ
February 21, 2026
10:03 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror