ರಾಷ್ಟ್ರೀಯ ಗೋಕುಲ ಮಿಷನ್ ಕಾರ್ಯಕ್ರಮದ ಕೇಂದ್ರದ ಗೋಕುಲ್ ಗ್ರಾಮ್ ಯೋಜನೆಯಡಿ ಮಂಜೂರಾದ 10 ಕೋಟಿ ರೂಪಾಯಿಗಳೊಂದಿಗೆ ಪ್ರಕಾಶಂನ ನಾಗುಲುಪ್ಪಲಪಾಡು (ಎನ್ಜಿ ಪಡು) ಮಂಡಲದಲ್ಲಿರುವ ಓಂಗೋಲ್ ತಳಿ ಜಾನುವಾರು ಸಂರಕ್ಷಣಾ ಕೇಂದ್ರ (ಒಬಿಸಿಸಿಸಿ) ನವೀಕರಣಗೊಳ್ಳುತ್ತಿದೆ.
2021ರಲ್ಲಿ ರಾಮತೀರ್ಥದಿಂದ ಚದಲವಾಡ ಗ್ರಾಮಕ್ಕೆ ಸ್ಥಳಾಂತರಗೊಂಡ ನಂತರ 200 ಎಕರೆ ದತ್ತಿ ಹಾಗೂ ಖಾಸಗಿ ಜಮೀನು ಮಂಜೂರು ಮಾಡಿ, 2017-18 ಮಂಜೂರಾದ ಕೇಂದ್ರದ ಹಣದಲ್ಲಿ ಕೆಲವು ಕಟ್ಟಡಗಳನ್ನು ನಿರ್ಮಿಸಲಾಗಿದೆ. ರೂ 10 ಕೋಟಿಯಲ್ಲಿ ಪ್ರಸ್ತಾವಿತ ಶೆಡ್ ಗಳು ಎರಡು ವಿದ್ಯುತ್ ಟ್ರಾನ್ಸ್ ಫಾರ್ಮರ್ಗಳು, ಆಂತರಿಕ ರಸ್ತೆಗಳು, ಒವರ್ಹೆಡ್ ವಾಟರ್ ಟ್ಯಾಂಕ್ ಮತ್ತು ಕಾಂಪೌಂಡ್ ಗೋಡೆಯ ಜೊತೆಗೆ ಒಂಗೋಲ್ ತಳಿಯ ರಕ್ಷಣೆ ಮತ್ತು ವರ್ಗಾವಣೆ ತಂತ್ರಜ್ಞಾನ ಪ್ರಯೋಗಾಲಯವು ಬರಲಿದೆ.
ಚದಲವಾಡ ಗ್ರಾಮದ ಸಂರಕ್ಷಣಾ ಕೇಂದ್ರದಲ್ಲಿ ಸುಮಾರು 300 ಸ್ಥಳೀಯ ಒಂಗೋಲ್ ತಳಿಯ ಜಾನುವಾರುಗಳು ಇದೆ. ಇವುಗಳಿಗೆ 160 ಎಕರೆ ಪ್ರದೇಶದಲ್ಲಿ ಬೆಳೆದ ಮೇವನ್ನು ನೀಡಲಾಗುತ್ತದೆ ಎಂದು ಒಬಿಸಿಸಿಸಿ ಉಪ ನಿರ್ದೇಶಕ ಡಾ. ಬಿ. ರವಿಕುಮಾರ್ ತಿಳಿಸಿದ್ದಾರೆ.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.
ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…
ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…
ಅಡಿಕೆಯ ಮೈಟ್ ಬಗ್ಗೆ ಸಿಪಿಸಿಆರ್ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…