ರಾಜ್ಯದಲ್ಲಿ ಬಿಸಿಲಿನ ಬೇಗೆಗೆ ದಣಿವಾರಿಸಲು ಬಹುತೇಕ ಮಂದಿಯ ಆಯ್ಕೆ ಎಳನೀರು. ಆರೋಗ್ಯಕರ ಪೇಯ ಎಂಬ ಹೆಗ್ಗಳಿಕೆ ಹೊಂದಿರುವ ಎಳನೀರು ನಿರ್ಲಕ್ಷಿಸುವವರೇ ವಿರಳ. ಆದರೆ ಈ ಎಳನೀರಿನ ದರ ಗಗನಕ್ಕೇರಿದೆ.
ಹೊಸದಿಲ್ಲಿ ಸೇರಿದಂತೆ ನಾನಾ ಕಡೆ ಮೈಸೂರು, ತಮಿಳುನಾಡು, ಕೇರಳದಿಂದ ಸೀಯಾಳವನ್ನು ಲಾರಿಗಳಲ್ಲಿ ಸರಬರಾಜು ಮಾಡಲಾಗುತ್ತಿದೆ. ಆದರೆ ದೇಶದಲ್ಲೇ ಅತೀ ಹೆಚ್ಚು ತಾಪಮಾನವಿರುವ ಹೊಸದಿಲ್ಲಿಯಲ್ಲಿ ಸೀಯಾಳಕ್ಕೆ ಬೇಡಿಕೆ ಹೆಚ್ಚಿರುವ ಕಾರಣ ದರವೂ 100 ರೂ. ದಾಟಿದೆ. ಇದರಿಂದ ಸೀಯಾಳ ಮಾರಾಟ ಮಾಡುವ ಮಧ್ಯವರ್ತಿಗಳು ದಿಲ್ಲಿ, ಪುಣೆ ಕಡೆಗೆ ಎಳನೀರು ಮಾರಾಟಕ್ಕೆ ಒಲವು ತೋರುತ್ತಿದ್ದಾರೆ.
ಈವರೆಗೆ 35 ರೂ. ಇದ್ದ ಸೀಯಾಳ ದರ ವಾರದ ಆಸುಪಾಸಿನಲ್ಲಿ 45-50 ರೂ.ಗೆ ಜಿಗಿತವಾಗಿದೆ. ಇದರಿಂದ ಮಾರಾಟಗಾರರು ಕೂಡ ಹೈರಾಣಾಗಿದ್ದಾರೆ. ಕೆಂದಾಳೆ ಸೀಯಾಳ ದರ 40ರಿಂದ 55 ರೂ., ಕರಾವಳಿ ಸೀಯಾಳ ದರ 40ರಿಂದ 55 ರೂ.ಗೆ ಏರಿಕೆಯಾಗಿದೆ.
ಎಂತ ಮಾರ್ರೇ.... ಈ ಮನುಷ್ಯರಿಗೆ ಒಂದು ಸೊಲ್ಪ ಹೊತ್ತು ಕರೆಂಟ್ ಹೊದ್ರೆ ಕೂಡ್ಲೆ…
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಸುಳ್ಯ, ಪುತ್ತೂರು,ಚೆಂಬು ಪ್ರದೇಶದ ಕೆಲವು ಕಡೆ 100…
ಬಿತ್ತನೆ ಬೀಜ ಮತ್ತು ರಸಗೊಬ್ಬರವನ್ನು ಕಾಳಸಂತೆಯಲ್ಲಿ ಮಾರಾಟಮಾಡುವವರು ಮತ್ತು ಕೃತಕ ಅಭಾವ ಸೃಷ್ಟಿಸುವವರ…
ರೈತರು ಉತ್ತಮ ಇಳುವರಿ ಪಡೆಯಲು ಡಿಎಪಿ ಗೊಬ್ಬರಕ್ಕೆ ಪರ್ಯಾಯವಾಗಿ ಸಂಯುಕ್ತ ರಸಗೊಬ್ಬರ ಬಳಸಲು…
‘ಏಕಲವ್ಯ’ – ಈ ಪದವು ಸಾಧನೆಯ ಐಕಾನ್. ಪರ್ಯಾಯ ಪದ. ಸಾಧನೆಗೆ ಜಾತಿ,…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490