Advertisement
ಸುದ್ದಿಗಳು

ಭಾರತದ ಫಾಸ್ಟ್-ಫುಡ್ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ನಿರೀಕ್ಷೆ…!

Share

ದಲಾಲ್ ಸ್ಟ್ರೀಟ್‌ನಲ್ಲಿ ದೇವಯಾನಿ ಇಂಟರ್ನ್ಯಾಷನಲ್ (DIL) ಮತ್ತು ಸಫೈರ್ ಫುಡ್ಸ್ (SFIL) ವಿಲೀನಗೊಳ್ಳುವ ಮೂಲಕ ಭಾರತದ ಅತಿದೊಡ್ಡ ಕ್ವಿಕ್ ಸರ್ವೀಸ್ ರೆಸ್ಟೋರೆಂಟ್ (QSR) ಚೈನ್ ರಚಿಸಲಿದೆ. ಎರಡೂ ಸಂಸ್ಥೆಗಳು ಗುರುವಾರ ತಮ್ಮ ಕಾರ್ಯಾಚರಣೆಗಳನ್ನು ವಿಲೀನಗೊಳಿಸಿ ಭಾರತದ ಅತಿದೊಡ್ಡ ಏಕ ತ್ವರಿತ ಸೇವಾ ರೆಸ್ಟೋರೆಂಟ್ ಸರಪಳಿಯನ್ನು ರಚಿಸುವುದಾಗಿ ಘೋಷಿಸಿವೆ.  ಈ ಎರಡೂ ಕಂಪನಿಗಳ ವಿಲೀನವು ಭಾರತದ ಫಾಸ್ಟ್-ಫುಡ್ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ತರಲಿದೆ. ಈ ಒಪ್ಪಂದವು ದೇಶದಲ್ಲಿ ಕೆಎಫ್ ಸಿ ಮ್ತು ಪಿಜ್ಜಾಹಟ್ ಔಟ್ ಲೆಟ್ ಗಳ ಎರಡು ಪ್ರಮುಖ ನಿರ್ಮಾಹರನ್ನು ಒಟ್ಟುಗೂಡಿಸುತ್ತದೆ ಮತ್ತು ಭಾರತದಲ್ಲಿ ಫಾಸ್ಟ್ ಫುಡ್ ಜಾಗವನ್ನು ಮರುರೂಪಿಸುವ ನಿರೀಕ್ಷೆಯಿದೆ.

ದೇವಯಾನಿ ಇಂಟರ್ನ್ಯಾಷನಲ್ ಷೇರುಗಳು ಬೆಳಿಗ್ಗೆ 5.37 ರೂ ಅಥವಾ 3.64% ರಷ್ಟು ಏರಿಕೆಯಾಗಿ 152.80 ರೂಗಳಲ್ಲಿ ವಹಿವಾಟು ನಡೆಸುತ್ತಿದ್ದವು. ಇದಕ್ಕೆ ವ್ಯತಿರಿಕ್ತವಾಗಿ, ಸಫೈರ್ ಫುಡ್ಸ್ ಇಂಡಿಯಾ ಷೇರುಗಳು 253.95 ರೂಗಳಲ್ಲಿ ವಹಿವಾಟು ನಡೆಸುತ್ತಿದ್ದು, ಹೂಡಿಕೆದಾರರು 8.75 ರೂ ಅಥವಾ 3.33% ರಷ್ಟು ಇಳಿಕೆ ಕಂಡಿವೆ.
ಭಾರತದಲ್ಲಿ ಕೆಎಫ್ ಸಿ ಮತ್ತು ಪಿಜ್ಜಾ ಜಹಟ್ ರೆಸ್ಟೋರೆಂಟ್ ಗಳನ್ನು ನಿರ್ವಹಿಸುವ ದೇವಯಾನಿ ಇಂಟರ್ ನ್ಯಾಷನಲ್ ಮತ್ತು ಸಫೈರ್ ಫುಡ್ಸ್, ವಿಲೀನಗೊಂಡು ಒಂದೇ ಪಟ್ಟಿ ಮಾಡಲಾದ ಘಟಕವನ್ನು ರೂಪಿಸುವುದಾಗ ಷೇರು ವಿನಿಮಯ ಕೇಂದ್ರಗಳಿಗೆ ತಿಳಿಸಿವೆ. ಈ ವಿಲೀನವು ಏಪ್ರಿಲ್ 1 ರಿಂದ ಜಾರಿಗೆ ಬರಲಿದ್ದು, ನಿಯಂತ್ರಕ ಮತ್ತು ಷೇರುದಾರರ ಅನುಮೋದನೆಗಳಿಗೆ ಒಳಪಟ್ಟಿರುತ್ತದೆ.

(Source: ET)

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ರೂರಲ್‌ ಮಿರರ್ ಸುದ್ದಿಜಾಲ

Published by
ರೂರಲ್‌ ಮಿರರ್ ಸುದ್ದಿಜಾಲ

Recent Posts

ನೈಸರ್ಗಿಕ ಕೃಷಿಗೆ ರಾಜಸ್ಥಾನದ ದೊಡ್ಡ ಹೆಜ್ಜೆ : 32 ಸಂಸ್ಥೆಗಳೊಂದಿಗೆ ಒಪ್ಪಂದ, ರೈತರಿಗೆ ತಂತ್ರಜ್ಞಾನ – ಮಾರುಕಟ್ಟೆ ಬೆಂಬಲ

ನೈಸರ್ಗಿಕ ಕೃಷಿ ಮತ್ತು ಕೃಷಿ ತಂತ್ರಜ್ಞಾನ ಅಭಿವೃದ್ಧಿಗೆ ರಾಜಸ್ಥಾನ ಸರ್ಕಾರ 32 ಸಂಸ್ಥೆಗಳೊಂದಿಗೆ…

7 hours ago

ಬಾಂಗ್ಲಾದೇಶದಲ್ಲಿ ಭೀಕರ ಪ್ರವಾಹ – ಭಾರಿ ಮಳೆಯಿಂದ 50 ಕ್ಕೂ ಅಧಿಕ ಮಂದಿ ಸಾವು ; 10 ಲಕ್ಷಕ್ಕೂ ಹೆಚ್ಚು ಜನರಿಗೆ ಸಂಕಷ್ಟ

ಬಾಂಗ್ಲಾದೇಶದಲ್ಲಿ ಭಾರೀ ಮಳೆಯಿಂದ 44 ಮಂದಿ ಮೃತಪಟ್ಟಿದ್ದು, 10 ಲಕ್ಷಕ್ಕೂ ಹೆಚ್ಚು ಜನರು…

7 hours ago

ಹವಾಮಾನ ವರದಿ |13-07-2026 | ಕರ್ನಾಟಕದಲ್ಲಿ ಮುಂಗಾರು ದುರ್ಬಲ – ಮುಂದಿನ 10 ದಿನ ಜೋರು ಮಳೆ ಇಲ್ಲ

ರಾಜ್ಯದಲ್ಲಿ ಮುಂದಿನ 10 ದಿನಗಳವರೆಗೆ ಜೋರು ಮಳೆಯ ಸಾಧ್ಯತೆಗಳು ಕಾಣುತ್ತಿಲ್ಲ. ಕರಾವಳಿಯಲ್ಲಿ ಜುಲೈ…

15 hours ago

ಅಮರನಾಥದ ಹಿಮ ಶಿವಲಿಂಗ 90% ಕರಗಿತು…! ಹವಾಮಾನ ಬದಲಾವಣೆಯೇ ಕಾರಣವೇ?

ಅಮರನಾಥ ಯಾತ್ರೆ ಆರಂಭವಾದ ಕೆಲವೇ ದಿನಗಳಲ್ಲಿ ಹಿಮ ಶಿವಲಿಂಗವು 90%ಕ್ಕೂ ಹೆಚ್ಚು ಕರಗಿರುವುದಾಗಿ…

22 hours ago

16 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ನಿರ್ಬಂಧ – ಆಸ್ಟ್ರೇಲಿಯಾದ ಕ್ರಮಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ

16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿರ್ಬಂಧ ವಿಧಿಸಿರುವ ಆಸ್ಟ್ರೇಲಿಯಾದ ಕ್ರಮವನ್ನು ಪ್ರಧಾನಿ…

1 day ago

ಎಲ್‌ ನಿನೊ ಎಫೆಕ್ಟ್‌ – ಮುಂದಿನ ವರ್ಷ ಮತ್ಸ್ಯೋದ್ಯಮಕ್ಕೆ ಸಂಕಷ್ಟ?

ಎಲ್‌ ನಿನೊ ಪರಿಣಾಮದಿಂದ 2027ರಲ್ಲಿ ಎಣ್ಣೆ ಸಾರ್ಡಿನ್ ಮೀನುಗಳ ಉತ್ಪಾದನೆ ಕುಸಿಯುವ ಸಾಧ್ಯತೆ…

1 day ago