Advertisement
ಸುದ್ದಿಗಳು

ಭಾರತದ ಫಾಸ್ಟ್-ಫುಡ್ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ನಿರೀಕ್ಷೆ…!

Share

ದಲಾಲ್ ಸ್ಟ್ರೀಟ್‌ನಲ್ಲಿ ದೇವಯಾನಿ ಇಂಟರ್ನ್ಯಾಷನಲ್ (DIL) ಮತ್ತು ಸಫೈರ್ ಫುಡ್ಸ್ (SFIL) ವಿಲೀನಗೊಳ್ಳುವ ಮೂಲಕ ಭಾರತದ ಅತಿದೊಡ್ಡ ಕ್ವಿಕ್ ಸರ್ವೀಸ್ ರೆಸ್ಟೋರೆಂಟ್ (QSR) ಚೈನ್ ರಚಿಸಲಿದೆ. ಎರಡೂ ಸಂಸ್ಥೆಗಳು ಗುರುವಾರ ತಮ್ಮ ಕಾರ್ಯಾಚರಣೆಗಳನ್ನು ವಿಲೀನಗೊಳಿಸಿ ಭಾರತದ ಅತಿದೊಡ್ಡ ಏಕ ತ್ವರಿತ ಸೇವಾ ರೆಸ್ಟೋರೆಂಟ್ ಸರಪಳಿಯನ್ನು ರಚಿಸುವುದಾಗಿ ಘೋಷಿಸಿವೆ.  ಈ ಎರಡೂ ಕಂಪನಿಗಳ ವಿಲೀನವು ಭಾರತದ ಫಾಸ್ಟ್-ಫುಡ್ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ತರಲಿದೆ. ಈ ಒಪ್ಪಂದವು ದೇಶದಲ್ಲಿ ಕೆಎಫ್ ಸಿ ಮ್ತು ಪಿಜ್ಜಾಹಟ್ ಔಟ್ ಲೆಟ್ ಗಳ ಎರಡು ಪ್ರಮುಖ ನಿರ್ಮಾಹರನ್ನು ಒಟ್ಟುಗೂಡಿಸುತ್ತದೆ ಮತ್ತು ಭಾರತದಲ್ಲಿ ಫಾಸ್ಟ್ ಫುಡ್ ಜಾಗವನ್ನು ಮರುರೂಪಿಸುವ ನಿರೀಕ್ಷೆಯಿದೆ.

ದೇವಯಾನಿ ಇಂಟರ್ನ್ಯಾಷನಲ್ ಷೇರುಗಳು ಬೆಳಿಗ್ಗೆ 5.37 ರೂ ಅಥವಾ 3.64% ರಷ್ಟು ಏರಿಕೆಯಾಗಿ 152.80 ರೂಗಳಲ್ಲಿ ವಹಿವಾಟು ನಡೆಸುತ್ತಿದ್ದವು. ಇದಕ್ಕೆ ವ್ಯತಿರಿಕ್ತವಾಗಿ, ಸಫೈರ್ ಫುಡ್ಸ್ ಇಂಡಿಯಾ ಷೇರುಗಳು 253.95 ರೂಗಳಲ್ಲಿ ವಹಿವಾಟು ನಡೆಸುತ್ತಿದ್ದು, ಹೂಡಿಕೆದಾರರು 8.75 ರೂ ಅಥವಾ 3.33% ರಷ್ಟು ಇಳಿಕೆ ಕಂಡಿವೆ.
ಭಾರತದಲ್ಲಿ ಕೆಎಫ್ ಸಿ ಮತ್ತು ಪಿಜ್ಜಾ ಜಹಟ್ ರೆಸ್ಟೋರೆಂಟ್ ಗಳನ್ನು ನಿರ್ವಹಿಸುವ ದೇವಯಾನಿ ಇಂಟರ್ ನ್ಯಾಷನಲ್ ಮತ್ತು ಸಫೈರ್ ಫುಡ್ಸ್, ವಿಲೀನಗೊಂಡು ಒಂದೇ ಪಟ್ಟಿ ಮಾಡಲಾದ ಘಟಕವನ್ನು ರೂಪಿಸುವುದಾಗ ಷೇರು ವಿನಿಮಯ ಕೇಂದ್ರಗಳಿಗೆ ತಿಳಿಸಿವೆ. ಈ ವಿಲೀನವು ಏಪ್ರಿಲ್ 1 ರಿಂದ ಜಾರಿಗೆ ಬರಲಿದ್ದು, ನಿಯಂತ್ರಕ ಮತ್ತು ಷೇರುದಾರರ ಅನುಮೋದನೆಗಳಿಗೆ ಒಳಪಟ್ಟಿರುತ್ತದೆ.

(Source: ET)

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ರೂರಲ್‌ ಮಿರರ್ ಸುದ್ದಿಜಾಲ

Published by
ರೂರಲ್‌ ಮಿರರ್ ಸುದ್ದಿಜಾಲ

Recent Posts

ಬಂಗಾಳಕೊಲ್ಲಿಯ ಬಾಂಗ್ಲಾದೇಶ ಕರಾವಳಿ ಭಾಗದಲ್ಲಿ ಮಧ್ಯಮ ಸ್ತರದ ತಿರುವಿಕೆ ಉಂಟಾಗಿದ್ದು, ಇದರ ಪ್ರಭಾವದಿಂದ…

12 minutes ago

ಕಸ್ತೂರಿ ರಂಗನ್ ವರದಿ ಜಾರಿಗೆ ಅವಕಾಶವಿಲ್ಲ: ಪಶ್ಚಿಮಘಟ್ಟದ 1,449 ಗ್ರಾಮಗಳ ಬಗ್ಗೆ ಆತಂಕ ಬೇಡ ಎಂದ ಪರಮೇಶ್ವರ್

ಕಸ್ತೂರಿ ರಂಗನ್ ವರದಿಯನ್ನು ಯಾವುದೇ ಕಾರಣಕ್ಕೂ ಜಾರಿಗೆ ಅವಕಾಶ ನೀಡುವುದಿಲ್ಲ ಎಂದು ಉಪಮುಖ್ಯಮಂತ್ರಿ…

22 hours ago

ಕರ್ನಾಟಕದ 101 ತಾಲ್ಲೂಕುಗಳು ಬರಪೀಡಿತ : ಇನ್ನೂ 3 ತಾಲ್ಲೂಕುಗಳ ಮೇಲೂ ಬರದ ಛಾಯೆ

ರಾಜ್ಯದ 101 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, 89 ತೀವ್ರ ಹಾಗೂ 12…

22 hours ago

101 ತಾಲೂಕುಗಳಲ್ಲಿ ಬರದ ಛಾಯೆ – ಗ್ರಾಮೀಣರಿಗೆ ಉದ್ಯೋಗ ಹೆಚ್ಚಿಸಲು ಸಚಿವ ಖಂಡ್ರೆ ಸೂಚನೆ

ರಾಜ್ಯದ 101 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಗ್ರಾಮೀಣ ಜನರ ಬೇಡಿಕೆಗೆ ಅನುಗುಣವಾಗಿ…

22 hours ago

ಹವಾಮಾನ ವರದಿ | 28-08-2026 | ಕರ್ನಾಟಕದ ಹವಾಮಾನದಲ್ಲಿ ಮುಂದಿನ ಬದಲಾವಣೆ ಎಲ್ಲಿದೆ?

ಕರ್ನಾಟಕದಲ್ಲಿ ಮುಂಗಾರು ಸದ್ಯ ದುರ್ಬಲಗೊಂಡಿದ್ದು, ಬಹುತೇಕ ಕಡೆ ಬಿಸಿಲು–ಮೋಡದ ವಾತಾವರಣ ಹಾಗೂ ಅಲ್ಲಲ್ಲಿ…

1 day ago

ಜಗತ್ತು ನಮ್ಮ ಜೊತೆಗಿದೆ ಎಂಬ ಭ್ರಮೆ

ಜಗತ್ತು ಸದಾ ನಮ್ಮ ಜೊತೆಗಿರುತ್ತದೆ ಎಂಬ ನಿರೀಕ್ಷೆಗಿಂತ, ಪರಿಸ್ಥಿತಿ ಬದಲಾದರೂ ನಮ್ಮ ದಾರಿಯಲ್ಲಿ…

3 days ago