ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ನವರಾತ್ರಿ ಉತ್ಸವದ ಕಾರ್ಯಕ್ರಮಗಳು ಅ. 15 ರಿಂದ 22ರ ವರೆಗೆ ನಡೆಯಲಿವೆ. ಪ್ರತಿದಿನ ರಾತ್ರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಪ್ರತಿ ದಿನ ಸಂಜೆ 6 ಗಂಟೆಯಿಂದ ದೇವಸ್ಥಾನದ ಎದುರು ಇರುವ ಪ್ರವಚನ ಮಂಟಪದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಅ. 15 ಭಾನುವಾರ: ಕುಮಾರಿ ಮಹಿಮಾ ಭಟ್ ಸರ್ಪಂಗಳ, ದರ್ಬೆ, ಪುತ್ತೂರು: ಶಾಸ್ತ್ರೀಯ ಸಂಗೀತ
ಅ. 16, ಸೋಮವಾರ: ವೈ.ಜಿ. ಶ್ರೀಲತಾ ನಿಕ್ಷಿತ್, ಬೆಂಗಳೂರು: ವೀಣಾವಾದನ, ಅ.17: ಮಂಗಳವಾರ: ಸರ್ವೇಶ್ ದೇವಸ್ಥಳಿ, ಉಜಿರೆ: ಶಾಸ್ತ್ರೀಯ ಸಂಗೀತ, ಅ.18 ಬುಧವಾರ: ಶ್ರೀದೇವಿ ಸಚಿನ್, ಧರ್ಮಸ್ಥಳ: ಸುಗಮ ಸಂಗೀತ, ಅ.19: ಗುರುವಾರ: ಕುಮಾರಿ ಗ್ರೀಷ್ಮಾ ಕಿಣಿ ಮತ್ತು ಕುಮಾರಿ ಶ್ವೇತಾ ಕಾಮತ್, ಮಂಗಳೂರು: ದಾಸವಾಣಿ, ಅ.20: ಶುಕ್ರವಾರ: ಕೆ. ಪ್ರಣೀತ ಬಳ್ಳಕ್ಕುರಾಯ, ಉಡುಪಿ: ಶಾಸ್ತ್ರೀಯ ಸಂಗೀತ, ಅ.21: ಶನಿವಾರ: ಕುಮಾರಿ ವೈಷ್ಣವಿ ವಿ. ಭಟ್, ಮಂಗಳೂರು: ಸ್ಯಾಕ್ಸೋಫೋನ್ ವಾದನ. ಅ.22: ಭಾನುವಾರ: ಯಶಸ್ವಿನಿ ಉಳ್ಳಾಲ್, ಮಂಗಳೂರು ಮತ್ತು ಕುಮಾರಿ ಭಾಗ್ಯಶ್ರೀ ಎಂ.ಪಿ., ಚಿಕ್ಕಮಗಳೂರು: ಸುಗಮಸಂಗೀತ
ಆಮದಾಗುವ ಕಚ್ಚಾ ಉತ್ಪನ್ನದ ಪ್ರಭಾವ ತೆಂಗು ಮತ್ತು ಅದರ ಉತ್ಪನ್ನಗಳ ಮೇಲೆ ಇಲ್ಲದೇ…
"ಜನರು ಪ್ರಕೃತಿಯ ಬಗ್ಗೆ ಪ್ರೀತಿ ಮತ್ತು ಗೌರವ, ಸರಳ ಜೀವನಶೈಲಿ ಮತ್ತು ಅರಣ್ಯದ…
ಕ್ರೀಡೆಯನ್ನು ಅಸಹಜ ಶಕ್ತಿಯ ರೂಪದಲ್ಲಿ ನೋಡಿದರೆ ಅದು ತನ್ನ ಮೂಲ ಆಶಯವನ್ನೇ ಕಳೆದುಕೊಳ್ಳುತ್ತದೆ.…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಐಪಿಎಲ್ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು…
ಈಶಾನ್ಯ ರಾಜ್ಯಗಳ ಬಹುತೇಕ ಭಾಗಗಳಲ್ಲಿ ಮುಂದುವರಿದ ಭಾರಿ ಮಳೆಯಿಂದ ಪ್ರವಾಹ ಉಂಟಾಗಿದೆ. ಮಣಿಪುರ,…