Advertisement
Opinion

ಮಳೆರಾಯ ಆಗಮನದೊಂದಿಗೆ ಸೊಳ್ಳೆ ಕಾಟನೂ ಶುರು | ಕೃಷಿ ಕೆಲಸ ಮಾಡೋರಿಗೆ ಒಂದಿಷ್ಟು ಸೊಳ್ಳೆ ಕಾಟಕ್ಕೆ ಪರಿಹಾರ |

Share

ಮಳೆಗಾಲ(Rainy season) ಆರಂಭದಲ್ಲಿ ಕೃಷಿ(Agricultural) ಕೆಲಸ ಮಾಡುವವರಿಗೆ ಸೊಳ್ಳೆ(Mosquito) ಕಾಟ ವಿಪರೀತ. ಪಕ್ಕದಲ್ಲಿ ರಬ್ಬರ್(Rubber) ಇದ್ದರಂತೂ ಹೇಳುವುದೇ ಬೇಡ. ಶ್ರೀಮಂತರು ಓಡೋಮಸ್ ಮುಲಾಮನ್ನು ಮೈ ತುಂಬಾ ಹಚ್ಚಿಕೊಳ್ಳುತ್ತಾರೆ. ಬಡವರಿಗೆ ಇದು ಕಷ್ಟ. ಸೊಳ್ಳೆ ಬಾರದ ಹಾಗೆ ಮಾಡಲು ಕೆಲವು ಸುಲಭ ವಿಧಾನ ಇದೆ.

Advertisement
Advertisement
  1. 100 ml ಸೆಕೆಂಡ್ ಕ್ಲಾಸ್ ತೆಂಗಿನ ಎಣ್ಣೆ(Coconut Oil) ಯನ್ನು ಒಂದು ಬಾಟಲಿಯಲ್ಲಿ ಹಾಕಿ ಅದಕ್ಕೆ 10-15 ml ಡೀಸೆಲ್ ಮಿಶ್ರ ಮಾಡಿ. ಅದನ್ನು ಚೆನ್ನಾಗಿ ಮಿಶ್ರ ಮಾಡಿ ಕೈಕಾಲಿಗೆ ಹಚ್ಚಿ( ಮುಖಕ್ಕೆ ಬೇಡ ).
  2. ಕೆಲವರಿಗೆ ಡೀಸೆಲ್ ಅಲರ್ಜಿ ಆಗುತ್ತದೆ. ಅಂತವರು ಡೀಸೆಲ್ ಬದಲು ಎರಡು ಮೂರು ಕರ್ಪೂರದ ಬಿಲ್ಲೇ ಹಾಕಿ. ಈ ಮಿಶ್ರಣವನ್ನು ಮುಖಕ್ಕೆ ಸಹಾ ಹಚ್ಚಬಹುದು. ತಿಂಡಿ ಕರಿದು ಆದ ಮೇಲೆ ಉಳಿದ ತೆಂಗಿನ ಎಣ್ಣೆಯನ್ನು ಸಹಾ ಬಳಸಬಹುದು.
  3. ಬೇವಿನ ಎಣ್ಣೆ ಹಚ್ಚಿಕೊಂಡು ತೋಡಕ್ಕೆ ಇಳಿದರು ಸೊಳ್ಳೆ ಕಾಟದಿಂದ ತಪ್ಪಿಸಿಕೊಳ್ಳಬಹುದು. ಆದರೆ ಬೇವಿನ ಎಣ್ಣೆಯ ವಾಸನೆ ತೊಳೆಯುವುದು ದೊಡ್ಡ ಕಿರಿಕಿರಿ.
  4. ಹಸಿ ಬೆಳ್ಳುಳ್ಳಿ ಮಿಸ್ರಿತ ತೆಂಗಿನ ಎಣ್ಣೆ ಲೇಪನ ಮಾಡಿದರೆ ಸೊಳ್ಳೆಗಳು ಹತ್ತಿರ ಬರುದಿಲ್ಲ.

ಕೆಲವರ ದೇಹದ ಪರಿಮಳಕ್ಕೆ ಸೊಳ್ಳೆಗಳು ಬರುವುದಿಲ್ಲ, ಕೆಲವರ ರಕ್ಷತದ ಮಾದರಿಗೆ ಸೊಳ್ಳೆಗಳು ಹತ್ತಿರ ಸುಳಿಯೋದಿಲ್ಲ. ಇನ್ನು ಕೆಲವರ ರಕ್ತಕ್ಕೆ ಸೊಳ್ಳೆಗಳು ಬಹುಬೇಗ ಹತ್ತಿರ ಬರುತ್ತವೆ. ಬೆಳಿಗ್ಗೆ ಹಚ್ಚಿದರೆ ಮಧ್ಯಾಹ್ನದವರೆಗೂ ಸೊಳ್ಳೆ ಕಡಿತ ಇರುವುದಿಲ್ಲ. ಮತ್ತೆ ಪುನಃ ಹಚ್ಚಬೇಕು. ಈ ಮದ್ದು ಹಳ್ಳಿಯಲ್ಲಿ ಸಾಮಾನ್ಯ ಎಲ್ಲರಿಗೂ ಗೊತ್ತಿರುತ್ತದೆ. ಗೊತ್ತಿಲ್ಲದವರಿಗೆ ಈ ಮಾಹಿತಿ.

Advertisement
ಬರಹ :
ಶಾಮ ಸುಂದರ ಭಟ್

Protecting Yourself from Mosquitoes in Agriculture: Simple Techniques for Rainy Season Safety

Protecting yourself from mosquitoes in agriculture during the rainy season is essential for maintaining health and productivity. Employing simple techniques such as wearing long-sleeved clothing, using mosquito repellent, and eliminating standing water around farming areas can significantly reduce mosquito bites and the risk of mosquito-borne diseases. Additionally, incorporating mosquito nets over work areas and ensuring proper drainage can further enhance safety and comfort while working in the fields.

Advertisement

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಡ್ರಾಗನ್‌ ಫ್ರುಟ್‌ ಬೆಳೆದು ಮಾರುಕಟ್ಟೆ ಕಂಡುಕೊಂಡ ಕೃಷಿಕ | ಸಣ್ಣ ರೈತರು ಮಾರುಕಟ್ಟೆಗೆ ಚಿಂತಿಸಬೇಕಿಲ್ಲ…!

ಡ್ರಾಗನ್‌ ಫ್ರುಟ್‌ ಕೃಷಿ ಮಾಡಿ ಸ್ವತ: ಮಾರುಕಟ್ಟೆಯನ್ನೂ ಕಂಡುಕೊಂಡು ಮಾರಾಟವನ್ನೂ ಮಾಡುವ ಮೂಲಕ…

2 hours ago

ಮಳೆ ಹಿನ್ನೆಲೆಯಲ್ಲಿ ಗಿರಿಶಿಖರಗಳ ಟ್ರೆಕ್ಕಿಂಗ್ ನಿಷೇಧ | ನೀರಿಗೆ ಇಳಿಯದಂತೆ ಜಿಲ್ಲಾಧಿಕಾರಿ ಆದೇಶ |

ಮುಂಗಾರು ಮಳೆ ಚುರುಕಾಗಿರುವುದರಿಂದ ಜಿಲ್ಲೆಯಾದ್ಯಂತ ಪ್ರಾಕೃತಿಕ ವಿಕೋಪದ ಘಟನೆಗಳು ಸಂಭವಿಸುತ್ತಿರುತ್ತವೆ. ಸಾರ್ವಜನಿಕರ ಹಿತಾಸಕ್ತಿಯನ್ನು…

3 hours ago

ಕುಸಿಯುತ್ತಿರುವ ಸೇತುವೆಗಳು ಮತ್ತು ಕಬ್ಬಿಣ ಹಾಗು ಸಿಮೆಂಟಿನ ಜಾಹೀರಾತುಗಳು…!

ಭೂಕಂಪಕ್ಕೂ(Earthquake) ಕುಗ್ಗಲ್ಲ, ಚಂಡಮಾರುತಕ್ಕೂ(Cyclone) ಜಗ್ಗಲ್ಲ, ನಮ್ಮ ಕಂಪನಿಯ ಕಬ್ಬಿಣ(Iron) ಮತ್ತು ಉಕ್ಕು(Steel). ಹಾಗೆಯೇ…

10 hours ago

ನಿಮಗಿದು ಗೊತ್ತೇ…? | RO ಹಾಗೂ ಬಾಟಲಿ ನೀರುಗಳನ್ನು ತ್ಯಜಿಸಿ ಮನೆಯಲ್ಲಿ ಸಜೀವಗೊಳಿಸಿದ ನೀರನ್ನು ಬಳಸಿ

"ಜಲವೇ ಜೀವನ," "ಜೀವ ಜಲ," "ಜಲವೇ ಅಮೃತ," "ಅಮೃತ ಜಲ"(Water) ಇತ್ಯಾದಿಯಾಗಿ ನೀರಿನ…

11 hours ago

ಪಶುಗಳ ಪಾಲಿನ “ಆನಂದ” ಡಾಕ್ಟರ್ ಆನಂದ್ | ಪಶು ವೈದ್ಯಕೀಯ ಸಚಿವಾಲಯ ಮಲೆನಾಡಿನ ಕಡೆಯಲ್ಲಿ ವೈದ್ಯರ ಸಂಖ್ಯೆ ಹೆಚ್ಚಿಸಬೇಕು |

ಗ್ರಾಮೀಣ ಭಾಗದಲ್ಲಿ ಪಶು ಸೇರಿದಂತೆ ಇತರ ಸಾಕುಪ್ರಾಣಿಗಳಿಗೆ ಚಿಕಿತ್ಸೆ ನೀಡಲು ಸೂಕ್ತ ವೈದ್ಯರ…

11 hours ago

ಕೀನ್ಯಾದಲ್ಲಿ ಕಾಗೆಗಳನ್ನು ಕೊಲ್ಲಲು ಆದೇಶ | ಈಗ ಅಮೇರಿಕಾದಲ್ಲಿ ನಾಲ್ಕೂವರೆ ಲಕ್ಷ ಗೂಬೆಗಳನ್ನು ಕೊಲ್ಲಲು ಆದೇಶ..! | ಕಾರಣ ಏನು ಗೊತ್ತಾ..?

ಅಮೇರಿಕಾದ ವನ್ಯಜೀವಿ ಅಧಿಕಾರಿಗಳು ಅಳಿವಿನಂಚಿನಲ್ಲಿರುವ ಮಚ್ಚೆಯುಳ್ಳ ಗೂಬೆಗಳನ್ನು ಉಳಿಸಲು ನಿಷೇಧಿತ ಗೂಬೆಗಳನ್ನು ಕೊಲ್ಲಲು…

11 hours ago