Opinion

ಮಳೆರಾಯ ಆಗಮನದೊಂದಿಗೆ ಸೊಳ್ಳೆ ಕಾಟನೂ ಶುರು | ಕೃಷಿ ಕೆಲಸ ಮಾಡೋರಿಗೆ ಒಂದಿಷ್ಟು ಸೊಳ್ಳೆ ಕಾಟಕ್ಕೆ ಪರಿಹಾರ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಮಳೆಗಾಲ(Rainy season) ಆರಂಭದಲ್ಲಿ ಕೃಷಿ(Agricultural) ಕೆಲಸ ಮಾಡುವವರಿಗೆ ಸೊಳ್ಳೆ(Mosquito) ಕಾಟ ವಿಪರೀತ. ಪಕ್ಕದಲ್ಲಿ ರಬ್ಬರ್(Rubber) ಇದ್ದರಂತೂ ಹೇಳುವುದೇ ಬೇಡ. ಶ್ರೀಮಂತರು ಓಡೋಮಸ್ ಮುಲಾಮನ್ನು ಮೈ ತುಂಬಾ ಹಚ್ಚಿಕೊಳ್ಳುತ್ತಾರೆ. ಬಡವರಿಗೆ ಇದು ಕಷ್ಟ. ಸೊಳ್ಳೆ ಬಾರದ ಹಾಗೆ ಮಾಡಲು ಕೆಲವು ಸುಲಭ ವಿಧಾನ ಇದೆ.

Advertisement
  1. 100 ml ಸೆಕೆಂಡ್ ಕ್ಲಾಸ್ ತೆಂಗಿನ ಎಣ್ಣೆ(Coconut Oil) ಯನ್ನು ಒಂದು ಬಾಟಲಿಯಲ್ಲಿ ಹಾಕಿ ಅದಕ್ಕೆ 10-15 ml ಡೀಸೆಲ್ ಮಿಶ್ರ ಮಾಡಿ. ಅದನ್ನು ಚೆನ್ನಾಗಿ ಮಿಶ್ರ ಮಾಡಿ ಕೈಕಾಲಿಗೆ ಹಚ್ಚಿ( ಮುಖಕ್ಕೆ ಬೇಡ ).
  2. ಕೆಲವರಿಗೆ ಡೀಸೆಲ್ ಅಲರ್ಜಿ ಆಗುತ್ತದೆ. ಅಂತವರು ಡೀಸೆಲ್ ಬದಲು ಎರಡು ಮೂರು ಕರ್ಪೂರದ ಬಿಲ್ಲೇ ಹಾಕಿ. ಈ ಮಿಶ್ರಣವನ್ನು ಮುಖಕ್ಕೆ ಸಹಾ ಹಚ್ಚಬಹುದು. ತಿಂಡಿ ಕರಿದು ಆದ ಮೇಲೆ ಉಳಿದ ತೆಂಗಿನ ಎಣ್ಣೆಯನ್ನು ಸಹಾ ಬಳಸಬಹುದು.
  3. ಬೇವಿನ ಎಣ್ಣೆ ಹಚ್ಚಿಕೊಂಡು ತೋಡಕ್ಕೆ ಇಳಿದರು ಸೊಳ್ಳೆ ಕಾಟದಿಂದ ತಪ್ಪಿಸಿಕೊಳ್ಳಬಹುದು. ಆದರೆ ಬೇವಿನ ಎಣ್ಣೆಯ ವಾಸನೆ ತೊಳೆಯುವುದು ದೊಡ್ಡ ಕಿರಿಕಿರಿ.
  4. ಹಸಿ ಬೆಳ್ಳುಳ್ಳಿ ಮಿಸ್ರಿತ ತೆಂಗಿನ ಎಣ್ಣೆ ಲೇಪನ ಮಾಡಿದರೆ ಸೊಳ್ಳೆಗಳು ಹತ್ತಿರ ಬರುದಿಲ್ಲ.

ಕೆಲವರ ದೇಹದ ಪರಿಮಳಕ್ಕೆ ಸೊಳ್ಳೆಗಳು ಬರುವುದಿಲ್ಲ, ಕೆಲವರ ರಕ್ಷತದ ಮಾದರಿಗೆ ಸೊಳ್ಳೆಗಳು ಹತ್ತಿರ ಸುಳಿಯೋದಿಲ್ಲ. ಇನ್ನು ಕೆಲವರ ರಕ್ತಕ್ಕೆ ಸೊಳ್ಳೆಗಳು ಬಹುಬೇಗ ಹತ್ತಿರ ಬರುತ್ತವೆ. ಬೆಳಿಗ್ಗೆ ಹಚ್ಚಿದರೆ ಮಧ್ಯಾಹ್ನದವರೆಗೂ ಸೊಳ್ಳೆ ಕಡಿತ ಇರುವುದಿಲ್ಲ. ಮತ್ತೆ ಪುನಃ ಹಚ್ಚಬೇಕು. ಈ ಮದ್ದು ಹಳ್ಳಿಯಲ್ಲಿ ಸಾಮಾನ್ಯ ಎಲ್ಲರಿಗೂ ಗೊತ್ತಿರುತ್ತದೆ. ಗೊತ್ತಿಲ್ಲದವರಿಗೆ ಈ ಮಾಹಿತಿ.

ಬರಹ :
ಶಾಮ ಸುಂದರ ಭಟ್

Protecting Yourself from Mosquitoes in Agriculture: Simple Techniques for Rainy Season Safety

Protecting yourself from mosquitoes in agriculture during the rainy season is essential for maintaining health and productivity. Employing simple techniques such as wearing long-sleeved clothing, using mosquito repellent, and eliminating standing water around farming areas can significantly reduce mosquito bites and the risk of mosquito-borne diseases. Additionally, incorporating mosquito nets over work areas and ensuring proper drainage can further enhance safety and comfort while working in the fields.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ರಾಜ್ಯದ 6 ಕಡೆ ಕೌಶಲ್ಯ ಪ್ರಯೋಗಾಲಯ ನಿರ್ಮಿಸಲು ಸರ್ಕಾರ ನಿರ್ಧಾರ

ಮಂಗಳೂರಿನಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯದ ಪ್ರಾದೇಶಿಕ ಕಚೇರಿ ಕಟ್ಟಡ…

5 hours ago

ಕೋಲಾರದಲ್ಲಿ ಬಾಕಿ ಇರುವ 3610 ಜಮೀನಿನ ಸರ್ವೆ ಮುಂದಿನ ಎರಡು ತಿಂಗಳೊಳಗಾಗಿ ಪೂರ್ಣ

ಕೋಲಾರ ಜಿಲ್ಲೆಯಲ್ಲಿ ಸರ್ಕಾರಿ ಜಮೀನುಗಳಲ್ಲಿ ರೈತರಿಗೆ ಮಂಜೂರಾಗಿರುವ ಜಮೀನುಗಳಿಗೆ ಪೋಡಿ ದುರಸ್ತಿ ಮಾಡಲಾಗುತ್ತಿದೆ.…

5 hours ago

ಭಾರಿ ಮಳೆಗೆ ಮೂರು ಜನರು ಬಲಿ | ಕರಾವಳಿ ಜಿಲ್ಲೆಗಳಲ್ಲಿ ಜೂ.21 ರವರೆಗೆ ವ್ಯಾಪಕ ಮಳೆ |  ಹವಾಮಾನ ಇಲಾಖೆ ಮುನ್ಸೂಚನೆ

ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಮಳೆಯಾಗಿದೆ. ಉತ್ತರ ಹಾಗೂ ದಕ್ಷಿಣ ಒಳನಾಡಿನ ಕೆಲವೆಡೆ ಮಳೆಯಾಗಿದೆ.…

5 hours ago

ಎತ್ತಿನಹೊಳೆ ಯೋಜನೆಗಾಗಿ ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ಐಐಎನ್ ಪ್ಲಾಟಿನಂ 2025 ರಾಷ್ಟ್ರೀಯ ಪ್ರಶಸ್ತಿ

ಅಕ್ವಡಕ್ಟ್ ಇಂಜಿನಿಯರಿಂಗ್ ತಂತ್ರಜ್ಞಾನದ ಮೂಲಕ ಆರೋಗ್ಯ, ಸುರಕ್ಷತೆ, ಪರಿಸರ ಸ್ನೇಹಿ ಮಾದರಿಯಲ್ಲಿ ಎತ್ತಿನಹೊಳೆ…

5 hours ago

ಉನ್ನತ ಶಿಕ್ಷಣದಲ್ಲಿ ಪರಿಸರ ಪಠ್ಯಕ್ರಮ ಜಾರಿಗೆ ತರಲು ಸರ್ಕಾರ ನಿರ್ಧಾರ

ಉನ್ನತ ಶಿಕ್ಷಣದಲ್ಲಿ ಪರಿಸರ ಪಠ್ಯಕ್ರಮವಾಗಬೇಕಿದ್ದು, ಇದು ಅತ್ಯಂತ ಅವಶ್ಯಕವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…

5 hours ago

ಕೋಲಾರದಲ್ಲಿ ಮಾವು ಬೆಲೆ ಕುಸಿತ | 15,000 ಬೆಂಬಲ ಬೆಲೆ ಘೋಷಿಸುವಂತೆ ಬೆಳೆಗಾರರ ಆಗ್ರಹ

ಕೋಲಾರದಲ್ಲಿ ಮಾವು ಬೆಳೆಗೆ ಬೆಲೆ ಇಲ್ಲದೆ ಕುಸಿತ ಕಂಡಿರುವ ಹಿನ್ನೆಲೆಯಲ್ಲಿ ಬೆಳೆಗಾರರು ತೀವ್ರ…

5 hours ago