ಸುದ್ದಿಗಳು

“ಪ್ಲೆಮಿಂಗೋ ಸಿಟಿ” ಘೋಷಣೆ ಮಾಡಲು ಸಿದ್ಧವಾಗುತ್ತಿದೆ ನವಿ ಮುಂಬಯಿ | “ಪ್ಲೆಮಿಂಗೋ ಸಿಟಿಗೆ ಸ್ವಾಗತ”

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಇಲ್ಲಿ ವಿದೇಶಿ ವಲಸೆ ಹಕ್ಕಿಗಳಿಗೆ ಸ್ವಾಗತ ನೀಡಲಾಗುತ್ತದೆ. ಅದಕ್ಕಾಗಿಯೇ ಕೆರೆಗಳ ಅಭಿವೃದ್ಧಿ ಮಾಡುವುದು ಹಾಗೂ ಪರಿಸರವನ್ನು ಹಕ್ಕಿಗಳಿಗೆ ಬೇಕಾದ ಮಾದರಿಯಲ್ಲಿ  ಮಾಡಲು ಸಿದ್ಧತೆ ನಡೆಯುತ್ತಿದೆ. ದೊಡ್ಡ ಸಂಖ್ಯೆಯ ಗುಲಾಬಿ ರೆಕ್ಕೆಯ ಪಕ್ಷಿಗಳನ್ನು ಆಕರ್ಷಿಸಲು ಸಿದ್ಧತೆ ನಡೆಯುತ್ತಿದೆ. ನವಿ ಮುಂಬಯಿಯಲ್ಲಿ ಪ್ಲೆಮಿಂಗೋಗಳಿಗೆ ಸ್ವಾಗತದ ಜೊತೆಗೆ “ಪ್ಲೆಮಿಂಗೋ ಸಿಟಿ” ಎಂದೂ ಘೋಷಣೆ ಮಾಡಲು ಸಿದ್ಧತೆ ನಡೆಯುತ್ತಿದೆ.

Advertisement

ಗಮನಾರ್ಹ ಅಭಿವೃದ್ಧಿಯಲ್ಲಿ, ನವಿ ಮುಂಬೈ ಮುನಿಸಿಪಾಲ್ ಕಾರ್ಪೋರೇಶನ್  ಮತ್ತು ಕೈಗಾರಿಕಾ ಅಭಿವೃದ್ಧಿ ನಿಗಮವನ್ನು ಎನ್ನಾರೈ ಮತ್ತು ಟಿಎಸ್ ಚಾಣಕ್ಯವು  ಒಣಪ್ರದೇಶ ಮತ್ತು ಸರೋವರವನ್ನು ಅಭಿವೃದ್ಧಿ ಮಾಡಲು ಸಹಾಯ ಮಾಡಿದೆ. ಮುನ್ಸಿಪಾಲ್ ಕಾರ್ಪೋರೇಶನ್ ನವಿ ಮುಂಬೈಗೆ ಪ್ಲೆಮಿಂಗೋ ನಗರವಾಗಿಸಲು ಬಹಳ ಆಸಕ್ತಿಯಾಗಿದೆ. ದೊಡ್ಡ ಸಂಖ್ಯೆಯಲ್ಲಿ ವಲಸೆ ಹಕ್ಕಿ ಪ್ಲೆಮಿಂಗೂ ಆಗಮಿಸಬೇಕು ಎಂದು ಸಿಟಿ ಇಂಜಿನಿಯರ್ ಸಂಜಯ್ ದೇಸಾಯಿ ಅವರು ಹೇಳಿದರು.

ಯೋಜನೆಯ ಭಾಗವಾಗಿ ಇಲ್ಲಿ ತೇವ ಪ್ರದೇಶಗಳನ್ನು ಸಂರಕ್ಷಿಸಲು ಸಲಹೆ ನೀಡಲಾಗಿದೆ. ಏಕೆಂದರೆ ಹೆಚ್ಚಿನ  ಸಮಯದಲ್ಲಿ ಪಕ್ಷಿಗಳು ಇಂತಹ ಆಶ್ರಯ ಪಡೆಯುತ್ತದೆ. ಇದು ಪ್ಲೆಮಿಂಗೋಗಳನ್ನು  ಆಕರ್ಷಿಸುತ್ತದೆ ಎಂದು ತಜ್ಞರು ತಿಳಿಸಿದ್ದಾರೆ. ಮಹಾನಗರಗಳಲ್ಲಿ  ಇಂತಹ ವಲಸೆ ಹಕ್ಕಿಗಳಿಗೆ ಸ್ಥಾನ ನೀಡುತ್ತಿರುವುದು  ಗಮನಾರ್ಹ ಸಂಗತಿಯಾಗಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ಬೈಂದೂರು | ಕಡಲ ತೀರದ ಸ್ವಚ್ಛತೆಯ 100ನೇ ವಾರದ ‘ಕ್ಲೀನ್ ಕಿನಾರ’ ಕಾರ್ಯಕ್ರಮ | 50 ಟನ್ ಗಳಷ್ಟು ಕಸ ಸಂಗ್ರಹಿಸಿ ವಿಲೇವಾರಿ |

ಕಡಲ ತೀರದ ಸ್ವಚ್ಛತೆಯ 100ನೇ ವಾರದ 'ಕ್ಲೀನ್ ಕಿನಾರ' ಕಾರ್ಯಕ್ರಮಕ್ಕೆ ಶಾಸಕ ಗುರುರಾಜ್…

13 hours ago

ಹೊಸರುಚಿ | ಗುಜ್ಜೆ ಚಟ್ನಿ

ಗುಜ್ಜೆ ಚಟ್ನಿಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ:  ಗುಜ್ಜೆ 3/4 ಕಪ್ ,ನೀರು…

14 hours ago

ಮಂಗಳ ಗ್ರಹ ಸಂಚಾರ ಯೋಗ | ಈ 7 ರಾಶಿಗೆ ರಾಜಯೋಗ

2025ರಲ್ಲಿ ಮಂಗಳ ಗ್ರಹವು ವಿವಿಧ ನಕ್ಷತ್ರಗಳಲ್ಲಿ ಸಂಚಾರ ಮಾಡುವುದರಿಂದ ಕೆಲ ರಾಶಿಗಳಿಗೆ ವಿಶೇಷ…

14 hours ago

ಶಿವಮೊಗ್ಗದ ನವಲೆ ಕೃಷಿ ವಿಜ್ಞಾನ ಕೇಂದ್ರದ ರಜತ ಮಹೋತ್ಸವ |

ಶಿವಮೊಗ್ಗದ ನವಲೆ ಕೃಷಿ ವಿಜ್ಞಾನ ಕೇಂದ್ರದ ರಜತ ಮಹೋತ್ಸವದ ಅಂಗವಾಗಿ ಮೂರು ದಿನಗಳ…

24 hours ago

ಬಾಗಲಕೋಟೆ ಮುಧೋಳ ಸೇಬು ಬೆಳೆಗಾರನ ಬಗ್ಗೆ ಮನ್ ಕೀ ಬಾತ್ ನಲ್ಲಿ ಪ್ರಧಾನಿ ಮೋದಿ ಮೆಚ್ಚುಗೆ

ಬೆಟ್ಟಗುಡ್ಡಗಳಲ್ಲಿ ಬೆಳೆಯಲಾಗುವ ಸೇಬನ್ನು ಕರ್ನಾಟಕದಲ್ಲಿಯೂ ಬೆಳೆಯಲಾಗುತ್ತಿದೆ ಎಂದು ಮನ್ ಕಿ ಬಾತ್‌ನಲ್ಲಿ ಪ್ರಧಾನಿ…

2 days ago