ತಲಕಾವೇರಿ ಪವಿತ್ರ ತೀಥೋ೯ದ್ಭವ ದಿನ ರಾಜ್ಯವ್ಯಾಪಿ ರಜೆ ನೀಡಿ | ಕಾವೇರಿ ಆರತಿ ಆಯೋಜಿಸಿ – ಶಾಸಕಿ ಡಾ.ತೇಜಸ್ವಿನಿ ಗೌಡ |

December 14, 2023
12:11 PM

ತಲಕಾವೇರಿ(Tala cauvery) ಪವಿತ್ರ ತೀಥೋ೯ದ್ಭವ ದಿನ ರಾಜ್ಯ ವ್ಯಾಪಿ ರಜೆ(Holiday) ನೀಡಿ ಹಾಗೂ ಕಾವೇರಿ ಆರತಿ(Cauvery Arathi) ಆಯೋಜಿಸಿ ಎಂದು ಬೆಳಗಾವಿ ಅಧಿವೇಶನದ(Belagavi Session) ಸಂದಭ೯ ವಿಧಾನಪರಿಷತ್ ನಲ್ಲಿ ಸದಸ್ಯೆ(Member of council) ಡಾ.ತೇಜಸ್ವಿನಿ ಗೌಡ(Dr. Thejaswini Gowda) ಒತ್ತಾಯಿಸಿ ಸಕಾ೯ರಕ್ಕೆ(Govt) ಪತ್ರ(Letter) ಮುಖೇನ ಮನವಿ ಸಲ್ಲಿಸಿದ್ದಾರೆ. ಕೆಲವು ದಿನಗಳ ಹಿಂದೆ ಕೊಡಗಿಗೆ ತೇಜಸ್ವಿನಿ ಬಂದಿದ್ದ ಸಂದಭ೯ ಅಖಿಲ ಕೊಡವ ಸಮಾಜದ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಈ ಸಂಬಂಧ ಮನವಿ ಮಾಡಿದ್ದರು.

Advertisement
Advertisement

ಕಾವೇರಿ ತೀಥೋ೯ದ್ಭವದ ದಿನದಂದು ಕಾವೇರಿ ನೀರು ಹರಿಯುವ ರಾಜ್ಯದ ಪ್ರತೀ ಊರುಗಳಲ್ಲಿಯೂ ಕಾವೇರಿ ಆರತಿಯನ್ನು ಸಕಾ೯ರದ ವತಿಯಿಂದ ಹಮ್ಮಿಕೊಳ್ಳುವಂತೆಯೂ ತೇಜಸ್ವಿನಿ ಮನವಿ ಮಾಡಿದರು. ಭಾರತದ ಸೇನಾ ಪಡೆಗಳ ಪ್ರಥಮ ಮಹಾದಂಡನಾಯಕ ಫೀಲ್ಡ್ ಮಾಷ೯ಲ್ ಕೆ.ಎಂ.ಕಾಯ೯ಪ್ಪ ಅವರಿಗೆ ಭಾರತ ರತ್ನ ನೀಡಲು ರಾಜ್ಯ ಸಕಾ೯ರ ಶಿಫಾರಸ್ಸು ಮಾಡುವಂತೆಯೂ ತೇಜಸ್ವಿನಿ ಒತ್ತಾಯಿಸಿದರು.

ಸಾಕಾನೆ ಅಜು೯ನ ಸೇರಿದಂತೆ ದಸರಾ ಪಟ್ಟದಾನೆಗಳ ಜೀವನ ಚರಿತ್ರೆಯನ್ನು ಎಲ್ಲರಿಗೂ ತಿಳಿಸುವ ಉದ್ದೇಶದಿಂದ ಮತ್ತಿಗೋಡು ಸಾಕಾನೆ ಶಿಬಿರದಲ್ಲಿ ಆನೆಗಳ ಮ್ಯೂಸಿಯಂ ಸ್ಥಾಪಿಸುವಂತೆಯೂ ತೇಜಸ್ವಿನಿ ಗೌಡ ಕೋರಿಕೆ ಸಲ್ಲಿಸಿದರು. ಬೆಳಗಾವಿ ಸುವಣ೯ ಸೌಧದಲ್ಲಿ ನಡೆಯುತ್ತಿರುವ ವಿಧಾನಪರಿಷತ್ ಕಲಾಪದ ಶೂನ್ಯ ವೇಳೆಯಲ್ಲಿ ಸಭಾಪತಿಗಳನ್ನು ಕೊಡಗಿಗೆ ಸಂಬಂಧಿಸಿದ ಪ್ರಮುಖ 4 ಬೇಡಿಕೆಗಳ ಬಗ್ಗೆ ಪತ್ರಮುಖೇನ ತೇಜಸ್ವಿನಿ ಗೌಡ ಒತ್ತಾಯಿಸಿದರು.

Dr. Thejaswini Gowda, member of council in Belagavi Session, demanded that Tala Cauvery should be given a statewide holiday and Cauvery Arathi should be organized. A request has been submitted through a letter to Govt. When Tejaswini came to Kodagu a few days ago, youth wing president of Sandabha9 Akhil Kodava Samaj, Chammatira Praveen Uthappa, made a request in this regard.

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮಣ್ಣಿಲ್ಲದೇ ಅವಕಾಡೊ ಬೆಳೆ..! ಜೇನು ಸೇರಿಸಿದ ಕೃಷಿ ಈಗ ಹೊಸ ಟ್ರೆಂಡ್
February 11, 2026
7:29 AM
by: ದ ರೂರಲ್ ಮಿರರ್.ಕಾಂ
ರೇಷ್ಮೆ ಗೂಡಿಗೆ 800 ರೂ.ವರೆಗೆ ಬೆಲೆ | ಚಾಮರಾಜನಗರದಲ್ಲಿ ರೈತರಿಗೆ ಲಾಭದಾಯಕ ಹಾದಿ
February 11, 2026
7:11 AM
by: ದ ರೂರಲ್ ಮಿರರ್.ಕಾಂ
ಸ್ಥಳೀಯ ಚುನಾವಣೆಗಳಲ್ಲಿ ಇವಿಎಂಗೆ ಬ್ರೇಕ್ | ಬ್ಯಾಲೆಟ್ ಪೇಪರ್ ಮೂಲಕ ಮತದಾನಕ್ಕೆ ಸಚಿವ ಸಂಪುಟ ಹಸಿರು ನಿಶಾನೆ
February 11, 2026
7:04 AM
by: ಮಿರರ್‌ ಡೆಸ್ಕ್
ಕೇಂದ್ರವು ಕೇರಳದ ರಬ್ಬರ್ ಕ್ಷೇತ್ರವನ್ನು ದುರ್ಬಲಗೊಳಿಸುತ್ತಿದೆ – ಆರೋಪ
February 11, 2026
7:01 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror