ಮಾಹಿತಿ

ಹಸಿರು ಕೃಷಿ ಪ್ರವಾಸೋದ್ಯಮ | ಕೃಷಿಯಲ್ಲಿ ಬೆಳವಣಿಗೆ ಕಾಣಲು ಒಂದು ವಿನೂತನ ಪ್ರಯತ್ನ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಹಸಿರು ಕೃಷಿ ಪ್ರವಾಸೋದ್ಯಮ(Green agri tourism), ಇದು ಕೃಷಿಯಲ್ಲಿ(Agriculture) ಬೆಳವಣಿಗೆ ಕಾಣಲು ಒಂದು ವಿನೂತನ ಪ್ರಯತ್ನ. ವಿನೂತನ ಕೃಷಿ ಮಾಡಿ ಸಾಧಿಸುವವರಿಗಾಗಿ ಇಲ್ಲೊಂದು ಸುವರ್ಣವಕಾಶ. ಇದೇ 26 ನವೆಂಬರ್ 2023 ರಂದು ಫಾರ್ಮ್ ಭೇಟಿ(Farm visit) ಕುಶಾಲನಗರದಲ್ಲಿರುವ(Kushalnagara) ಎಸ್‌ಎಲ್‌ಎನ್ ಪ್ಲಾಂಟೇಶನ್‌ಗೆ ನಡೆಯಲಿದೆ.  ಇವರು ಕೆಲವು ಅತ್ಯುತ್ತಮ ಕೂರ್ಗ್ ಕಾಫಿ ಹಣ್ಣುಗಳನ್ನು(Coffee) ಬೆಳೆಯುತ್ತಾರೆ.

Advertisement

ಎಸ್‌ಎಲ್‌ಎನ್ ಒಂದು ದೊಡ್ಡ ತೋಟವಾಗಿದ್ದು, ಕಾಫಿ ರೋಬಸ್ಟಾ, ಮೆಣಸು, ಏಲಕ್ಕಿ ಮತ್ತು ಅಡಿಕೆ ಮುಖ್ಯ ಬೆಳೆಗಳು. ಈ ಫಾರ್ಮ್ ಭೇಟಿಗಾಗಿ ನೋಂದಣಿ ಈಗಾಗಲೇ ಪ್ರಾರಂಭವಾಗಿದ್ದು, ದಯವಿಟ್ಟು 9900053357 / 7259510275 ಗೆ ಕರೆ ಮಾಡುವ ಮೂಲಕ ನೋಂದಾಯಿಸಿಕೊಳ್ಳಿ. SLN ಪ್ಲಾಂಟೇಶನ್‌ನ ಕೆಲವು ಚಿತ್ರಗಳು ಇಲ್ಲಿದೆ….

ಹಸಿರು ಕೃಷಿ ಪ್ರವಾಸೋದ್ಯಮ ತಂಡ

Green agri tourism is an innovative effort to see growth in agriculture. Here is a golden opportunity for those who succeed in innovative farming. Farm visit to SLN Plantation in Kushalnagara will be held on 26 November 2023. They grow some of the best Coorg coffee.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಕುಶಾಲಿ ಗೌಡ, ಬೆಂಗಳೂರು

ಕುಶಾಲಿ ಗೌಡ, ಗ್ರೆಡ್ -3, ಜ್ಞಾನ ಅಕಾಡೆಮಿ, ತರಬನ ಹಳ್ಳಿ ಬೆಂಗಳೂರು |…

2 hours ago

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಅನ್ವಿತಾ ಸಿ

ಅನ್ವಿತಾ ಸಿ, 9 ನೇ ತರಗತಿ, ಸರ್ಕಾರಿ ಪ್ರೌಢಶಾಲೆ , ಪಂಜ  |…

2 hours ago

ಕರಾವಳಿ ಕರ್ನಾಟಕ, ಕೇರಳ ಭಾರೀ ಮಳೆ ಸಾಧ್ಯತೆ

ಜಮ್ಮು ಮತ್ತು ಕಾಶ್ಮೀರ, ಕರಾವಳಿ ಕರ್ನಾಟಕ, ಕೇರಳ ಮತ್ತು ಮಾಹೆಯ ಹಲವೆಡೆ ಮುಂದಿನ…

2 hours ago

ಕರಾವಳಿ-ಕೊಡಗು ಜಿಲ್ಲೆಗಳಲ್ಲಿ ಭಾರೀ ಮಳೆ | ಶಾಲೆಗಳಿಗೆ ಜು.17 ರಂದು ರಜೆ

ದಕ್ಷಿಣ ಕನ್ನಡ , ಉಡುಪಿ ಹಾಗೂ ಕೊಡಗು ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ…

2 hours ago

ಗ್ರಾಮೀಣಾಭಿವೃದ್ಧಿಯೇ ನಮ್ಮ ಗುರಿ ಎಂದ ಶಾಲಿನಿ ರಜನೀಶ್

ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ( ನಬಾರ್ಡ್) ನ 44ನೇ…

3 hours ago

ಕಳಪೆ ಗೊಬ್ಬರ ಮಾರಿದ್ದ ಆರೋಪ | ರಾಣೆಬೆನ್ನೂರಿನಲ್ಲಿ ಕೇಸು ದಾಖಲು

ರೈತರಿಗೆ ‘ಎನ್‌ಪಿಕೆ 17 :17 :17 ' ಹೆಸರಿನಲ್ಲಿ ಕಳಪೆ ಗೊಬ್ಬರ ಮಾರಿದ್ದ…

4 hours ago