Advertisement
ವೈರಲ್ ಸುದ್ದಿ

ನೆಲವನ್ನು ಸ್ಪರ್ಶಿಸದ ಹರಿಯಲ್ ಪಕ್ಷಿ: ಈ ಪಕ್ಷಿ 26 ವರ್ಷ ಬದುಕಬಲ್ಲದು

Share

ಹೌದು ಹರಿಯಲ್ ಪಕ್ಷಿಯು ನಿಜಕ್ಕೂ ನೆಲದ ಮೇಲೆ ಕಾಲಿಡದ ವಿಶಿಷ್ಟವಾದ ಹಕ್ಕಿಯಾಗಿದೆ. ಇದು ನೋಡಲು ಪಾರಿವಾಳದಂತೆಯೇ ಕಾಣುತ್ತದೆ, ಆದರೆ ಬೂದು ಪಟ್ಟೆಗಳೊಂದಿಗೆ ಹಸಿರು ಮತ್ತು ಹಳದಿಯಾಗಿದೆ. ಇದರ ವಿಶಿಷ್ಟ ಬಣ್ಣದಿಂದಾಗಿ ಇದನ್ನು ಹರಿಯಲ್ ಪಕ್ಷಿ ಎಂದು ಕರೆಯಲಾಗುತ್ತದೆ.

Advertisement
Advertisement
Advertisement
Advertisement

ಈ ಹಕ್ಕಿ ಭಾರತೀಯ ಉಪಖಂಡದಲ್ಲಿ ಕಂಡುಬರುತ್ತದೆ ಮತ್ತು ಯಾವಾಗಲೂ ಎತ್ತರದ ಮರಗಳ ಮೇಲೆ ತನ್ನ ಗೂಡುಗಳನ್ನು ಮಾಡುತ್ತದೆ. ಈ ಹಕ್ಕಿಯ ಕೊಕ್ಕು ತುಂಬಾ ಪ್ರಬಲವಾಗಿದ್ದು, ಹಣ್ಣು ಮತ್ತು ಎಲೆಗಳ ಮೇಲೆ ಸಂಗ್ರಹವಾಗುವ ಇಬ್ಬನಿಯನ್ನು ಕುಡಿಯುವ ಮೂಲಕ ಅದು ತನ್ನ ಬಾಯಾರಿಕೆಯನ್ನು ತಣಿಸುತ್ತದೆ. ಹರಿಯಾಲ್ ಹಕ್ಕಿಯು ಎತ್ತರದ ಮರಗಳ ಮೇಲೆ ತನ್ನ ಗೂಡನ್ನು ನಿರ್ಮಿಸುತ್ತದೆ. ಮಾತ್ರವಲ್ಲ ಇದು ತುಂಬ ಅಲಸ್ಯ ಮತ್ತು ನಾಚಿಕೆ ಸ್ವಭಾವದ ಪಕ್ಷಿಯಾಗಿರುವುದರಿಂದ ಗೂಡಿನಿಂದ ಅಷ್ಟಾಗಿ ಹೊರಬರುವುದಿಲ್ಲ ಎಂದು ವರದಿಗಳು ಹೇಳುತ್ತದೆ.

Advertisement

ಈ ಹಕ್ಕಿ 26 ವರ್ಷಗಳವರೆಗೆ ಬದುಕಬಲ್ಲದು. ಹರಿಯಲ್ ಬರ್ಡ್ 3 ಅಡಿ ಉದ್ದದ ಪಕ್ಷಿಯಾಗಿದ್ದು, ಇದು ಸಾಮಾನ್ಯವಾಗಿ ಮರಗಳ ಎತ್ತರದಲ್ಲಿ ಕುಳಿತು ಕಂಡುಬರುತ್ತದೆ. ಈ ಪಕ್ಷಿಯು ಮಹಾರಾಷ್ಟ್ರದ ರಾಜ್ಯ ಪಕ್ಷಿಯಾಗಿದ್ದರೂ, ಉತ್ತರ ಪ್ರದೇಶದಲ್ಲಿಯೂ ಕಂಡುಬರುತ್ತದೆ. ಅದಲ್ಲದೇ ಈ ಹಕ್ಕಿಯನ್ನು ಪಾಕಿಸ್ತಾನ, ನೇಪಾಳ ಮತ್ತು ಶ್ರೀಲಂಕಾದಲ್ಲಿಯೂ ಕಾಣಬಹುದು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ಎಥೆನಾಲ್ ಮಿಶ್ರಣ ಶೇ.20ಕ್ಕೆ ಹೆಚ್ಚಿಸುವ ಚಿಂತನೆ |

ಅಭಿವೃದ್ಧಿ ಸವಾಲುಗಳ ನಡುವೆಯೂ ದೇಶದ ಎಲ್ಲ ತೈಲ ಉತ್ಪಾದನಾ ಕಂಪನಿಗಳು 2045ರ ವೇಳೆಗೆ…

4 hours ago

ಭಾರತದಿಂದ 3.84 ಲಕ್ಷ ಮೆಟ್ರಿಕ್ ಟನ್ ಕಾಫಿ ರಫ್ತು |

ಕಾಫಿ ಸಂಶೋಧನೆ ಮತ್ತು ಅಭಿವೃದ್ಧಿ, ತಂತ್ರಜ್ಞಾನ ವಿಸ್ತರಣೆ, ಮಾರುಕಟ್ಟೆ ಅಭಿವೃದ್ಧಿಯಲ್ಲಿ ಕಾಫಿ ಮಂಡಳಿ…

4 hours ago

ರೈತ ಉತ್ಪಾದಕ ಸಂಸ್ಥೆಗಳ ಮೇಳ | ರೈತ ಉತ್ಪಾದಕ ಸಂಸ್ಥೆಗಳಿಂದ ಕೃಷಿ ಕ್ಷೇತ್ರದ ಏಳಿಗೆಗೆ ಕೊಡುಗೆ

ರೈತ ಉತ್ಪಾದಕ ಸಂಸ್ಥೆಗಳು ರೈತರು ಮತ್ತು ಇಲಾಖೆಯ ನಡುವೆ ಉತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ…

4 hours ago

ಕರಾವಳಿ ಭಾಗದಲ್ಲಿ ಬಿಸಿಗಾಳಿ ಬೀಸುವ ಸಾಧ್ಯತೆ | ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಲು ಸೂಚನೆ

ದಕ್ಷಿಣ ಕನ್ನಡದ ಸುಳ್ಯದಲ್ಲಿ  40.4 ಡಿಗ್ರಿ ಸೆಲ್ಸಿಯಸ್,  ಉಪ್ಪಿನಂಗಡಿಯಲ್ಲಿ   39.6, ಪಾಣೆ ಮಂಗಳೂರಿನಲ್ಲಿ …

4 hours ago

ಕೃಷಿಯಲ್ಲಿ ಶೇ.80 ರಷ್ಟು ಮಂದಿ ಸಣ್ಣ ರೈತರು

ಕೃಷಿಯಲ್ಲಿ ತೊಡಗಿರುವವರಲ್ಲಿ ಶೇಕಡಾ 80ರಷ್ಟು ಮಂದಿ ಸಣ್ಣ ರೈತರು. ಈ  ಸಮುದಾಯ ಮಾರುಕಟ್ಟೆ…

4 hours ago

ಕುಡಿಯುವ ನೀರಿನ ಸಮಸ್ಯೆ | ಮುನ್ನೆಚ್ಚರಿಕೆ ವಹಿಸಲು ಜಿಲ್ಲಾಧಿಕಾರಿ ಸೂಚನೆ

ಬೇಸಿಗೆ ಕಾಲ ಪ್ರಾರಂಭವಾಗಿರುವುದರಿಂದ ಜಿಲ್ಲೆಯಲ್ಲಿ ಕುಡಿಯುವ ನೀರಿನ ನಿರ್ವಹಣೆ ಹಾಗೂ ಕಾಡ್ಗಿಚ್ಚು ನಿರ್ವಹಣೆ…

14 hours ago