ಐಡಿಯಾ ಬಾಸ್ಕೆಟ್‌ | ಹವ್ಯಕ ಭಾಷೆ-ಸಂಸ್ಕೃತಿ ಬೆಳೆಸುವ ಯುವಕರ ಹೊಸೆ ಹೆಜ್ಜೆ | ಇದು ನವರಾತ್ರಿ ವೈಭವ

October 24, 2020
12:40 PM
ಭಾರತೀಯ ಸಂಸ್ಕೃತಿ ಉಳಿಯಲು ಪ್ರತೀ ಭಾಷೆ, ಸಂಸ್ಕೃತಿಯ ಉಳಿವು ಅಗತ್ಯ. ಭಾಷೆ ಉಳಿದರೆ ಸಂಸ್ಕೃತಿ ಉಳಿಯಲು ಸಾಧ್ಯ. ಸಂಸ್ಕೃತಿ ಉಳಿದರೆ ದೇಶೀಯತೆಯ ಸೊಗಡು ಮುಂದುವರಿಯಲು ಸಾಧ್ಯ ಎನ್ನುವ ಕಲ್ಪನೆಯಲ್ಲಿ  ಯುವಕರ ತಂಡವೊಂದು ಹವ್ಯಕ ಭಾಷೆ, ಸಂಸ್ಕೃತಿಯ ಬಗ್ಗೆ ಹೊಸದೊಂದು ಹೆಜ್ಜೆ ಇರಿಸಿದೆ.
ಯೂಟೂಬ್‌ ಚಾನೆಲ್‌ ಮೂಲಕ ಪ್ರತಿ ದಿನವೂ ಭಾಷೆ, ಸಂಸ್ಕೃತಿಯ ವಿವಿಧ ಪರಿಚಯ ಮಾಡುತ್ತಾ ಈ ತಂಡ ಮುಂದೆ ಸಾಗುತ್ತದೆ. ಈ ಬಾರಿ ಹವ್ಯಕ ಚಿಂತನದ ಮೂಲಕ ನವರಾತ್ರಿ ವೈಭವದ ಬಗ್ಗೆ ಪರಿಚಯ ಮಾಡಿದೆ. ನವರಾತ್ರಿಯಲ್ಲಿ  ಒಂಭತ್ತು ದಿನಗಳ ವಿಶೇಷತೆಯ ಬಗ್ಗೆ ಇಲ್ಲಿ ಹವ್ಯಕ ಭಾಷೆಯಲ್ಲಿ ವಿವರಿಸಲಾಗಿದೆ. ಭಾಷೆ ಒಂದು ಸಮುದಾಯ, ಜಾತಿಯ ಸ್ವಂತದ ಸ್ವತ್ತಲ್ಲ ಅದು ಸಮಾಜದ ಸೊತ್ತು ಎಂಬ ಹಿನ್ನೆಲೆಯಲ್ಲಿ ಈ ಯುವಕರ ತಂಡ ಕೆಲಸ ಮಾಡುತ್ತಿದೆ. ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಚಣಿಲದ ಡಾ.ಆದಿತ್ಯ ಭಟ್‌ ಚಣಿಲ ಇವರ ನೇತೃತ್ವದ ಯುವಕರ ತಂಡ ಈ ಕಾರ್ಯ ಮಾಡುತ್ತಿದೆ.
ಯೂಟೂಬ್‌ ಚಾನೆಲ್‌ ಲಿಂಕ್‌ ಇಲ್ಲಿದೆ….
Advertisement
Advertisement
Advertisement

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕಲಾವಿದರು ಅನೇಕರ ಬದುಕಿಗೆ ಪ್ರೇರಣೆ ನೀಡಬಲ್ಲರು
October 21, 2025
8:52 PM
by: ದ ರೂರಲ್ ಮಿರರ್.ಕಾಂ
ಅ.4 ಚೊಕ್ಕಾಡಿಯಲ್ಲಿ “ನವರಾತ್ರಿ ವೈಭವಂ”
October 3, 2025
2:43 PM
by: The Rural Mirror ಸುದ್ದಿಜಾಲ
ಚಿತ್ರಕಲಾ ಪರಿಷತ್ ನಲ್ಲಿ ಛಾಯಾಚಿತ್ರ ಪ್ರದರ್ಶನ | ಯೂತ್ ಫೋಟೋಗ್ರಾಫಿಕ್ ಸೊಸೈಟಿ ಆಯೋಜನೆ
August 24, 2025
12:44 PM
by: ದ ರೂರಲ್ ಮಿರರ್.ಕಾಂ
ತುಳುವರ ಆಟಿ ತಿಂಗಳು | ಆಟಿಯ ಕೊನೆಗೆ ಆಟಿಗೊಂದು ಸುತ್ತು….
August 13, 2025
7:15 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror