Advertisement
ಸುದ್ದಿಗಳು

ಅಡಿಕೆ ತೋಟಕ್ಕೆ ನೀರು ಹೇಗೆ ಹಾಕಬೇಕು…? ಉಚಿತ ವಿದ್ಯುತ್‌ ಇದೆ ಎಂದು ನೀರು ಸುರಿಯಬೇಡಿ..!

Share

ಇನ್ನೀಗ ಬೇಸಿಗೆ ಕಾಲ. ತೋಟಗಳಿಗೆ ನೀರುಣಿಸುವ ಸಮಯ. ಇಂತಹ ಸಮಯದಲ್ಲಿ ಸರಿಯಾಗಿ ನೀರುಣಿಸುವುದು ಅಗತ್ಯ ಇದೆ.  ಹೆಚ್ಚಿನ ಕೃಷಿಕರು ಈಗ ಸಂಕಷ್ಟ ಅನುಭವಿಸುತ್ತಾರೆ. ನೀರಿನ ತೀವ್ರ ಅಭಾವಕ್ಕೆ ತುತ್ತಾದರೆ ಮನಃಪೂರ್ವಕವಾಗಿ ಸಹಜ ಸ್ಥಿತಿಗೆ ಬರಲು 2 ರಿಂದ 3 ವರ್ಷಕ್ಕೆ ಬೇಕಾಗುತ್ತದೆ. ಮಾತ್ರವಲ್ಲ, 12 ಸೆಲ್ಸಿಯಸ್ ಗಿಂತ ಕಡಿಮೆ ತಾಪಮಾನವಿರುವ ಪ್ರದೇಶಗಳಲ್ಲಿ ತಾಪಮಾನದಿಂದ ಉಂಟಾಗುವ ಒತ್ತಡವನ್ನು ನಿವಾರಿಸುತ್ತದೆ. ಇದರಿಂದ ನೀರಿನ ಸರಿಯಾದ ಪ್ರಮಾಣ ಹಾಗೂ ಯಾವ ಸಮಯದಲ್ಲಿ ನೀರನ್ನು ಹಾಕಬೇಕಾಗುತ್ತದೆ.

ಕರ್ನಾಟಕ ಮತ್ತು ಕೇರಳದಲ್ಲಿ ನವೆಂಬರ್- ಡಿಸೆಂಬರ್ ತಿಂಗಳಿನಲ್ಲಿ ಗುಣಿ ನೀರಾವರಿ ಪದ್ಧತಿಯಲ್ಲಿ ಪ್ರತಿ ಅಡಿಕೆ ಗಿಡದ ಬುಡಕ್ಕೆ 7-8 ದಿನಕ್ಕೊಮ್ಮೆ ನೀರು ಹಾಕಬೇಕು. ಜನವರಿ-ಫೆಬ್ರವರಿ ತಿಂಗಳಿನಲ್ಲಿ 6 ದಿನಕ್ಕೊಮ್ಮೆ ಹಾಗೂ, ಮಾರ್ಚ್- ಮೇ ತಿಂಗಳಿನಲ್ಲಿ 1-5 ದಿನಕ್ಕೊಮ್ಮೆ 175-200 ಲೀಟರ್ ನಷ್ಟು ನೀರನ್ನು ಒದಗಿಸಬೇಕು. ಆದರೆ ನೀವು ತೋಟಕ್ಕೆ ಸ್ಪಿಂಕ್ಲರ್ ಮತ್ತು ಹನಿ ನೀರಾವರ ಪದ್ಧತಿಯನ್ನು ಮಾಡಿದ್ದಾರೆ ಅದು ಸೂಕ್ತ. ಏಕೆಂದರೆ ಹನಿ ನೀರಾವರಿ ಪದ್ಥತಿಯಲ್ಲಿ ನೀರಿನ ಬಳಕಾ ಸಾಮರ್ಥ್ಯ ಶೇಕಡಾ 90-95 ರಷ್ಟಿದ್ದರೆ, ಸಿಂಚಕ ಪದ್ಧತಿಯಲ್ಲಿ ಶೇಕಡಾ 70 ಮತ್ತು ಸಾಂಪ್ರದಾಯಿಕ ಪದ್ಧತಿಯಾದ ನೀರು ನಿಲ್ಲಿಸುವುದು, ಕಟ್ಟುವುದು ಮತ್ತು ಹಾಯಿಸುವುದು ಪದ್ಥತಿಯಲ್ಲಿ ಕೇವಲ ಶೇಕಡಾ 50-60 ರಷ್ಟಿದೆ. ಜೊತೆಗೆ ಸಾಂಪ್ರದಾಯಿಕ ನೀರಾವರಿ ಪದ್ಧತಿಗಿಂತ ಹನಿ ನೀರಾವರಿ ಪದ್ಧತಿಯಲ್ಲಿ ಶೇಕಾಡ 44 ಮತ್ತು ಸಿಂಚಕ ಪದ್ಧತಿಯಲ್ಲಿ ಶೇಕಡಾ 20ರಷ್ಟು ನೀರನ್ನು ಉಳಿತಾಯ ಮಾಡಬಹುದು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ನೀರನ್ನು ಸಾಮಾನ್ಯವಾಗಿ ಈ ಮಾದರಿಯಲ್ಲಿ ತೋಟಕ್ಕೆ ಹಾಕಬಹುದು :

  • ಮಣ್ಣು ಸತತವಾಗಿ ತೇವವಾಗಿರಲಿ, ನೀರಿನ ತೀವ್ರ ನಿಲ್ಲದಂತೆ ನೋಡಿಕೊಳ್ಳಿ.
  • ನೀರುಣಿಸಲು ಉತ್ತಮ ಸಮಯ  ಬೆಳಗಿನ ಸೂರ್ಯೋದಯದ ಮುನ್ನ ಅಥವಾ ಸಂಜೆ ಬಾಷ್ಪೀಕರಣ ಕಡಿಮೆ ಆಗಿರುತ್ತದೆ).
  • ನೀರುಣಿಸಲು ಉತ್ತಮ ವಿಧಾನ  ಡ್ರಿಪ್‌ಇರಿಗೇಶನ್ (ಅತ್ಯಂತ ಪರಿಣಾಮಕಾರಿ)
  • ಸಾಂದ್ರತೆ ಮತ್ತು ಹವಾಮಾನ ಅನುಸಾರವಾಗಿ ನೇರವಾಗಿ ಬಿಸಿಲಿನಿಂದ ಒಣವಾಗಿದ್ದರೆ 2–3 ದಿನಕ್ಕೆ ಒಂದು ಸಿಂಚನೆ, ಮಧ್ಯಮ ಹವಾಮಾನದಲ್ಲಿ ವಾರಕ್ಕೆ ಒಂದು.
  • ನೀರು ಸಸ್ಯಗಳಿಗೆ ಪ್ರತಿ ಸಿಂಚನೆಯಲ್ಲಿ ಸುಮಾರು 10–20 ಲೀಟರ್ , ದೊಡ್ಡ ಗಿಡಗಳಿಗೆ ಅಥವಾ ಮರಗಳಿಗೆ 30–80 ಲೀಟರ್ (ಮಣ್ಣು, ಹವಾಮಾನ ಮತ್ತು ಸಸ್ಯದ ಆಕರದ ಆಕಾರಕ್ಕೆ ಅನುಗುಣವಾಗಿ ಬದಲಾಯಿಸಿರಿ).
  • ಬೀಜ, ರೂಟಿಂಗ್, ಹಾಗೂ ಹಣ್ಣಾಗುವ ಹಂತಗಳಲ್ಲಿ ನೀರಿನ ಅಗತ್ಯ ಹೆಚ್ಚು.  ಫಲೋತ್ಪತ್ತಿ ಸಮಯದಲ್ಲಿ ನೀರನ್ನು ಸಮತೋಲನವಾಗಿ ಹೆಚ್ಚಿಸಿರಿ.
  • ಮಲ್ಚ್ (ಶೇಖರಿಸುವ ಪದಾರ್ಥ) ಮಾಡುವುದರಿಂದ ತೇವ ಉಳಿಯುತ್ತದೆ ಮತ್ತು ನೀರಾವರಿಯನ್ನು ಕಡಿಮೆ ಮಾಡಬಹುದು.
  • ನೀರುಣಿಸುವಾಗ ಸಸ್ಯದ ತಳ ಭಾಗಕ್ಕೆ ನೀರುಣಿಸಿದರೆ ಉತ್ತಮ.
  • ಹವಾಮಾನ ದೈನಂದಿನ ತಾಪಮಾನ ದಿನದಲ್ಲಿ 26–30°C ಅತ್ಯುತ್ತಮ; ರಾತ್ರಿ 18–22°C ಉತ್ತಮ.
  • ಮಣ್ಣಿನ ತಾಪಮಾನ 20°C ಕ್ಕಿಂತ ಮೇಲೆ ಇರಲು ಪ್ರಯತ್ನಿಸಿ.
  • ನೀರು ಹಾಕುವುದು ಬೆಳಗಿನ ವೇಳೆ ಅತ್ಯುತ್ತಮ. ಇದರಿಂದ ಬಾಷ್ಪೀಕರಣ ಕಡಿಮೆ ಮತ್ತು ಸುರಕ್ಷತೆ. ರೋಗಗಳ ಸಂಭವ ಕಡಿಮೆ. ಸಂಜೆ ನೀರುಣಿಸಬಹುದು. ರಾತ್ರಿ ನೇರವಾಗಿ ನೀರು ಹಾಕಬೇಡಿ , ರೋಗದ ಅಪಾಯ ಹೆಚ್ಚಾಗುತ್ತದೆ.
  • ಬಿಸಿಲಿನ ತೀವ್ರತೆ >30°C ಇದ್ದರೆ ಪ್ರತಿದಿನ ಅಥವಾ ಅಗತ್ಯಕ್ಕೆ ತಕ್ಕಂತೆ 1–2 ದಿನಕ್ಕೊಮ್ಮೆ,  ಮಧ್ಯಮ 25–30°C ಇದ್ದರೆ 2–3 ದಿನಕ್ಕೆ ಒಂದು, ಚಳಿಗಾಲ/ತಂಪು <20–22°C ವಾರಕ್ಕೆ ಒಂದಕ್ಕೊಂದು ಬಾರಿ ಸಾಕಾಗುತ್ತದೆ. ಮಣ್ಣು ತೇವವಾಗಿದ್ದರೆ ಕಡಿಮೆ ಮಾಡಿ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ರೂರಲ್‌ ಮಿರರ್ ಸುದ್ದಿಜಾಲ

Published by
ರೂರಲ್‌ ಮಿರರ್ ಸುದ್ದಿಜಾಲ

Recent Posts

ಚೀನಾದತ್ತ ಸಾಗುವ ಬಾವಿ ಚಂಡಮಾರುತ ದುರ್ಬಲ – 18 ಲಕ್ಷಕ್ಕೂ ಹೆಚ್ಚು ಜನರ ಸ್ಥಳಾಂತರ, ಭಾರೀ ಮಳೆ-ಪ್ರವಾಹದ ಎಚ್ಚರಿಕೆ

ಸೂಪರ್ ಟೈಫೂನ್ ಬಾವಿ ದುರ್ಬಲವಾಗಿದ್ದರೂ ಪೂರ್ವ ಚೀನಾದಲ್ಲಿ ಭಾರೀ ಮಳೆ, ಪ್ರವಾಹ ಹಾಗೂ…

3 hours ago

ಹವಾಮಾನ ವರದಿ | 11-06-2026 | ಕರಾವಳಿ, ಮಲೆನಾಡಿನಲ್ಲಿ ಅಲ್ಲಲ್ಲಿ ಸಾಧಾರಣ ಮಳೆ, ಉಳಿದ ಭಾಗಗಳಲ್ಲಿ ಬಿಸಿಲು-ಮೋಡದ ವಾತಾವರಣ

ರಾಜ್ಯದಲ್ಲಿ ಮುಂಗಾರು ಇನ್ನೂ ದುರ್ಬಲವಾಗಿದ್ದು, ಸುಳ್ಯ, ಕಡಬ ಹಾಗೂ ಸೋಮವಾರಪೇಟೆ ಭಾಗಗಳಲ್ಲಿ ಮಾತ್ರ…

10 hours ago

ಸ್ಪೇನ್‌ನಲ್ಲಿ ಭೀಕರ ಕಾಡ್ಗಿಚ್ಚು | ಕಿತ್ತಳೆ ಬಣ್ಣಕ್ಕೆ ತಿರುಗಿದ ಆಕಾಶ, ಭೀಕರ ಕಾಡ್ಗಿಚ್ಚಿಗೆ 12 ಬಲಿ- ಸ್ಪೇನ್‌ನಲ್ಲಿ ಭಯಾನಕ ದುರಂತ

ದಕ್ಷಿಣ ಸ್ಪೇನ್‌ನಲ್ಲಿ ಭೀಕರ ಕಾಡ್ಗಿಚ್ಚಿನಿಂದ 12 ಮಂದಿ ಸಾವನ್ನಪ್ಪಿದ್ದು, 23 ಮಂದಿ ನಾಪತ್ತೆಯಾಗಿದ್ದಾರೆ.…

14 hours ago

ತೀವ್ರ ಬಿಸಿಗೆ ತುತ್ತಾಗುವ ನಗರಗಳಲ್ಲಿ ಭಾರತ ಅಗ್ರಸ್ಥಾನ: ವಿಶ್ವದ ಟಾಪ್-50 ಪಟ್ಟಿಯಲ್ಲಿ 14 ಭಾರತೀಯ ನಗರಗಳು

ತೀವ್ರ ಬಿಸಿಯ ಅಪಾಯದಲ್ಲಿರುವ ವಿಶ್ವದ ಟಾಪ್-50 ನಗರಗಳಲ್ಲಿ 14 ಭಾರತೀಯ ನಗರಗಳು ಸೇರಿವೆ.…

14 hours ago

ಚೀನಾಕ್ಕೆ ಹಲಸಿನ ಹಣ್ಣು ರಫ್ತು: ಬಾಂಗ್ಲಾದೇಶದ ವಿದೇಶಿ ವಿನಿಮಯ ಆದಾಯ ಹೆಚ್ಚುವ ನಿರೀಕ್ಷೆ

ಚೀನಾಕ್ಕೆ ಹಲಸಿನ ಹಣ್ಣು ರಫ್ತು ಹೆಚ್ಚಿಸುವ ಮೂಲಕ ವಿದೇಶಿ ವಿನಿಮಯ ಆದಾಯವನ್ನು ಹೆಚ್ಚಿಸಲು…

18 hours ago

ಹವಾಮಾನ ವರದಿ | 10-07-2026 | ಕರ್ನಾಟಕದಲ್ಲಿ ಮುಂಗಾರಿಗೆ ತಾತ್ಕಾಲಿಕ ವಿರಾಮ..! ಕರಾವಳಿಯಲ್ಲಿ ಅಲ್ಲಲ್ಲಿ ಸಾಧಾರಣ ಮಳೆ, ಒಳನಾಡಿನಲ್ಲಿ ಬಿಸಿಲು ಹೆಚ್ಚಳ

ಕರ್ನಾಟಕದಲ್ಲಿ ಮುಂಗಾರು ತಾತ್ಕಾಲಿಕ ವಿರಾಮ ಪಡೆದಿದ್ದು, ಕರಾವಳಿ ಹಾಗೂ ಮಲೆನಾಡಿನ ಕೆಲವೆಡೆ ಮಾತ್ರ…

2 days ago