ವೈರಲ್ ಸುದ್ದಿ

ಭಾರತೀಯ ಸೇನಾ ಯೋಧ ಅನ್ಮೋಲ್ ಚೌಧರಿಯ ಸಾಹಸ ವೀಡಿಯೋ ವೈರಲ್ | ಎಲ್ಲೆಡೆಯಿಂದಲೂ ಶಹಭಾಸ್‌ ಶಹಭಾಸ್…..‌ !

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಭಾರತೀಯ ಸೇನೆಯ ಯೋಧ ಅನ್ಮೋಲ್ ಚೌಧರಿ ಅವರ ಡೇರ್‌ಡೆವಿಲ್ ಸಾಹಸನ್ನು ಪ್ರದರ್ಶಿಸುವ ವೀಡಿಯೋಗಳನ್ನು ತನ್ನ ಇನ್ಟ್ರಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅನ್ಮೋಲ್ ತನ್ನ ಸೇನಾ ಸಮವಸ್ತ್ರವನ್ನು ಧರಿಸಿ ತನ್ನ ಸಾಹಸವನ್ನು ಒಂದರ ನಂತರ ಒಂದರಂತೆ ಪ್ರದರ್ಶಿಸುತ್ತಿರುವ ವೀಡಿಯೋ ಜನರನ್ನು ಬೆರಗು ಮೂಡಿಸಿದೆ.

Advertisement
Advertisement

 

ಅನ್ಮೋಲ್ ಅವರು ಮರದ ಬಿದಿರಿನ ಮೇಲೆ ನಿಂತು ತನ್ನನ್ನು ತಾನೇ ಸಮತೋಲನಗೊಳಿಸಿಕೊಳ್ಳುತ್ತಿರುವುದು, ಮೂರು ಗಾಜಿನ ಬಾಟಲಿಗಳ ಮೇಲೆ ತನ್ನ ಎರಡೂ ಕಾಲುಗಳು ಮತ್ತು ಒಂದು ಕೈಯನ್ನು ಇಟ್ಟು ಪುಷ್‌ಅಪ್ ಮಾಡುವುದು, ತನ್ನ ಬೆನ್ನಿನ ಮೇಲೆ ಮೂವರು ಸೈನಿಕರನ್ನು ನಿಲ್ಲಿಸಿ ಇವರು ಪುಷ್‌ಅಪ್ ಮಾಡುವುದು ಇತ್ಯಾದಿ ಸಾಹಸದ ವೀಡಿಯೋಗಳನ್ನು ಅನ್ಮೋಲ್ ಅವರು ತನ್ನ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮಾತ್ರವಲ್ಲದೆ ಎಲ್ಲರನ್ನು ಬೆರಗು ಮೂಡಿಸುವ ವೀಡಿಯೋ ಎಂದರೆ ನೀರು ತುಂಬಿರುವ ನಾಲ್ಕು ಬಕೆಟ್‌ಗಳ ಮೇಲೆ ಓಡುತ್ತೀರುವ ವೀಡಿಯೋ ಜನರನ್ನು ಆಶ್ಚರ್ಯಗೊಳಿಸಿದೆ.

ಅನ್ಮೋಲ್ ಅವರ ಸಾಹಸ ವೀಡಿಯೋಗಳಿಗೆ ಎಲ್ಲರೂ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ಬೆಳೆ ವಿಮೆಗೆ ನೋಂದಾಯಿಸಲು ರೈತರಿಗೆ ಕೃಷಿ ಇಲಾಖೆ ಸೂಚನೆ | ಭತ್ತ ಬೆಳೆಯುವವರಿಗೆ ವಿಶೇಷ ಗಮನ |

2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ…

1 hour ago

ದೇಸೀ ಗೋವು ಸಾಕಾಣಿಕೆಗೆ ಹಳ್ಳಿಯಷ್ಟೇ ಅಲ್ಲ, ನಗರದಲ್ಲೂ ಸಾಧ್ಯ

ದೇಸೀ ಗೋತಳಿ ಸಂರಕ್ಷಣೆಗೆ ಗ್ರಾಮೀಣ ಪ್ರದೇಶ, ಹಳ್ಳಿಯಷ್ಟೇ ಅಲ್ಲ, ನಗರದಲ್ಲೂ ಸಾಧ್ಯವಿದೆ. ದನ…

11 hours ago

ದುಡಿಯುವ ವರ್ಗದಲ್ಲಿ ಮಹಿಳೆಯರ ಸಹಭಾಗಿತ್ವಕ್ಕೆ ಆದ್ಯತೆ | ಮಹಿಳಾ ನೇತೃತ್ವದ ಅಭಿವೃದ್ಧಿಗೆ ಮುನ್ನುಡಿ

ದುಡಿಯುವ ವರ್ಗದಲ್ಲಿ ಮಹಿಳೆಯರ ಸಹಭಾಗಿತ್ವ ಹೆಚ್ಚಿಸುವುದು ಕೇಂದ್ರ ಸರ್ಕಾರದ ಆದ್ಯತೆಯಾಗಿದ್ದು, ಮಹಿಳಾ ನೇತೃತ್ವದ…

12 hours ago

ಹಾವೇರಿ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗೆ ಅಗತ್ಯವಿರುವ ರಸಗೊಬ್ಬರಕ್ಕೆ ಬೇಡಿಕೆ ಹೆಚ್ಚಳ

ಹಾವೇರಿ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಹಾಗೂ ಮುಂಗಾರು ಮಳೆ ಉತ್ತಮ ರೀತಿಯಲ್ಲಿ ಸುರಿಯುತ್ತಿದ್ದು,…

13 hours ago

ಬಸವಸಾಗರ ಜಲಾಶಯದಿಂದ ನದಿಗೆ ಹರಿಸುವ ನೀರಿನ ಪ್ರಮಾಣದಲ್ಲಿ ಇಳಿಕೆ

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಗ್ರಾಮದ ಬಸವಸಾಗರ ಜಲಾಶಯದಿಂದ ನದಿಗೆ ಹರಿಸುವ…

13 hours ago