ಪುತ್ತೂರು ಆಸುಪಾಸಿನವರಿಗೆ ಯೋಜನಾ ಮೇಲ್ವಿಚಾರಕರು ಹುದ್ದೆಗೆ ಅವಕಾಶ ಲಭ್ಯವಾಗಿದೆ. ಯಾವುದೇ ಪದವಿ ಅಥವಾ MSW ಮುಗಿಸಿರುವವರು, ಅನುಭವ ಇರುವ /ಇಲ್ಲದಿರುವ.. ಪಾರ್ಟ್ ಟೈಮ್ /ಫುಲ್ ಟೈಮ್ ಉದ್ಯೋಗ ಮಾಡಲು ತಯಾರಿರುವವರು ನೇರ ಸಂದರ್ಶನಕ್ಕೆ ಬಯೋಡೇಟಾ, ಫೋಟೋ, ಆಧಾರ್ ಜೊತೆ ಹಾಜರಾಗಬೇಕು.
ಅರ್ಹತೆ ಆಧಾರಿಸಿ ಉತ್ತಮ ವೇತನ ನೀಡಲಾಗುವುದು. ಗ್ರಾಮ ಪಂಚಾಯತ್/ಶಾಲಾ ಕಾಲೇಜು ಇತ್ಯಾದಿಗಳಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜಿಸಲು ಉತ್ಸಾಹಿಗಳನ್ನು ಪರಿಗಣಿಸಲಾಗುವುದು. ಯಾವುದೇ ಶಿಫಾರಸ್ಸು ಪತ್ರಕ್ಕೆ ಅವಕಾಶ ಇಲ್ಲ.
ನೇರ ಸಂದರ್ಶನ – ನವೆಂಬರ್ 09. ಬೆಳಿಗ್ಗೆ 10.00ಕ್ಕೆ. (ಯಾವುದೇ ಶುಲ್ಕವಿಲ್ಲ). ವಿಳಾಸ:ವಿದ್ಯಾಮಾತಾ ಅಕಾಡೆಮಿ,
ಹಿಂದೂಸ್ತಾನ್ ಕಾಂಪ್ಲೇಕ್ಸ್, ಎಪಿಯಂಸಿ ರಸ್ತೆ, ಪುತ್ತೂರು. ದ.ಕ, ಫೋನ್ ನಂ. : 8590773486 / 9620468869
ವಾರಣಾಸಿಯ ಸೆಳೆತ ಅಸಾಧ್ಯವಾದದ್ದು ಅಂತ ಅಲ್ಲೇ ನೆಲೆನಿಂತ ವಿದೇಶಿಗರೂ ಇದ್ದಾರಂತೆ.ತಮ್ಮ ಉಳಿದ ಜೀವಿತಾವಧಿ…
ನಮ್ಮ ಯೋಚನೆಗಳು, ಯೋಜನೆಗಳು , ನಿರ್ಧಾರಗಳೆಲ್ಲವೂ ಆಹಾರ, ನಮ್ಮ ಪರಿಸರದ ಪ್ರಭಾವದಿಂದ ತಪ್ಪಿಸಿ…
ಬಣ್ಣದ ಜೀವಿಗಳನ್ನು ಸೃಷ್ಟಿಸಿರುವ ಜಡವನ್ನೂ ಜೀವವನ್ನಾಗಿ ಪರಿವರ್ತಿಸಬಲ್ಲ ತಾಕತ್ತುಳ್ಳ ಪರಮಾತ್ಮನೇ ಅಲ್ವೇ ಪರಮಕಲಾವಿದ?
ಇಂದಿನ ಜಗತ್ತಿನಲ್ಲಿ ನಿರ್ದಿಷ್ಟ ಜೀವನ ದೃಷ್ಠಿಯನ್ನು ಹೊಂದಿರಲು ಸಾಧ್ಯವಿಲ್ಲ. ಅದು ಆಗಾಗ ಬದಲಾಗುವ…
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ಮೀನುಗಾರಿಕೆ ವಲಯದ ಪ್ರಗತಿ ಹಾಗೂ ಭವಿಷ್ಯದ…
ಕೃಷಿ ಕ್ಷೇತ್ರದಲ್ಲಿ ತಾಂತ್ರಿಕ ಆವಿಷ್ಕಾರಗಳನ್ನು ಅಳವಡಿಸಿಕೊಳ್ಳುವಲ್ಲಿ ಭಾರತವು ಮುಂಚೂಣಿಯಲ್ಲಿದೆ. ಪ್ರಸ್ತುತ ಕೃಷಿ ಉತ್ಪಾದನೆಯ…