ಪುತ್ತೂರು ಆಸುಪಾಸಿನವರಿಗೆ ಯೋಜನಾ ಮೇಲ್ವಿಚಾರಕರು ಹುದ್ದೆಗೆ ಅವಕಾಶ ಲಭ್ಯವಾಗಿದೆ. ಯಾವುದೇ ಪದವಿ ಅಥವಾ MSW ಮುಗಿಸಿರುವವರು, ಅನುಭವ ಇರುವ /ಇಲ್ಲದಿರುವ.. ಪಾರ್ಟ್ ಟೈಮ್ /ಫುಲ್ ಟೈಮ್ ಉದ್ಯೋಗ ಮಾಡಲು ತಯಾರಿರುವವರು ನೇರ ಸಂದರ್ಶನಕ್ಕೆ ಬಯೋಡೇಟಾ, ಫೋಟೋ, ಆಧಾರ್ ಜೊತೆ ಹಾಜರಾಗಬೇಕು.
ಅರ್ಹತೆ ಆಧಾರಿಸಿ ಉತ್ತಮ ವೇತನ ನೀಡಲಾಗುವುದು. ಗ್ರಾಮ ಪಂಚಾಯತ್/ಶಾಲಾ ಕಾಲೇಜು ಇತ್ಯಾದಿಗಳಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜಿಸಲು ಉತ್ಸಾಹಿಗಳನ್ನು ಪರಿಗಣಿಸಲಾಗುವುದು. ಯಾವುದೇ ಶಿಫಾರಸ್ಸು ಪತ್ರಕ್ಕೆ ಅವಕಾಶ ಇಲ್ಲ.
ನೇರ ಸಂದರ್ಶನ – ನವೆಂಬರ್ 09. ಬೆಳಿಗ್ಗೆ 10.00ಕ್ಕೆ. (ಯಾವುದೇ ಶುಲ್ಕವಿಲ್ಲ). ವಿಳಾಸ:ವಿದ್ಯಾಮಾತಾ ಅಕಾಡೆಮಿ,
ಹಿಂದೂಸ್ತಾನ್ ಕಾಂಪ್ಲೇಕ್ಸ್, ಎಪಿಯಂಸಿ ರಸ್ತೆ, ಪುತ್ತೂರು. ದ.ಕ, ಫೋನ್ ನಂ. : 8590773486 / 9620468869
ದಕ್ಷಿಣ ಕನ್ನಡ ಮತ್ತು ಮಲೆನಾಡು ಭಾಗದ ಕೃಷಿ ಮಾರುಕಟ್ಟೆಯಲ್ಲಿ ಸಹಜ ಸ್ಥಿತಿಯಲ್ಲಿ ಕಂಡುಬಂದಿದೆ.…
2030ರೊಳಗೆ ಭಾರತ 5 ಟ್ರಿಲಿಯನ್ ಆರ್ಥಿಕತೆಯನ್ನು ಮೀರುತ್ತದೆ ಎಂದು ಪ್ರಲ್ಹಾದ ಜೋಶಿ ವಿಶ್ವಾಸ…
ರೈತರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಹೊಸ ಬೀಜ ಕಾಯ್ದೆ ಮತ್ತು ಪರಿಷ್ಕೃತ ಕೀಟನಾಶಕ…
ಮೈಸೂರು ವಿಭಾಗದ ತಂಬಾಕು ರೈತರು ಖರೀದಿ ಸಮಸ್ಯೆಯಿಂದ ಸಂಕಷ್ಟದಲ್ಲಿದ್ದು, ಈ ಬಗ್ಗೆ ಕೇಂದ್ರ…
ಅಡಿಕೆಯ ಹಳದಿ ಎಲೆ ರೋಗವು(YLD) ಕೇವಲ ಎಲೆಯ ಸಮಸ್ಯೆಯಲ್ಲ, ಮಣ್ಣಿನೊಳಗಿನ ಸೂಕ್ಷ್ಮಜೀವಿಗಳ ಸಮತೋಲನ…
ರಾಜ್ಯದಾದ್ಯಂತ ಮೋಡ ಕವಿದ ವಾತಾವರಣ ಮುಂದುವರಿಯಲಿದ್ದು, ಮಾರ್ಚ್ 3 ರವರೆಗೆ ಮಳೆಯ ಸಾಧ್ಯತೆ…