ಜೂನ್ 1ಕ್ಕೆ ಸಂಪುಟ ಸಭೆ ನಡೆಸಿ ಗ್ಯಾರಂಟಿಗಳನ್ನು ಅಧಿಕೃತ ಜಾರಿ ಮಾಡಲು, ಅದೇ ದಿನ ಷರತ್ತುಗಳನ್ನೂ ಜನರ ಮುಂದಿಡುವ ತೀರ್ಮಾನ ಆಗಿದೆ. ಗ್ಯಾರಂಟಿಗಳು ‘ಗ್ಯಾರಂಟಿ’ ಜಾರಿಗೆ ಬರುತ್ತೆ ಅಂತಿದೆ ಕಾಂಗ್ರೆಸ್ ಸರ್ಕಾರ. ಉದ್ದೇಶಿತ ಷರತ್ತುಗಳು ಹೀಗಿವೆ ಎಂದು ವರದಿಯಾಗಿದೆ.
ಷರತ್ತು 1: ಸರ್ಕಾರಿ ನೌಕರರ ಕುಟುಂಬಕ್ಕಿಲ್ಲ ‘ಗ್ಯಾರಂಟಿ’?
ಷರತ್ತು 2: ಸ್ವಂತ ಕಾರು, ಬಾಡಿಗೆಗೆ ಮನೆ ಕೊಟ್ಟಿದ್ದರೆ ಗ್ಯಾರಂಟಿ ಸಿಗುವುದು ಡೌಟು?
ಷರತ್ತು 3: ಆದಾಯ ತೆರಿಗೆ ಕೊಟ್ಟಿದ್ದರೆ ಗ್ಯಾರಂಟಿ ಸಿಗುವುದಿಲ್ಲ?
ಷರತ್ತು 4: ವಿಧವಾ-ವೃದ್ಧಾಪ್ಯ ವೇತನದಾರರಿಗೂ ಡೌಟು?
ಷರತ್ತು 5: BPL ಕಾರ್ಡ್ ಇದ್ದವರಿಗೆ ಮೊದಲ ಆದ್ಯತೆ ನೀಡುವ ಸಾಧ್ಯತೆ ಇದೆ.
ದರ್ಶಿತ್ ಕೆ ಎಸ್, 3 ನೇ ತರಗತಿ, ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್, ಬೆಳ್ಳಾರೆದರ್ಶಿತ್…
ರಾಜ್ಯದಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಗಳ ಕುರಿತು ವರದಿ ನೀಡಲು ರಚಿಸಲಾಗಿದ್ದ ತಜ್ಞರ ಸಮಿತಿ…
ದೇಶದಲ್ಲಿ ಮೆಕ್ಕೆಜೋಳ ಉತ್ಪಾದನೆ ಹೆಚ್ಚಳ ಮತ್ತು ಅಭಿವೃದ್ದಿಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಕನಿಷ್ಠ…
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಪ್ರಸಿದ್ದ ಯಾತ್ರಾ ಸ್ಥಳ ಘಾಟಿ ಕ್ಷೇತ್ರದ…
ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿ ಘಾಟ್ ವ್ಯಾಪ್ತಿಯಲ್ಲಿ ಮಳೆ ಹಾಗು ದಟ್ಟ ಮಂಜು ಆವರಿಸಿದ…
ಓರ್ವ ಕಲಾವಿದ ಸಮಾಜಮುಖಿಯಾಗಿ, ಕಲಾತ್ಮಕವಾಗಿ ಹೇಗೆ ಬದುಕಬೇಕೆನ್ನುವುದನ್ನು ಹಾಸ್ಯಗಾರ್ ದಿ.ಪೆರುವಡಿ ನಾರಾಯಣ ಭಟ್ಟರು…