ಮನ್ಸ್ ನ ಕದ್ದಂವ,ಕನ್ಸ್ ಲಿ ಬಂದಂವ
ತಣ್ಣಂಗೆ ಬೀಸುವ ಗಾಳಿಲಿ
ನಂಗೆ ಒಂದು ಪತ್ರ ಕಳ್ಸಿದಂವ
ಅಂವ ನನ್ನಂವ…..
ಕಣ್ಣ್ ನ ರೆಪ್ಪೆಲಿ ಪೆನ್ಸಿಲ್ ಹಿಡ್ದ್
ಮನ್ಸ್ ನ ಕನ್ನಡಿಲಿ ಚಿತ್ರ ಬುಡ್ಸಿ
ನಿದ್ದೆ ಕದ್ದ್ ಓಡ್ದಂವ
ಅಂವ ನನ್ನಂವ….
ನನ್ನ ಕನ್ಸ್ ಗಳಿಗೆ ಗರಿ ಕಟ್ಟಿ
ನನ್ನ ಹೆಜ್ಜೆ ಒಟ್ಟಿಗೆ ಹೆಜ್ಜೆ ಹಾಕಿ
ಪ್ರೀತಿನ ದೋಣಿಲಿ ನನ್ನ ಸುತ್ತಾಡ್ಸಿದಂವ
ಅಂವ ನನ್ನಂವ….
ಹಣೆಗೆ ಕುಂಕುಮ ಬೊಟ್ಟು ಇಸಿ
ಕಿನೆ ಬೆರ್ಳ್ ಹಿಡ್ದ್ ,ಏಳ್ ಹೆಜ್ಜೆ ನಡ್ದ್
ನನ್ನ ಬದ್ಕಿಗೆ ಬೆಳಕಾದಂವ
ಅಂವ ನನ್ನಂವ….
# ಅಪೂರ್ವಚೇತನ್ ಪೆರಂದೋಡಿ
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದಿಂದ ಜಾಗತಿಕ ಗೊಬ್ಬರ ಸರಬರಾಜು ವ್ಯವಸ್ಥೆಯಲ್ಲಿ ಅನಿಶ್ಚಿತತೆ ಉಂಟಾಗಿದ್ದು, ಭಾರತದಲ್ಲಿ…
ಕೇರಳದಲ್ಲಿ ಕೊಬ್ಬರಿ ದರ MSP ಗಿಂತ ಕೆಳಗೆ ಇಳಿದಿದ್ದು, ರೈತರು ಪ್ರತಿ ಕೆ.ಜಿಗೆ…
ಹವಾಮಾನ ಬದಲಾವಣೆಯಿಂದ ಎಲ್ ನಿನೋ ಮತ್ತು ಲಾ ನಿನಾ ಘಟನೆಗಳ ವರ್ತನೆ ಬದಲಾಗುತ್ತಿದ್ದು,…
ಉತ್ತರ ಪ್ರದೇಶ ಸರ್ಕಾರ ಪ್ರತಿ ಜಿಲ್ಲೆಯಲ್ಲಿ ಒಂದು ಪ್ರಮುಖ ಗೋಆಧಾರಿತ ಉದ್ಯಮ ಅಭಿವೃದ್ಧಿಪಡಿಸಲು…
ಭಾರತದಲ್ಲಿ ಹೆಚ್ಚುತ್ತಿರುವ ಅತಿವೃಷ್ಟಿ, ಬರ ಮತ್ತು ಉಷ್ಣ ಅಲೆಗಳಂತಹ ತೀವ್ರ ಹವಾಮಾನ ಘಟನೆಗಳಿಗೆ…
ಗಂಜಿಮಠದ 104 ಎಕರೆ ಪ್ಲಾಸ್ಟಿಕ್ ಪಾರ್ಕ್ ಯೋಜನೆಗೆ ಮತ್ತೆ ವೇಗ ಸಿಕ್ಕಿದ್ದು, ಸಂಸದ…