ಕೃಷಿ ಕಾರ್ಮಿಕರಿಗಾಗಿ ಕರ್ನಾಟಕ “ಭೂ ಒಡೆತನ ಯೋಜನೆ” ಜಾರಿ | 25 ಲಕ್ಷ ರೂಪಾಯಿ ನೆರವು

October 28, 2025
5:00 PM

ಇತ್ತೀಚಿನ ದಿನಗಳಲ್ಲಿ ಭೂಮೌಲ್ಯವು ಗಗನಕ್ಕೇರಿರುವುದರಿಂದ ಬಡ ಭೂರಹಿತರಿಗೆ ಭೂಮಿಯನ್ನು ಖರೀದಿಸಲು ಅಸಾಧ್ಯವಾಗಿರುವುದರಿಂದ ಕರ್ನಾಟಕ ಸರ್ಕಾರವೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದ ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಸ್ವಂತ ಭೂಮಿಯನ್ನು ಒದಗಿಸುವ ಭೂ ಒಡೆಯನ ಯೋಜನೆ ಜಾರಿಗೊಳಿಸಿದೆ. ಕೃಷಿ ಕಾರ್ಮಿಕರಿಗೆ ರೂ 25 ಲಕ್ಷದವರೆಗೆ ಆಥಿಕ ನೆರವು ಮತ್ತು ಶೇ. 50%ರಷ್ಟು ಭಾರಿ ಸಬ್ಸಿಡಿ ನೀಡುವ ಮೂಲಕ ಹೆಜ್ಜೆ ಇಟ್ಟಿದೆ.  ಈ ಯೋಜನೆಯ ಮೂಲ ಉದ್ದೇಶವು ಪರಿಶಿಷ್ಟ ಜಾತಿ(SC)/ಪಂಗಡದ(ST)ಭೂ ಮಹಿಳಾ ಕೃಷಿ ಕಾರ್ಮಿಕರನ್ನು ಸಬಲರಹಿತಸಿ, ಅವರನ್ನು  ಭೂ ಮಾಲೀಕತ್ವ ಮಾಡುವುದು. ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ಮತ್ತು ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಂತಹ ಸಂಸ್ಥೆಗಳ ಮೂಲಕ ಈ ಯೋಜನೆ ಜಾರಿಯಲ್ಲಿದೆ. SC/ST ಸಮುದಾಯಕ್ಕೆ ಸೇರಿದ ಭೂಪ್ರದೇಶದಿಂದ ಜಮೀನು ಖರೀದಿಸಿ, ಅದನ್ನು ನೇರವಾಗಿ ಭೂರಹಿತ ಮಹಿಳೆಯರ ಹೆಸರಿಗೆ ದಾಖಲೆ ಮಾಡಿಸುತ್ತದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ರೂರಲ್‌ ಮಿರರ್ ಸುದ್ದಿಜಾಲ

ಇದನ್ನೂ ಓದಿ

ರೈತರಿಗೆ ಬಜೆಟ್‌ನಲ್ಲಿ ಸಿಕ್ಕ 15 ಘೋಷಣೆಗಳು | ಕೃಷಿ, ಅಡಿಕೆ, ಮೀನುಗಾರಿಕೆ ಕ್ಷೇತ್ರಕ್ಕೆ ವಿಶೇಷ ಯೋಜನೆಗಳು
March 6, 2026
8:22 PM
by: ದ ರೂರಲ್ ಮಿರರ್.ಕಾಂ
ರಾಜ್ಯ ಬಜೆಟ್‌ 2026-27: ಕೃಷಿ, ತೋಟಗಾರಿಕೆ, ಮೀನುಗಾರಿಕೆ ಕ್ಷೇತ್ರಕ್ಕೆ ಹೊಸ ಯೋಜನೆಗಳ ಘೋಷಣೆ
March 6, 2026
8:08 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 06-03-2026 | ಕರಾವಳಿಯಲ್ಲಿ ಮೋಡ ಕವಿದ ಆಕಾಶ, ಕೆಲವೆಡೆ ತುಂತುರು ಮಳೆಯ ಸಾಧ್ಯತೆ
March 6, 2026
4:13 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 05-03-2026 | ಕರ್ನಾಟಕದಲ್ಲಿ ಬಿಸಿಲಿನ ಅಬ್ಬರ ಶುರು..! ಇನ್ನು 10 ದಿನ ಮಳೆಯ ಲಕ್ಷಣ ಇಲ್ಲ
March 5, 2026
12:20 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror