ಸುದ್ದಿಗಳು

ನೀಲಗಿರಿಯಲ್ಲಿ ಕಂಡುಬಂದ ಅಪರೂಪದ ಕಪ್ಪೆಗಳು

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಕೊಯಮತ್ತೂರಿನ  ನಡುಗೂರಿನ 242.14 ಹೆಕ್ಟೇರ್ ವಿಸ್ತೀರ್ಣದ ಜೆನಿಪೂಲ್ ಪಾರ್ಕ್ ನ ಗುಡಾಲ್ ಪಾರ್ಕ್ ನಲ್ಲಿ ನಡೆದ ಪಕ್ಷಿಗಳ ಸಮೀಕ್ಷೆಯಲ್ಲಿ ಪಶ್ಚಿಮ ಘಟ್ಟಗಳಿಗೆ ಅಪರೂಪದ ಮತ್ತು ಸ್ಥಳಿಯವಾಗಿರುವ ಎರಡು ಕಪ್ಪೆಗಳಾದ ಪೆಜೆರ್ವರ್ಯ ಸಿಹಾಡ್ರೆನಿಸ್ ಮತ್ತು ಇಂಡೋಸಲ್ವಿರಾನಾ ಪ್ಲೇವ್ಸೆನ್ಸ್ ಕಂಡುಬಂದಿದೆ. ಗುಡಲೂರು ಅರಣ್ಯ ವಿಭಾಗದ ಅಧಿಖಾರಿಗಳು ಕಪ್ಪಟಗಳ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಲಿದ್ದಾರೆ.

Advertisement
Advertisement

ನಡುಗಣಿ ಅರಣ್ಯ ವಲಯದ ಅಧಿಕಾರಿ ಎಸ್.ಪ್ರಸಾದ್ ಮಾತನಾಡಿ, ಈ ಪ್ರದೇಶದ ಪರಿಶೀಲನಾಪಟ್ಟಿಯಲ್ಲಿ ಇದೇ ಮೊದಲ ಬಾರಿಗೆ ಈ ಎರಡು ಪ್ರಭೇದಗಳು ದಾಖಲಾಗಿವೆ. ಮತ್ತು ಸರೀಸೃಪಗಳ ಬಗ್ಗೆ ವ್ಯವಹರಿಸುವ ತಜ್ಞರನ್ನು ತೊಡಗಿಸಿಕೊಂಡು ಹೆಚ್ಚಿನ ಅಧ್ಯಯನ ನಡೆಸಲು ನಾವು ನಿರ್ಧರಿಸಿದ್ದೇವೆ ಎಂದು ಹೇಳಿದರು.

400 ಜಾತಿಗಳಲ್ಲಿ 300 ಕ್ಕೂ ಹೆಚ್ಚು ಕಪ್ಪೆ ಪ್ರಭೇಧಗಳನ್ನು ಟೋಡ್‌ಗಳು ಮತ್ತು ಸಿಸಿಲಿಯನ್‌ಗಳನ್ನು ಗುರುತಿಸಲಾಗಿದೆ. ಕಪ್ಪೆಗಳು ಪರಿಸರ- ಕಾರ್ಯನಿರ್ವಹಣೆ ಮತ್ತು ಕೃಷಿ ಕೀಟಗಳನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇದು ಶುದ್ಧ ನೀರಿನಲ್ಲಿ ಮಾತ್ರ ಬೆಳೆಯುತ್ತದೆ. ಹೊರಗಿನ ತಾಪಮಾನವನ್ನು ನಿಭಾಯಿಸಬಲ್ಲ ಮಾನವರಂತಲ್ಲದೆ, ಕಪ್ಪೆಗಳು ಶೀತರಕ್ತವನ್ನು ಹೊಂದಿರುವುದರಿಂದ ಅವುಗಳನ್ನು ನಿರ್ವಹಿಸಲು ಸಾಧ್ಯವಿಲ್ಲ. ಮಾತ್ರವಲ್ಲ ಈ ಎರಡು ಕಪ್ಪಟಗಳು ನೀಲಗಿರಿ ಬಯೋಸ್ಫಿಯರ್ ರಿಸರ್ವ್ ನಲ್ಲಿಅಸಾಮಾನ್ಯವಾಗಿದೆ. ಈ ಪ್ರದೇಶದಲ್ಲಿನ ತಾಪಮಾನದ ಪರಿಸ್ಥಿತಿಗಳು ಉಭಯಚರಗಳಿಗೆ ಸೂಕ್ತವಾಗಿದೆ ಎಂದು ತಿರುವರೂರಿನ  ಸರ್ಕಾರಿ ಕಲಾ ಕಾಲೇಜಿನ ಹರ್ಪಿಟಾಲಜಿಸ್ಟ್ ಡಾ.ಪಿ ಕಣ್ವನ್ ಹೇಳಿದ್ದಾರೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ಎರಡು ದಿನಗಳಿಂದ ಸಾಮಾನ್ಯ ಮಳೆ | ಗಾಳಿಯೊಂದಿಗೆ ಮಳೆ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುತ್ತಿದ್ದು ಹಾಗೂ…

2 hours ago

ಕಾಡಾನೆ ಹಾವಳಿ | ಆನೆಗಳನ್ನು ಕಾಡಿಗಟ್ಟಲು  ಅರಣ್ಯಾಧಿಕಾರಿಗಳು ತುರ್ತು ಕ್ರಮವಹಿಸುವಂತೆ ಸೂಚನೆ

ಮಾನವ-ವನ್ಯಜೀವಿ ಸಂಘರ್ಷ ಇರುವ ವಲಯಗಳಲ್ಲಿ ಉನ್ನತಾಧಿಕಾರಿಗಳು ಸತತ ನಿಗಾ ಇಟ್ಟು, ಜನರ ಅಮೂಲ್ಯ…

2 hours ago

ಮಾಂಗಲ್ಯ ದೋಷದ ಭೀತಿ | ವಿವಾಹ ಜೀವನದ ರಕ್ಷಣೆಗೆ ಜ್ಯೋತಿಷ್ಯ ಉಪಾಯಗಳು | ಮಾಂಗಲ್ಯ ದೋಷದ ಜ್ಯೋತಿಷ್ಯ ಮಹತ್ವ

ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ಮಾಂಗಲ್ಯ ದೋಷ ಅಥವಾ ಮಾಂಗಲಿಕ ದೋಷ ಎಂಬುದು ಒಂದು…

3 hours ago

ಜಾನುವಾರುಗಳನ್ನು ಅರಣ್ಯದಲ್ಲಿ ಮೇವು | ಆದೇಶವನ್ನು ಹಿಂಪಡೆಯುವಂತೆ ರೈತರು ಒತ್ತಾಯ

ರೈತರ ಜಾನುವಾರುಗಳನ್ನು ಅರಣ್ಯದಲ್ಲಿ ಮೇಯಿಸುವ ವಿಚಾರವಾಗಿ ಹೊರಡಿಸಿದ ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿ ಶಿವಮೊಗ್ಗ…

10 hours ago

ರಾಜ್ಯದಲ್ಲಿ ಅರಣ್ಯ ಇಲಾಖೆಯಿಂದ 11.50 ಕೋಟಿ ಸಸಿ ನೆಡುವ ಗುರಿ

ಪ್ರಕೃತಿ ಮತ್ತು ಪರಿಸರ ಉಳಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಒಟ್ಟು 11 ಕೋಟಿ 50…

11 hours ago

ರಾಮನ ಆದರ್ಶ ಸರ್ವಕಾಲಿಕ : ರಾಘವೇಶ್ವರ ಶ್ರೀ

ರಾಮ ಎಂದರೆ ಧರ್ಮ; ಸಮಾಜದ ಪ್ರತಿಯೊಬ್ಬರು ರಾಮನ ಅನುಶಾಸನಕ್ಕೆ ಒಳಪಡಬೇಕು ಎಂಬ ಭಾವದಿಂದ…

12 hours ago