Advertisement
ಸುದ್ದಿಗಳು

ನೀಲಗಿರಿಯಲ್ಲಿ ಕಂಡುಬಂದ ಅಪರೂಪದ ಕಪ್ಪೆಗಳು

Share

ಕೊಯಮತ್ತೂರಿನ  ನಡುಗೂರಿನ 242.14 ಹೆಕ್ಟೇರ್ ವಿಸ್ತೀರ್ಣದ ಜೆನಿಪೂಲ್ ಪಾರ್ಕ್ ನ ಗುಡಾಲ್ ಪಾರ್ಕ್ ನಲ್ಲಿ ನಡೆದ ಪಕ್ಷಿಗಳ ಸಮೀಕ್ಷೆಯಲ್ಲಿ ಪಶ್ಚಿಮ ಘಟ್ಟಗಳಿಗೆ ಅಪರೂಪದ ಮತ್ತು ಸ್ಥಳಿಯವಾಗಿರುವ ಎರಡು ಕಪ್ಪೆಗಳಾದ ಪೆಜೆರ್ವರ್ಯ ಸಿಹಾಡ್ರೆನಿಸ್ ಮತ್ತು ಇಂಡೋಸಲ್ವಿರಾನಾ ಪ್ಲೇವ್ಸೆನ್ಸ್ ಕಂಡುಬಂದಿದೆ. ಗುಡಲೂರು ಅರಣ್ಯ ವಿಭಾಗದ ಅಧಿಖಾರಿಗಳು ಕಪ್ಪಟಗಳ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಲಿದ್ದಾರೆ.

ನಡುಗಣಿ ಅರಣ್ಯ ವಲಯದ ಅಧಿಕಾರಿ ಎಸ್.ಪ್ರಸಾದ್ ಮಾತನಾಡಿ, ಈ ಪ್ರದೇಶದ ಪರಿಶೀಲನಾಪಟ್ಟಿಯಲ್ಲಿ ಇದೇ ಮೊದಲ ಬಾರಿಗೆ ಈ ಎರಡು ಪ್ರಭೇದಗಳು ದಾಖಲಾಗಿವೆ. ಮತ್ತು ಸರೀಸೃಪಗಳ ಬಗ್ಗೆ ವ್ಯವಹರಿಸುವ ತಜ್ಞರನ್ನು ತೊಡಗಿಸಿಕೊಂಡು ಹೆಚ್ಚಿನ ಅಧ್ಯಯನ ನಡೆಸಲು ನಾವು ನಿರ್ಧರಿಸಿದ್ದೇವೆ ಎಂದು ಹೇಳಿದರು.

400 ಜಾತಿಗಳಲ್ಲಿ 300 ಕ್ಕೂ ಹೆಚ್ಚು ಕಪ್ಪೆ ಪ್ರಭೇಧಗಳನ್ನು ಟೋಡ್‌ಗಳು ಮತ್ತು ಸಿಸಿಲಿಯನ್‌ಗಳನ್ನು ಗುರುತಿಸಲಾಗಿದೆ. ಕಪ್ಪೆಗಳು ಪರಿಸರ- ಕಾರ್ಯನಿರ್ವಹಣೆ ಮತ್ತು ಕೃಷಿ ಕೀಟಗಳನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇದು ಶುದ್ಧ ನೀರಿನಲ್ಲಿ ಮಾತ್ರ ಬೆಳೆಯುತ್ತದೆ. ಹೊರಗಿನ ತಾಪಮಾನವನ್ನು ನಿಭಾಯಿಸಬಲ್ಲ ಮಾನವರಂತಲ್ಲದೆ, ಕಪ್ಪೆಗಳು ಶೀತರಕ್ತವನ್ನು ಹೊಂದಿರುವುದರಿಂದ ಅವುಗಳನ್ನು ನಿರ್ವಹಿಸಲು ಸಾಧ್ಯವಿಲ್ಲ. ಮಾತ್ರವಲ್ಲ ಈ ಎರಡು ಕಪ್ಪಟಗಳು ನೀಲಗಿರಿ ಬಯೋಸ್ಫಿಯರ್ ರಿಸರ್ವ್ ನಲ್ಲಿಅಸಾಮಾನ್ಯವಾಗಿದೆ. ಈ ಪ್ರದೇಶದಲ್ಲಿನ ತಾಪಮಾನದ ಪರಿಸ್ಥಿತಿಗಳು ಉಭಯಚರಗಳಿಗೆ ಸೂಕ್ತವಾಗಿದೆ ಎಂದು ತಿರುವರೂರಿನ  ಸರ್ಕಾರಿ ಕಲಾ ಕಾಲೇಜಿನ ಹರ್ಪಿಟಾಲಜಿಸ್ಟ್ ಡಾ.ಪಿ ಕಣ್ವನ್ ಹೇಳಿದ್ದಾರೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ದೇಶದ ಹಲವು ರಾಜ್ಯಗಳಲ್ಲಿ ಭಾರಿ ಮಳೆ – ಆಲಿಕಲ್ಲು ಮಳೆಯಿಂದ ರೈತರ ಬೆಳೆ ನಷ್ಟ

ದೇಶದ ಹಲವು ರಾಜ್ಯಗಳಲ್ಲಿ ಭಾರಿ ಮಳೆ ಮತ್ತು ಆಲಿಕಲ್ಲು ಮಳೆಯಿಂದ ಬೆಳೆಗಳಿಗೆ ಹಾನಿಯಾಗಿದೆ.…

60 minutes ago

ಹವಾಮಾನ ವರದಿ | 05-04-2026 | ರಾಜ್ಯದಲ್ಲಿ ಮಳೆ ಕಡಿಮೆಯ ಸೂಚನೆ – ಕರಾವಳಿ-ಮಲೆನಾಡಿನಲ್ಲಿ ತುಂತುರು ಮಳೆ, ರಾಜ್ಯಾದ್ಯಂತ ಬಿಸಿಲು ಏರಿಕೆ..!

ಕರ್ನಾಟಕದಲ್ಲಿ ಏಪ್ರಿಲ್ 6ರಿಂದ ಮಳೆ ಕಡಿಮೆಯಾಗಲಿದೆ. ರಾಜ್ಯಾದ್ಯಂತ ಬಿಸಿಲು ಮತ್ತು ತಾಪಮಾನ ಏರಿಕೆ…

19 hours ago

ಸಾರ್ವಜನಿಕ ಸ್ಥಳಗಳಲ್ಲಿ ಶಿಸ್ತು ಮತ್ತು ನಾಗರಿಕ ಸಂಸ್ಕೃತಿ – ಸಮಾಜದ ನಿಜವಾದ ಅಳತೆ

ಸಾರ್ವಜನಿಕ ಸ್ಥಳಗಳಲ್ಲಿ ಶಿಸ್ತು ಸಮಾಜದ ನಿಜವಾದ ಸಂಸ್ಕೃತಿಯನ್ನು ತೋರಿಸುತ್ತದೆ. ಸಣ್ಣ ಸಣ್ಣ ಸರಿಯಾದ…

23 hours ago

ಗುಜ್ಜೆ-ಕಡಲೆ ಗಸಿ – ಸರಳ ಪದಾರ್ಥಗಳಿಂದ ಸೊಗಸಾದ ಸಾಂಪ್ರದಾಯಿಕ ಸವಿರುಚಿ!

ಗುಜ್ಜೆ ಮತ್ತು ಕಡಲೆ ಬಳಸಿ ತಯಾರಿಸುವ ಸಾಂಪ್ರದಾಯಿಕ ಗಸಿ ರುಚಿಕರ ಆಹಾರ. ಚಪಾತಿ…

2 days ago

ಮಕ್ಕಳ ಆಟದ ಹಿಂದೆ ಅಡಗಿರುವ ಅಪಾಯ ಗೊತ್ತಾ? ಬೇಸಿಗೆ ರಜೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಇರಲಿ ಎಚ್ಚರಿಕೆ

ಬೇಸಿಗೆ ರಜೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಪೋಷಕರಿಗೆ ತುಮಕೂರು ಪೊಲೀಸ್ ಎಚ್ಚರಿಕೆ ನೀಡಿದೆ.…

2 days ago