Advertisement
ಸುದ್ದಿಗಳು

ನೀಲಗಿರಿಯಲ್ಲಿ ಕಂಡುಬಂದ ಅಪರೂಪದ ಕಪ್ಪೆಗಳು

Share

ಕೊಯಮತ್ತೂರಿನ  ನಡುಗೂರಿನ 242.14 ಹೆಕ್ಟೇರ್ ವಿಸ್ತೀರ್ಣದ ಜೆನಿಪೂಲ್ ಪಾರ್ಕ್ ನ ಗುಡಾಲ್ ಪಾರ್ಕ್ ನಲ್ಲಿ ನಡೆದ ಪಕ್ಷಿಗಳ ಸಮೀಕ್ಷೆಯಲ್ಲಿ ಪಶ್ಚಿಮ ಘಟ್ಟಗಳಿಗೆ ಅಪರೂಪದ ಮತ್ತು ಸ್ಥಳಿಯವಾಗಿರುವ ಎರಡು ಕಪ್ಪೆಗಳಾದ ಪೆಜೆರ್ವರ್ಯ ಸಿಹಾಡ್ರೆನಿಸ್ ಮತ್ತು ಇಂಡೋಸಲ್ವಿರಾನಾ ಪ್ಲೇವ್ಸೆನ್ಸ್ ಕಂಡುಬಂದಿದೆ. ಗುಡಲೂರು ಅರಣ್ಯ ವಿಭಾಗದ ಅಧಿಖಾರಿಗಳು ಕಪ್ಪಟಗಳ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಲಿದ್ದಾರೆ.

Advertisement

ನಡುಗಣಿ ಅರಣ್ಯ ವಲಯದ ಅಧಿಕಾರಿ ಎಸ್.ಪ್ರಸಾದ್ ಮಾತನಾಡಿ, ಈ ಪ್ರದೇಶದ ಪರಿಶೀಲನಾಪಟ್ಟಿಯಲ್ಲಿ ಇದೇ ಮೊದಲ ಬಾರಿಗೆ ಈ ಎರಡು ಪ್ರಭೇದಗಳು ದಾಖಲಾಗಿವೆ. ಮತ್ತು ಸರೀಸೃಪಗಳ ಬಗ್ಗೆ ವ್ಯವಹರಿಸುವ ತಜ್ಞರನ್ನು ತೊಡಗಿಸಿಕೊಂಡು ಹೆಚ್ಚಿನ ಅಧ್ಯಯನ ನಡೆಸಲು ನಾವು ನಿರ್ಧರಿಸಿದ್ದೇವೆ ಎಂದು ಹೇಳಿದರು.

400 ಜಾತಿಗಳಲ್ಲಿ 300 ಕ್ಕೂ ಹೆಚ್ಚು ಕಪ್ಪೆ ಪ್ರಭೇಧಗಳನ್ನು ಟೋಡ್‌ಗಳು ಮತ್ತು ಸಿಸಿಲಿಯನ್‌ಗಳನ್ನು ಗುರುತಿಸಲಾಗಿದೆ. ಕಪ್ಪೆಗಳು ಪರಿಸರ- ಕಾರ್ಯನಿರ್ವಹಣೆ ಮತ್ತು ಕೃಷಿ ಕೀಟಗಳನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇದು ಶುದ್ಧ ನೀರಿನಲ್ಲಿ ಮಾತ್ರ ಬೆಳೆಯುತ್ತದೆ. ಹೊರಗಿನ ತಾಪಮಾನವನ್ನು ನಿಭಾಯಿಸಬಲ್ಲ ಮಾನವರಂತಲ್ಲದೆ, ಕಪ್ಪೆಗಳು ಶೀತರಕ್ತವನ್ನು ಹೊಂದಿರುವುದರಿಂದ ಅವುಗಳನ್ನು ನಿರ್ವಹಿಸಲು ಸಾಧ್ಯವಿಲ್ಲ. ಮಾತ್ರವಲ್ಲ ಈ ಎರಡು ಕಪ್ಪಟಗಳು ನೀಲಗಿರಿ ಬಯೋಸ್ಫಿಯರ್ ರಿಸರ್ವ್ ನಲ್ಲಿಅಸಾಮಾನ್ಯವಾಗಿದೆ. ಈ ಪ್ರದೇಶದಲ್ಲಿನ ತಾಪಮಾನದ ಪರಿಸ್ಥಿತಿಗಳು ಉಭಯಚರಗಳಿಗೆ ಸೂಕ್ತವಾಗಿದೆ ಎಂದು ತಿರುವರೂರಿನ  ಸರ್ಕಾರಿ ಕಲಾ ಕಾಲೇಜಿನ ಹರ್ಪಿಟಾಲಜಿಸ್ಟ್ ಡಾ.ಪಿ ಕಣ್ವನ್ ಹೇಳಿದ್ದಾರೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ಹವಾಮಾನ ವರದಿ | 26-04-2026 | ಸದ್ಯ ಸೆಖೆಯ ಉಗ್ರ ರೂಪ…! ಏಪ್ರಿಲ್ 28 ರಿಂದ ರಾಜ್ಯಾದ್ಯಂತ ಮಳೆ ಸಾಧ್ಯತೆ

ರಾಜ್ಯದಲ್ಲಿ ಭಾರಿ ಬಿಸಿಲು ಮುಂದುವರಿದಿದ್ದು, ಕೆಲವೆಡೆ ಗುಡುಗು ಸಹಿತ ಮಳೆಯ ಲಕ್ಷಣಗಳಿವೆ. ಏಪ್ರಿಲ್…

13 hours ago

ಅಡಿಕೆ ಎಲೆಚುಕ್ಕೆರೋಗ – ಸಿಪಿಸಿಆರ್‌ಐ ನೇತೃತ್ವದಲ್ಲಿ ಸುಳ್ಯದ ಗುತ್ತಿಗಾರಿನಲ್ಲಿ ಸಂವಾದ

ಅಡಿಕೆ ಎಲೆಚುಕ್ಕೆ ರೋಗ ನಿಯಂತ್ರಣಕ್ಕೆ ಸಮೂಹ ಕ್ರಮಗಳು ಫಲ ನೀಡುತ್ತಿವೆ. ಗುತ್ತಿಗಾರಿನಲ್ಲಿ ಸಂವಾದ…

20 hours ago

2026 ಎಲ್ ನಿನೊ ಎಚ್ಚರಿಕೆ..! ಭಾರತ ಸೇರಿ ಏಷ್ಯಾದಲ್ಲಿ ಬರ-ಬಿಸಿಲಿನ ಡಬಲ್ ಶಾಕ್

2026ರಲ್ಲಿ ಎಲ್ ನಿನೊ ಪರಿಣಾಮದಿಂದ ಭಾರತ ಸೇರಿ ಏಷ್ಯಾದಲ್ಲಿ ಕಡಿಮೆ ಮಳೆ ಮತ್ತು…

1 day ago

ಭಾರೀ ಬಿಸಿ ಹೊಡೆತ..! ಜಗತ್ತಿನ 1 ಬಿಲಿಯನ್ ಜನರ ಬದುಕಿಗೆ ಬಿಸಿ ಹೊಡೆತ

ಹೆಚ್ಚುತ್ತಿರುವ ಉಷ್ಣತೆ ಕೃಷಿ, ಜಾನುವಾರು ಮತ್ತು ಕಾರ್ಮಿಕರ ಮೇಲೆ ತೀವ್ರ ಪರಿಣಾಮ ಬೀರುತ್ತಿದ್ದು,…

1 day ago

ಹವಾಮಾನ ವರದಿ | 25-04-2026 | ಕರಾವಳಿ, ಮಲೆನಾಡಿನಲ್ಲಿ ಗುಡುಗು ಮಳೆ – ಮಳೆ ಹೆಚ್ಚಳ ಯಾವಾಗಿನಿಂದ…?

ರಾಜ್ಯದಲ್ಲಿ ಏಪ್ರಿಲ್ 26ರಿಂದ ಕರಾವಳಿ ಮತ್ತು ಮಲೆನಾಡಿನಲ್ಲಿ ಮಳೆ ಆರಂಭವಾಗುವ ಸಾಧ್ಯತೆ ಇದೆ.…

2 days ago

ಹವಾಮಾನ ವರದಿ | 24-04-2026 | ಕರಾವಳಿ–ಮಲೆನಾಡು–ಒಳನಾಡಿನಲ್ಲಿ ಮಳೆ ಸೂಚನೆ

ರಾಜ್ಯದಲ್ಲಿ ಬಿಸಿಲಿನ ನಡುವೆ ಏಪ್ರಿಲ್ 25-26ರಿಂದ ಮಳೆ ಆರಂಭವಾಗುವ ಸಾಧ್ಯತೆ ಇದೆ. ಕರಾವಳಿ,…

3 days ago