ಸತತ ಮೂರು ವರ್ಷಗಳಿಂದ, ಮಹಾರಾಷ್ಟ್ರದ ನಾಸಿಕ್ ಮತ್ತು ಸಾಂಗ್ಲಿ ಜಿಲ್ಲೆಯ ದ್ರಾಕ್ಷಿ ಬೆಳೆಗಾರರು ಪ್ರಕೃತಿಯ ವೈಪರೀತ್ಯದಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಚಳಿಗಾಲದಲ್ಲಿ ಹೆಚ್ಚಿದ ತೇವಾಂಶದ ಕಾರಣದಿಂದ ಫಂಗಲ್ ಸೋಂಕಿಗೆ ಇಳುವರಿ ಹಾನಿಯಾಗುತ್ತಿದೆ.
Advertisement
ದ್ರಾಕ್ಷಿ ಬೆಳೆಗೆ ಮಳೆ ಹಾಗೂ ಚಳಿಯ ವೈಪರೀತ್ಯ ಹಾನಿ ಮಾಡುತ್ತಿದೆ. ಚಳಿಗಾಲದಲ್ಲಿಯೂ ದೀರ್ಘಕಾಲದ ಮಳೆ ಬರುವುದರಿಂದ ಇಳುವರಿ ನಷ್ಟಕ್ಕೆ ಕಾರಣವಾಗಿದೆ. ಮಳೆ ಹೊರತುಪಡಿಸಿ, ಚಳಿಗಾಲದ ತಿಂಗಳುಗಳು ಕೂಡಾ ಮಂಜು ಮತ್ತು ಮೋಡ ಕವಿದ ವಾತಾವರಣವು ಕೂಡಾ ದ್ರಾಕ್ಷಿ ಬೆಳೆಗೆ ಹಾನಿ ಮಾಡುತ್ತದೆ. ಇದರಿಂದ ಬಳ್ಳಿಗಳ ಚಯಾಪಚಯ ಕ್ರಿಯೆ ಕುಂಠಿವಾಗಿದ್ದು, ಇಳುವರಿ ಕಡಿಮೆಯಾಗಿದೆ ಎಂದು ನಾಸಿಕ್ ಮೂಲದ ಸಹ್ಯಾರ್ದಿ ಫಾರ್ಮರ್ಸ್ ಪ್ರೊಡ್ಯೂಸರ್ಸ್ ಕಂಪೆನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ವಿಲಾಸ್ ಶಿಂಧೆ ಹೇಳಿದ್ದಾರೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement