ಮಂಡೆಕೋಲು ಶ್ರೀ ಮಹಾದೇವಿ ಭಜನಾ ಮಂದಿರ ಮಡಿವಾಳಮೂಲೆ ನೂತನ ಆಡಳಿತ ಸಮಿತಿ ರಚನೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಸುನಿಲ್ ಶಿವಾಜಿನಗರ ವಹಿಸಿದ್ದರು.
ಸಭೆಯಲ್ಲಿ ವಾರದ ಕಂತು ಭಜನೆ ಹಾಗೂ ಲೆಕ್ಕ ಪತ್ರ ಮಂಡನೆ ಮಾಡಲಾಯಿತು. ನಂತರ ಸಮಿತಿ ರಚನೆ ಮಾಡಲಾಯಿತು. ನೂತನ ಆಡಳಿತ ಸಮಿತಿ ಅಧ್ಯಕ್ಷರಾಗಿ ಶಂಕರ ಶಿವಾಜಿನಗರ, ಉಪಾಧ್ಯಕ್ಷರಾಗಿ ಸುಭಾಶ್ಚಂದ್ರ, ಪ್ರಧಾನ ಕಾರ್ಯದರ್ಶಿಯಾಗಿ ಪುರುಷೋತ್ತಮ ಶಿವಾಜಿನಗರ, ಜತೆ ಕಾರ್ಯದರ್ಶಿಯಾಗಿ ಸದಾನಂದ ಮಡಿವಾಳಮೂಲೆ, ಕೋಶಾಧಿಕಾರಿಯಾಗಿ ಅನಿಲ್ ಮಡಿವಾಳಮೂಲೆ, ಸದಸ್ಯರಾಗಿ ವಿಶ್ವನಾಥ ಶಿವಾಜಿನಗರ, ರಾಕೇಶ್ ಶಿವಾಜಿನಗರ, ಆನಂದ ಕೆ ಮಡಿವಾಳಮೂಲೆ, ಅಶ್ವಥ್ ಮಡಿವಾಳಮೂಲೆ, ಉದಯ ಮಡಿವಾಳಮೂಲೆ ಚಂದ್ರಶೇಖರ ಮಡಿವಾಳಮೂಲೆ, ಉತ್ತಯ್ಯ ಶಿವಾಜಿನಗರ, ರವಿ ಮಡಿವಾಳಮೂಲೆ, ಹರೀಶ ಮಡಿವಾಳಮೂಲೆ, ದಿನೇಶ್ ಮಡಿವಾಳಮೂಲೆ ಅವರನ್ನು ಆಯ್ಕೆ ಮಾಡಲಾಯಿತು.
Video Player
Media error: Format(s) not supported or source(s) not found
Download File: https://theruralmirror.com/wp-content/uploads/2022/09/WhatsApp-Video-2022-09-26-at-16.02.22-1.mp4?_=1Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel