ಮಂಡೆಕೋಲು ಗ್ರಾಮದ ಮಡಿವಾಳಮೂಲೆ ಶ್ರೀ ಮಹಾದೇವಿ ಭಜನಾ ಮಂದಿರದಲ್ಲಿ ನವರಾತ್ರಿ ಕಾರ್ಯಕ್ರಮದ ಪೂರ್ವಭಾವಿ ಸಭೆ ನಡೆಸಲಾಯಿತು. ಸೆ.26 ರಿಂದ ನವರಾತ್ರಿ ಉತ್ಸವ ಆರಂಭಗೊಳ್ಳಲಿದೆ.
ನವರಾತ್ರಿ ಮೊದಲನೇ ದಿನ ಬೆಳಿಗ್ಗೆ ಗಣಹೋಮ, ರಾತ್ರಿ ಗಂಟೆ 8 ರಿಂದ 9 ರ ತನಕ ಎಂಟು ದಿನ ಪೂಜೆ ನಡೆಯಲಿದೆ. ಒಂಬತ್ತನೇ ದಿನ ರಾತ್ರಿ ಗಂಟೆ 8 ಕ್ಕೆ ಶ್ರೀ ಮಹಾದೇವಿಯ ದೊಂದಿ ಸೇವೆ ಕಾರ್ಯಕ್ರಮ ನಂತರ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಸಲಾಗುವುದೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಮಂದಿರದ ಪ್ರಧಾನ ಅರ್ಚಕರು ಬಾಲಕೃಷ್ಣ ಮಡಿವಾಳಮೂಲೆ, ಪ್ರಧಾನ ದೇವಿ ಪಾತ್ರಿ ಕುಶಲ ಮಡಿವಾಳಮೂಲೆ, ಆಡಳಿತ ಸಮಿತಿ ಗೌರವಧ್ಯಕ್ಷರು ಪೊಡಿಯ ಮಡಿವಾಳಮೂಲೆ, ಅಧ್ಯಕ್ಷರು ಸುನಿಲ್ ಶಿವಾಜಿನಗರ, ಕಾರ್ಯದರ್ಶಿ ಪ್ರಶಾಂತ್ ಮಡಿವಾಳಮೂಲೆ, ಕೋಶಾಧಿಕಾರಿ ಹರಿಶ್ಚಂದ್ರ ಮಡಿವಾಳಮೂಲೆ, ವಸಂತ, ಚರಣ್ ಕುಮಾರ್, ಸುಂದರ, ವಿಶ್ವನಾಥ, ರಮೇಶ್, ಉತ್ತಯ್ಯ, ಕಮಲಾಕ್ಷ, ಅನಿಲ್, ಮಿಥುನ್, ಹರೀಶ, ಬಾಲಕೃಷ್ಣ, ಶಂಕರ, ದಿನೇಶ್, ಅಶೋಕ್, ಸಂಜೀವ, ಚಂದ್ರಶೇಖರ, ಪ್ರದೀಪ್,ಅಶ್ವಥ್, ಸುರೇಶ್, ಜಯಾನಂದ,ಆನಂದ ಕೆ, ಶುಭಶ್ಚಂದ್ರ, ಸಂದೇಶ್, ಸಂದೀಪ್ ಸಭೆಯಲ್ಲಿ ಉಪಸ್ಥಿತರಿದ್ದರು.
ಬಿತ್ತನೆ ಬೀಜ ಮತ್ತು ರಸಗೊಬ್ಬರವನ್ನು ಕಾಳಸಂತೆಯಲ್ಲಿ ಮಾರಾಟಮಾಡುವವರು ಮತ್ತು ಕೃತಕ ಅಭಾವ ಸೃಷ್ಟಿಸುವವರ…
ರೈತರು ಉತ್ತಮ ಇಳುವರಿ ಪಡೆಯಲು ಡಿಎಪಿ ಗೊಬ್ಬರಕ್ಕೆ ಪರ್ಯಾಯವಾಗಿ ಸಂಯುಕ್ತ ರಸಗೊಬ್ಬರ ಬಳಸಲು…
‘ಏಕಲವ್ಯ’ – ಈ ಪದವು ಸಾಧನೆಯ ಐಕಾನ್. ಪರ್ಯಾಯ ಪದ. ಸಾಧನೆಗೆ ಜಾತಿ,…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಸುಳ್ಯ ತಾಲೂಕಿನ ಸಂಪಾಜೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ "ಮಹಿಳಾ ಗ್ರಾಮಸಭೆ" ಯು ಈಚೆಗೆ…
ಕರ್ನಾಟಕ ಲಲಿತಕಲಾ ಅಕಾಡೆಮಿಯಿಂದ ನಡೆದ ಕಲಾ ಸ್ಪರ್ಧೆಯಲ್ಲಿ ಸಂಸ್ಕೃತಿಯ ಚಲನೆ ಎನ್ನುವ ಕಲಾ…