ತುಳುನಾಡಿನಲ್ಲಿ ಡಿಸೆಂಬರ್ ನಂತರ ದೈವಾರಾಧನೆ-ನೇಮ-ನಡಾವಳಿ ಆರಂಭಗೊಳ್ಳುತ್ತದೆ.ಗ್ರಾಮೀಣ ಭಾಗಗಳಲ್ಲಿ ನೇಮ-ಜಾತ್ರೆಗಳ ಸಡಗರ ಇರುತ್ತದೆ. ಎರಡು-ಮೂರು ದಿನಗಳ ಜಾತ್ರೆಯೂ ಕೆಲವು ಕಡೆ ನಡೆಯುತ್ತದೆ. ಸುಳ್ಯ ತಾಲೂಕಿನ ಗುತ್ತಿಗಾರಿನ ಮೊಗ್ರದಲ್ಲಿ ಕನ್ನಡ ದೇವತೆ ಯಾನೆ ಪುರುಷ ದೈವಸ್ಥಾನದಲ್ಲಿ ಎರಡು ದಿನಗಳ ಕಾಲಾವಧಿ ಜಾತ್ರೆ ನಡೆಯಿತು. ಇಲ್ಲಿ ಉಳ್ಳಾಕುಲು, ಕುಮಾರ, ಪುರುಷ ದೈವದ ನೇಮ ಹಾಗೂ ರುದ್ರಚಾಮುಂಡಿ, ಮಲೆಚಾಮುಂಡಿ ದೈವಗಳ ನೇಮ ನಡೆದು ವಿಶೇಷವಾಗಿ ಶ್ರೀ ಭೈರಜ್ಜಿ ನೇಮ ನಡೆಯುತ್ತದೆ. ಇಲ್ಲಿ ನಡೆಯುವ ಭೈರಜ್ಜಿ ನೇಮಕ್ಕೆ ದೂರದೂರಿನಿಂದಲೂ ಭಕ್ತಾದಿಗಳು ಆಗಮಿಸುತ್ತಾರೆ. ಮಂಗಳವಾರ ನಡೆದ ಭೈರಜ್ಜಿ ನೇಮಕ್ಕೆ ವಿವಿಧ ಕಡೆಯಿಂದ ಆಗಮಿಸಿದ ಭಕ್ತಾದಿಗಳು ಹರಿಕೆ ಸಲ್ಲಿಸಿದರು.…..ಮುಂದೆ ಓದಿ….
ರಾಜ್ಯದ ವಿವಿಧೆಡೆ ಇಂದು ಮಳೆಯಾಗಿದೆ. ಉತ್ತರ ಕನ್ನಡದಲ್ಲಿ 27 ಸೆಂಟಿ ಮೀಟರ್, ಸಿದ್ಧಾಪುರದಲ್ಲಿ…
ಆತ್ಮನಿರ್ಭರ ಯೋಜನೆಯಡಿ ಸ್ವಾವಲಂಬಿ ಬದುಕಿನ ಕನಸು ಕಂಡಿದ್ದ ಬಿ. ನಂದೀಶ್ ತಮ್ಮ ಜಮೀನಿನಲ್ಲಿ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತಾರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ…
16.06.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…