ಚೆನ್ನೈನ 9 ವರ್ಷ ವಯಸ್ಸಿನ ಪುಟ್ಟ ಬಾಲಕಿ ಪ್ರಸಿದ್ಧಿ ಸಿಂಗ್ ಪರಿಸರವಾದಿ ಕಾರ್ಯಕರ್ತೆಯಾಗಿದ್ದಾಳೆ. ಕೇವಲ ಎರಡು ವರ್ಷದವಳಿದ್ದಾಗ ಗಿಡಮರಗಳು, ಪಕ್ಷಿಗಳು ಮುಂತಾದ ದೃಶ್ಯಗಳನ್ನು ನೋಡುವಾಗ ಪರಿಸರದ ದೃಶ್ಯಗಳು ತುಂಬಾ ಖುಷಿ ನೀಡುತ್ತಿದ್ದು, ದಿನ ಕಳೆದಂತೆ ಈಕೆಯಲ್ಲಿ ಪರಿಸರ ಕಾಳಜಿಯು ಬೆಳೆಯಲು ಪ್ರಾರಂಭಿಸಿತು.
ಪ್ರಸ್ತುತ ಅವಳು ವಾಸಿಸುತ್ತಿರುವ ಮಹೇಂದ್ರ ವರ್ಲ್ಡ್ ಸಿಟಿಯಲ್ಲಿ ಸಾವಿರಾರು ಸಸಿಗಳನ್ನು ನೆಟ್ಟಿದ್ದಾಳೆ. ಜೊತೆಗೆ ಹಲವು ಮಿನಿ ಅರಣ್ಯಗಳನ್ನು ಸೃಷ್ಟಿಸಲಾಗಿದೆ. ಪ್ರಸಿದ್ಧಿ ಈವರೆಗೆ ಸರಿಸುಮಾರು 28,500 ಹಣ್ಣಿನ ಸಸ್ಯಗಳ ನೆಡುವಿಕೆ ಹಾಗೂ 20 ಮಿನಿ ಅರಣ್ಯಗಳನ್ನು ಮಾಡಿ ಅವುಗಳ ಪೋಷಣೆ ಮಾಡುತ್ತಿದ್ದಾಳೆ. ಪರಿಸರ ಪ್ರೇಮಿ ಪ್ರಸಿದ್ಧಿ 2022ರ ಮುಕ್ತಾಯದ ವೇಳೆಗೆ ಒಂದು ಲಕ್ಷ ಸಸ್ಯಗಳನ್ನು ನೆಡುವ ಗುರಿ ಹೊಂದಿದ್ದಾಳೆ. ಈಕೆ ಈ ಸಾಧನೆಗೆ 2021ರಲ್ಲಿ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರವನ್ನೂ ಪಡೆದುಕೊಂಡಿದ್ದಾಳೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಸುಳ್ಯ, ಪುತ್ತೂರು ಕಡಬ ಅರಣ್ಯ ಹಾಗೂ ಅರಣ್ಯದಂಚಿನ…
ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಕೇಂದ್ರದ ಸಮಗ್ರ ಕೀಟ ನಿರ್ವಹಣಾ ಕೇಂದ್ರಗಳು…
ಮನಸ್ಸಿದ್ದರೆ ಮಾರ್ಗ ಎಂಬ ಗಾದೆ ಮಾತು ನಾವು ಕೇಳಿದ್ದೇವೆ. ಆದರೆ, ಕೆಲವು ಜನರ…
ಕೆಲವು ಕಡೆಗಳಲ್ಲಿ ರೈತರು ತಮ್ಮ ಜಮೀನಿಗೆ ಹೋಗಲು ಸರಿಯಾದ ದಾರಿಯಿಲ್ಲದೆ ಪರದಾಟ ನಡೆಸಬೇಕಾಗುತ್ತದೆ.…
ಕೃಷಿ ಇಲಾಖೆಯು ರೈತರಿಗೆಂದು ವಿವಿಧ ಸಬ್ಸಿಡಿ ಯೋಜನೆಗಳನ್ನು ಜಾರಿಗೆ ತಂದಿದೆ. ಇದಕ್ಕೆ ಯಾವ…
ಮಹಿಳೆಯರ ಏಳಿಗೆಗೆ ಸರ್ಕಾರವೂ ಹಲವಾರು ರೀತಿಯ ಯೋಜನೆಯನ್ನು ಜಾರಿಗೊಳಿಸಿದೆ. ಇದೀಗ ಗ್ರಾಮೀಣ ಮಹಿಳೆಯರಿಗೆ…