ಸಾವಯವ ಕೃಷಿ ಮಾರ್ಗದರ್ಶನ ಮೇಳ | ಕಾಡಸಿದ್ದೇಶ್ವರ ಮಹಾಸ್ವಾಮಿಗಳಿಂದ ಸಂವಾದ |

October 21, 2023
10:47 AM

ಸಾವಯವ ಕೃಷಿ ಮಾರ್ಗದರ್ಶನ ಮೇಳ (Natural farming workshop)  ಕೊಲ್ಲಾಪುರದ ಶ್ರೀ ಕ್ಷೇತ್ರ ಸಿದ್ಧಗಿರಿ ಮಠ ಮಹಾಸಂಸ್ಥಾನದಲ್ಲಿ ಆಯೋಜಿಸಲಾಗಿದೆ. 26 ರಿಂದ 27ರ ವರೆಗೆ ಎರಡು ದಿನಗಳ ಕಾಲ ಈ ಕಾರ್ಯಕ್ರಮ ನಡೆಯಲಿದೆ.

Advertisement
Advertisement

ಈ ಮಹಾ ಮೇಳದ ಮಾರ್ಗದರ್ಶಕರಾಗಿ   ಸುಭಾಷ್ ಶರ್ಮಾ( ನೈಸರ್ಗಿಕ ಕೃಷಿ ತಜ್ಞ. ಯವತಮಾಲ) ಹಾಗೂ ಅಶೋಕರವ್ ಇಂಗವಾಲೆ ( ಆದರ್ಶ ಖಿಲ್ಲರ ಗೋಪಾಲಕರು.ಬಿದಲ್.ತಾ!! ಸಾತಾರ) ಹಾಗೂ ರಾಜೇಂದ್ರ ವಾವರೆ (ಮಣ್ಣು ವಿಷಯದ ವಿಜ್ಞಾನಿಗಳು . ಸಿದ್ದಗಿರಿ ಕೃಷಿ ವಿಜ್ಞಾನ ಕೇಂದ್ರ ಕನ್ನೇರಿ ) ಹಾಗೂ ಇತರರು ಭಾಗವಹಿಸುವರು.

ಜೊತೆಗೆ  ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಗಳು ಎರಡು ದಿನಗಳ ಕಾಲ ನಡೆಯುವ ಕೃಷಿ ಮಹಾಮೇಳದಲ್ಲಿ ನಿಮ್ಮೊಂದಿಗೆ ಸಂವಾದ ನಡೆಸಲಿದ್ದಾರೆ.  ಉಚಿತ ವಸತಿ ಮತ್ತು ಮೇಳದಲ್ಲಿ ಭಾಗವಹಿಸಲು ಮುಂಚಿತವಾಗಿ ಹೆಸರುಗಳನ್ನು ನೋಂದಣಿ ಮಾಡಬೇಕಾಗುತ್ತದೆ .

ಉಚಿತ ನೋಂದಣಿಗಾಗಿ ಈ ಕೆಳಗೆ ಕೊಟ್ಟಿರುವ ವ್ಯಕ್ತಿ ಗಳಿಗೆ ಸಂಪರ್ಕಿಸಿ : ಪಾಂಡುರಂಗ ಕಾಳೆ (ಕೃಷಿ ವಿಜ್ಞಾನ ಕೇಂದ್ರ ಕಾನ್ನೆರಿ), ಮೋ . ನಂ.7350844101 ಅಥವಾ ತಾನಾಜಿ ನಿಕ್ಕಮ ( ಕೃಷಿ ವಿಭಾಗ ಸಿದ್ದಗಿರಿ ಮಠ ಕನ್ನೆರಿ ) ಮೋ. ನಂ.9850935293 ಹಾಗೂ  ರಾಜೇಂದ್ರ ವಾವರೆ ( ಕೃಷಿ ವಿಜ್ಞಾನ ಕೇಂದ್ರ ಕನ್ನೆರೀ) ಮೋ ನಂ.9730267038 ಮತ್ತು 4 ) ಮಾ. ಶ್ರೀ. ಅಶ್ವಿನಿ ರಾವರಾನೆ ಮೋ ನಂ.9404265497 ಅವರನ್ನು ಸಂಪರ್ಕ ಮಾಡಬಹುದು.

Organic Agriculture Guidance Mela Sri Kshetra Siddhagiri Math Mahasansthan. Tears!! Karaveer Ji!! It has been arranged for two days from 26th to 27th in Kolhapur.

Advertisement

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಬೆಳೆ ವಿಮೆಗೆ ನೋಂದಾಯಿಸಲು ರೈತರಿಗೆ ಕೃಷಿ ಇಲಾಖೆ ಸೂಚನೆ | ಭತ್ತ ಬೆಳೆಯುವವರಿಗೆ ವಿಶೇಷ ಗಮನ |
June 23, 2025
11:22 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 23-06-2025 | ಜೂ.29 ರಿಂದ ಬೆಳೆಗಳಿಗೆ ಔಷಧಿ ಸಿಂಪಡಣೆಗೆ ಅವಕಾಶ ಸಿಗಬಹುದೇ..? | ಜೂನ್ ಕೊನೆಯಲ್ಲಿ ಮುಂಗಾರು ದುರ್ಬಲಗೊಳ್ಳಬಹುದಾ..?
June 23, 2025
1:26 PM
by: ಸಾಯಿಶೇಖರ್ ಕರಿಕಳ
ದೇಸೀ ಗೋವು ಸಾಕಾಣಿಕೆಗೆ ಹಳ್ಳಿಯಷ್ಟೇ ಅಲ್ಲ, ನಗರದಲ್ಲೂ ಸಾಧ್ಯ
June 23, 2025
1:18 PM
by: ದ ರೂರಲ್ ಮಿರರ್.ಕಾಂ
ದುಡಿಯುವ ವರ್ಗದಲ್ಲಿ ಮಹಿಳೆಯರ ಸಹಭಾಗಿತ್ವಕ್ಕೆ ಆದ್ಯತೆ | ಮಹಿಳಾ ನೇತೃತ್ವದ ಅಭಿವೃದ್ಧಿಗೆ ಮುನ್ನುಡಿ
June 23, 2025
12:03 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group