ಸುದ್ದಿಗಳು

ಸಾವಯವ ಕೃಷಿ ಮಾರ್ಗದರ್ಶನ ಮೇಳ | ಕಾಡಸಿದ್ದೇಶ್ವರ ಮಹಾಸ್ವಾಮಿಗಳಿಂದ ಸಂವಾದ |

Share

ಸಾವಯವ ಕೃಷಿ ಮಾರ್ಗದರ್ಶನ ಮೇಳ (Natural farming workshop)  ಕೊಲ್ಲಾಪುರದ ಶ್ರೀ ಕ್ಷೇತ್ರ ಸಿದ್ಧಗಿರಿ ಮಠ ಮಹಾಸಂಸ್ಥಾನದಲ್ಲಿ ಆಯೋಜಿಸಲಾಗಿದೆ. 26 ರಿಂದ 27ರ ವರೆಗೆ ಎರಡು ದಿನಗಳ ಕಾಲ ಈ ಕಾರ್ಯಕ್ರಮ ನಡೆಯಲಿದೆ.

Advertisement

ಈ ಮಹಾ ಮೇಳದ ಮಾರ್ಗದರ್ಶಕರಾಗಿ   ಸುಭಾಷ್ ಶರ್ಮಾ( ನೈಸರ್ಗಿಕ ಕೃಷಿ ತಜ್ಞ. ಯವತಮಾಲ) ಹಾಗೂ ಅಶೋಕರವ್ ಇಂಗವಾಲೆ ( ಆದರ್ಶ ಖಿಲ್ಲರ ಗೋಪಾಲಕರು.ಬಿದಲ್.ತಾ!! ಸಾತಾರ) ಹಾಗೂ ರಾಜೇಂದ್ರ ವಾವರೆ (ಮಣ್ಣು ವಿಷಯದ ವಿಜ್ಞಾನಿಗಳು . ಸಿದ್ದಗಿರಿ ಕೃಷಿ ವಿಜ್ಞಾನ ಕೇಂದ್ರ ಕನ್ನೇರಿ ) ಹಾಗೂ ಇತರರು ಭಾಗವಹಿಸುವರು.

ಜೊತೆಗೆ  ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಗಳು ಎರಡು ದಿನಗಳ ಕಾಲ ನಡೆಯುವ ಕೃಷಿ ಮಹಾಮೇಳದಲ್ಲಿ ನಿಮ್ಮೊಂದಿಗೆ ಸಂವಾದ ನಡೆಸಲಿದ್ದಾರೆ.  ಉಚಿತ ವಸತಿ ಮತ್ತು ಮೇಳದಲ್ಲಿ ಭಾಗವಹಿಸಲು ಮುಂಚಿತವಾಗಿ ಹೆಸರುಗಳನ್ನು ನೋಂದಣಿ ಮಾಡಬೇಕಾಗುತ್ತದೆ .

ಉಚಿತ ನೋಂದಣಿಗಾಗಿ ಈ ಕೆಳಗೆ ಕೊಟ್ಟಿರುವ ವ್ಯಕ್ತಿ ಗಳಿಗೆ ಸಂಪರ್ಕಿಸಿ : ಪಾಂಡುರಂಗ ಕಾಳೆ (ಕೃಷಿ ವಿಜ್ಞಾನ ಕೇಂದ್ರ ಕಾನ್ನೆರಿ), ಮೋ . ನಂ.7350844101 ಅಥವಾ ತಾನಾಜಿ ನಿಕ್ಕಮ ( ಕೃಷಿ ವಿಭಾಗ ಸಿದ್ದಗಿರಿ ಮಠ ಕನ್ನೆರಿ ) ಮೋ. ನಂ.9850935293 ಹಾಗೂ  ರಾಜೇಂದ್ರ ವಾವರೆ ( ಕೃಷಿ ವಿಜ್ಞಾನ ಕೇಂದ್ರ ಕನ್ನೆರೀ) ಮೋ ನಂ.9730267038 ಮತ್ತು 4 ) ಮಾ. ಶ್ರೀ. ಅಶ್ವಿನಿ ರಾವರಾನೆ ಮೋ ನಂ.9404265497 ಅವರನ್ನು ಸಂಪರ್ಕ ಮಾಡಬಹುದು.

Organic Agriculture Guidance Mela Sri Kshetra Siddhagiri Math Mahasansthan. Tears!! Karaveer Ji!! It has been arranged for two days from 26th to 27th in Kolhapur.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಮಣಿಪುರದಲ್ಲಿ 68 ಟನ್ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಅಡಿಕೆ ವಶ

ಅಕ್ರಮವಾಗಿ ಸುಮಾರು 68 ಟನ್‌ ಅಡಿಕೆ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಅಸ್ಸಾಂ ಪೊಲೀಸರು…

14 hours ago

ಅಡುಗೆ ಮನೆ ‘ಬೇಯಿಸುವ ಕೋಣೆ’ಯಲ್ಲ!

ಬದುಕಿನ ಒಂದೊಂದು ಅಂಗವೂ ‘ಕಲಾತ್ಮಕ’. ಒದಗುವ ಸುಭಗತನವು ಅನುಭವವೇದ್ಯ. ಅಡುಗೆ ಮನೆಯು ಬರೇ…

15 hours ago

2025ರಲ್ಲಿ ಶನಿ ತಮ್ಮ ನಕ್ಷತ್ರ ಅಥವಾ ರಾಶಿಯಲ್ಲಿ ಅಧೋಗತಿಯ ಚಲನೆ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜೋತಿಷಿಗಳನ್ನು ಸಂಪರ್ಕಿಸಿ 9535156490

15 hours ago

ತಾಪಮಾನ ಹೆಚ್ಚಳ | ಬನ್ನೇರುಘಟ್ಟ ಉದ್ಯಾನವನದಲ್ಲಿ ಪ್ರಾಣಿಗಳಿಗೆ ತಂಪಾದ ಆಹಾರ ಪದಾರ್ಥ |

ಬೇಸಿಗೆ ತಾಪಮಾನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮೃಗಾಲಯದ ಪ್ರಾಣಿಗಳು ಸುಡುಬಿಸಿಲಿಗೆ ಕಂಗಾಲಾಗಿದ್ದು, ಮಧ್ಯಾಹ್ನದ ವೇಳೆಯಲ್ಲಿ…

1 day ago

ತೊಗರಿ ಉತ್ಪನ್ನ ಖರೀದಿ ಅವಧಿ ಎ.25 ರವರೆಗೆ ವಿಸ್ತರಣೆ

ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ತೊಗರಿ ಉತ್ಪನ್ನವನ್ನು ಖರೀದಿಸುವ…

1 day ago

ತಾಂತ್ರಿಕ ಸಮಸ್ಯೆ | ದೇಶಾದ್ಯಂತ ಯುಪಿಐ, ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯ

ತಾಂತ್ರಿಕ ಸಮಸ್ಯೆ ಹಿನ್ನೆಲೆಯಲ್ಲಿ ಏಕೀಕೃತ ಪಾವತಿ ಇಂಟರ್ ಫೇಸ್ - ಯುಪಿಐ ಸೇವೆಯ…

1 day ago