ಪಿಎಂ ಯಶಸ್ವಿನಿ ಯೋಜನೆ | ಪರೀಕ್ಷೆ ಇಲ್ಲದೆ ಉಚಿತ ಲ್ಯಾಪ್ ಟಾಪ್ ಹಾಗೂ 3 ಲಕ್ಷ ನೆರವು

December 14, 2025
7:28 AM

ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗದೆ ಅರ್ಧಕ್ಕೆ ನಿಲ್ಲಿಸಬೇಕಾಗುವ ಪರಿಸ್ಥಿತಿಗಳು ಎದುರಾಗುತ್ತದೆ. ಇಂತಹ ಮಕ್ಕಳಿಗಾಗಿ ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಅಧಿಕಾರಣ ಇಲಾಖೆಯ ಮುಖ್ಯ ಕಾರ್ಯಕ್ರಮಗಳ ಅಡಿಯಲ್ಲಿ ಪಿಎಂ ಯಶಸ್ವಿನಿ ವಿದ್ಯಾರ್ಥಿವೇತನ ಯೋಜನೆಯನ್ನು 2021 ರಲ್ಲಿ ಪ್ರಾರಂಭಿಸಲಾಗಿದ್ದು.

ಈ ಯೋಜನೆಯು 9ನೇ ತರಗತಿಯಿಂದ ಡಿಗ್ರಿವರೆಗಿನ ಶಾಲಾ-ಕಾಲೇಜು ಶಿಕ್ಷಣಕ್ಕೆ ಸಹಾಯ ನೀಡಲಾಗುತ್ತಿದ್ದು, ಪ್ರತಿ ವರ್ಷ ರೂ3,000ಕೋಟಿ ಬಜೆಟ್ ನೊಂದಿಗೆ 1ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ತಲುಪುತ್ತದೆ. ಕಳೆದ 4 ವರ್ಷಗಳಲ್ಲಿ ಈ ನೆರವು 2ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ತಲುಪಿದ್ದು, ಅವರಲ್ಲಿ 70% ಗ್ರಾಮೀಣ ಪ್ರದೇಶದವರು ಸೇರಿದ್ದಾರೆ. ಈ ಯೋಜನೆಯು ಕೇವಲ ಹಣಕಾಸು ಸಹಾಯಕ್ಕೆ ಮಾತ್ರವಾಗಿಲ್ಲ ಬದಲಾಗಿ ಡಿಜಿಟಲ್ ಶಿಕ್ಷಣ ಮತ್ತು ಹಾಸ್ಟೆಲ್ ವೆಚ್ಚಕ್ಕೂ ಬೆಂಬಲ ನೀಡಲಾಗುತ್ತದೆ.

ಈ ಹಿಂದೆ ಈ ಸೌಲಭ್ಯವನ್ನು ಪಡೆಯಲು ಪರೀಕ್ಷೆಗಳನ್ನು ಬರೆಯಬೇಕಿತ್ತು. ಆದರೆ ಈ ವರ್ಷದಿಂದ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. ಯಾರಿಗೆಲ್ಲಾ ಈ ಸೌಲಭ್ಯ ಪಡೆಯಬಹುದು:

  •  ವರ್ಗ: OB̧C EBC ಅಥವಾ DNT ಅಂದರೆ ಅಲೆಮಾರಿ ಸಮುದಾಯದವರಿಗೆ
  •  ಆದಾಯ: ತಂದೆ-ತಾಯಿ ವಾರ್ಷಿಕ ಆದಾಯ ರೂ 2.5 ಲಕ್ಷದ ಒಳಗಿರಬೇಕು.
  •  ತರಗತಿ: ಪ್ರಸ್ತುತ 9 ನೇ ಅಥವಾ11ನೇ ತರಗತಿಯಲ್ಲಿ ಓದುತ್ತಿರಬೇಕು. ಮಾತ್ರವಲ್ಲ, ಸರ್ಕಾರಿ ಶಾಲೆಯಲ್ಲಿ ಓದಬೇಕು.
  • ಅರ್ಜಿ ಸಲ್ಲಿಸುವ ವಿಧಾನ: ವೆಬ್‌ ಸೈಟ್‌ ನಲ್ಲಿ Apply for schoolrship ನಲ್ಲಿ PM YASASVI ಆಯ್ಕೆ ಮಾಡಿ ನಿಮ್ಮ ಜಾತಿ ಪ್ರಮಾಣ ಪತ್ರ, ಆದಾಯ ಪತ್ರ, ಮಾರ್ಕ್ಸ್ ಕಾರ್ಡ್ ಆಪ್ಲೋಡ್ ಮಾಡಿ.
Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ರೂರಲ್‌ ಮಿರರ್ ಸುದ್ದಿಜಾಲ

ಇದನ್ನೂ ಓದಿ

ತೆಂಗು ಉತ್ಪಾದಿಸುವ ಪ್ರಮುಖ ರಾಜ್ಯವಾಗಿ ಬದಲಾಗುತ್ತಿರುವ ಗುಜರಾತ್
December 13, 2025
9:50 PM
by: ರೂರಲ್‌ ಮಿರರ್ ಸುದ್ದಿಜಾಲ
ರಾಜ್ಯದಲ್ಲಿ ಕೋಳಿಗಳಿಗೆ ಹಾರ್ಮೋನ್ ಚುಚ್ಚು ಮದ್ದು ಬಳಸುವಂತಿಲ್ಲ
December 13, 2025
9:36 PM
by: ರೂರಲ್‌ ಮಿರರ್ ಸುದ್ದಿಜಾಲ
ತೆಂಗಿಗೆ ಬೆಂಬಲ ಬೆಲೆ | ಕ್ವಿಂಟಾಲ್ ಗೆ 445 ರೂ ವರೆಗೆ ಹೆಚ್ಚಳ
December 13, 2025
8:47 PM
by: ರೂರಲ್‌ ಮಿರರ್ ಸುದ್ದಿಜಾಲ
ಹವಾಮಾನ ವರದಿ | 13-12-2025 | ತುಂತುರು ಮಳೆಯ ಸಾಧ್ಯತೆ ಇದೆ..! ಕಾರಣ ಏನು..?
December 13, 2025
8:27 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror