• ಮುಖಪುಟ
  • ಅನುಕ್ರಮ
    • ನಾ.ಕಾರಂತ ಪೆರಾಜೆ
    • ಮಹೇಶ್ ಪುಚ್ಚಪ್ಪಾಡಿ
    • ಅಶ್ವಿನಿ ಮೂರ್ತಿ
    • ಅಪೂರ್ವ ಕೊಲ್ಯ
    • ಸುರೇಶ್ಚಂದ್ರ ಕಲ್ಮಡ್ಕ
    • ಡಾ.ಆದಿತ್ಯ ಭಟ್ ಚನಿಲ
    • ಪಿಜಿಎಸ್ಎನ್ ಪ್ರಸಾದ್
    • ಎ ಪಿ ಸದಾಶಿವ ಮರಿಕೆ
    • ಸಾಯಿಶೇಖರ ಕರಿಕಳ
    • ವಿವೇಕಾನಂದ ಎಚ್ ಕೆ
  • ಸುದ್ದಿಗಳು
    • Local mirror
    • City mirror
    • Political mirror
    • ನಮ್ಮೂರ ಸುದ್ದಿ
    • ಅಪರಾಧ
    • ಜಿಲ್ಲೆ
    • ರಾಜ್ಯ
    • ರಾಷ್ಟ್ರೀಯ
    • ನಿಧನ‌ ಸುದ್ದಿಗಳು
  • ವಿಶೇಷ ವರದಿಗಳು
    • ವೈರಲ್ ಸುದ್ದಿ
    • Exclusive – Mirror Hunt
    • MIRROR FOCUS
    • The Rural Mirror ವಾರದ ವಿಶೇಷ
  • ಆಡಿಯೋ ನ್ಯೂಸ್
  • The Rural Mirror ಕಾಳಜಿ
    • The Rural Mirror ಫಾಲೋಅಪ್
  • ಕೃಷಿ
  • ಇತರೆ
    • ಉದ್ಯೋಗ ಮಾಹಿತಿ
    • ಸಾಂಸ್ಕೃತಿಕ
    • ಕಲೆ-ಸಂಸ್ಕೃತಿ
    • ಧಾರ್ಮಿಕ
    • ಸಾಹಿತ್ಯ
    • ಕಾರ್ಟೂನು ಕಾರ್ನರ್
    • ಚಿಂತನ
    • ಸವಿರುಚಿ
    • ಯಕ್ಷಗಾನ : ಮಾತು-ಮಸೆತ
    • ಕಾರ್ಯಕ್ರಮಗಳು
    • ಮಾಹಿತಿ
All Rights ReservedView Non-AMP Version
The Rural Mirror
  • Homepage
  • MIRROR FOCUS
MIRROR FOCUS

ಮಂಗಳೂರು-ಬೆಂಗಳೂರು ರೈಲು ಮಾರ್ಗ | ಭರದಿಂದ ಸಾಗುತ್ತಿದೆ ಹಳಿ ದುರಸ್ತಿ ಕಾರ್ಯ | 300 ಕಾರ್ಮಿಕರಿಂದ ನಿರಂತರ ಕೆಲಸ |

ಮಂಗಳೂರು-ಬೆಂಗಳೂರು ರೈಲು ಮಾರ್ಗ | ಭರದಿಂದ ಸಾಗುತ್ತಿದೆ ಹಳಿ ದುರಸ್ತಿ ಕಾರ್ಯ | 300 ಕಾರ್ಮಿಕರಿಂದ ನಿರಂತರ ಕೆಲಸ |ಮಂಗಳೂರು-ಬೆಂಗಳೂರು ರೈಲು ಮಾರ್ಗ | ಭರದಿಂದ ಸಾಗುತ್ತಿದೆ ಹಳಿ ದುರಸ್ತಿ ಕಾರ್ಯ | 300 ಕಾರ್ಮಿಕರಿಂದ ನಿರಂತರ ಕೆಲಸ |
Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail
ಭಾರೀ ಮಳೆಗೆ ಮಂಗಳೂರು-ಬೆಂಗಳೂರು ರೈಲು ಹಳಿಯಲ್ಲಿ ಕಡಗರವಳ್ಳಿ – ಯಡಕುಮಾರಿ ನಡುವಿನಲ್ಲಿ ಭೂಕುಸಿತ ಸಂಭವಿಸಿತ್ತು. ಹೀಗಾಗಿ ರೈಲು ಸಂಚಾರ ಸ್ಥಗಿತಗೊಂಡುಹಳಿ ದುರಸ್ತಿ ಕಾರ್ಯ ಕಳೆದ 4 ದಿನಗಳಿಂದ ಭರದಿಂದ ನಡೆಯುತ್ತಿದೆ.ಯಡಕುಮಾರಿ-ಕಡಗರವಳ್ಳಿ ಹಳಿ ಪುನಃಸ್ಥಾಪನೆಯ ಕಾರ್ಯವು ಪ್ರಗತಿಯಲ್ಲಿದೆ.

ಕಾಮಗಾರಿ ವೇಳೆ ಭಾರೀ ಮಳೆ ಕೆಲಸಕ್ಕೆ ಅಡ್ಡಿಯಾಗಿದೆ. ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದ ಹಳಿ ಪುನರ್‌ಸ್ಥಾಪನೆ ಕೆಲಸ ಸ್ವಲ್ಪ ತಡವಾಗಿದೆ. ಆದರೂ ಸವಾಲುಗಳ ನಡುವೆ ಕೆಲಸ ಪ್ರಗತಿಯಲ್ಲಿದೆ. ಜು.26 ರಿಂದ ಸರಾಸರಿಯಾಗಿ ಈ ಪ್ರದೇಶದಲ್ಲಿ 140 ಮಿಮೀ ಮಳೆಯಾಗಿದೆ, ಗರಿಷ್ಟ 253 ಮಿಮೀ ಮಳೆ ದಾಖಲಾಗಿದೆ.……….ಮುಂದೆ ಓದಿ……..

Advertisement
Advertisement

ಕಾಮಗಾರಿ ನಡೆಸಲು 171 ವ್ಯಾಗನ್‌ಗಳಲ್ಲಿ ಕಲ್ಲುಗಳನ್ನು ತರಲಾಗಿದ್ದು, ಎಲ್ಲಾ ಅಗತ್ಯ ವಸ್ತುಗಳ ಸಾಗಾಟ ಕಾರ್ಯ ನಡೆದಿದೆ. ಸುಮಾರು 300 ಕಾರ್ಮಿಕರು ಸತತ ಕೆಲಸದಲ್ಲಿದ್ದಾರೆ. ಯಂತ್ರಗಳು ಕೂಡಾ ಕೆಲಸದಲ್ಲಿ ತೊಡಗಿವೆ. ಸದ್ಯ ಮರಳು ಚೀಲ ತುಂಬುವುದು ಮತ್ತು ವಸ್ತುಗಳ ಸಾಗಣೆ ನಡೆಯುತ್ತಿದೆ ಕೆಲಸ ನಡೆಯುತ್ತಿದೆ ಎಂದು  ನೈಋತ್ಯ ರೈಲ್ವೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ್ ಕನಮಡಿ ತಿಳಿಸಿದ್ದಾರೆ.ಪ್ರತಿಕೂಲ ಹವಾಮಾನದ ಹೊರತಾಗಿಯೂ, ರೈಲ್ವೆ ಸಿಬ್ಬಂದಿ ಹಳಿ ರಚನೆಯ ಕೆಲಸ ಮಾಡುತ್ತಿದ್ದಾರೆ.

Progress continues on the Yedakumari-Kadagaravalli track restoration.
Despite adverse weather, railway personnel are diligently working on sandbag filling, material transshipping, and gabion wall construction to consolidate the track formation.

As per the press release released by South Western Railways – SWR today, SWR is making steady progress in restoring the track between Yedakumari and Kadagaravalli stations, despite ongoing challenges posed by adverse weather conditions, where an average rainfall of 140 mm and highest rainfall recorded at 253 mm in that area since 26th July.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Next ಭಾರತದ ಸ್ವಾತಂತ್ರ್ಯೋತ್ಸವ ಆಚರಿಸುವ ಆಗಸ್ಟ್ ತಿಂಗಳ ಮೊದಲ ದಿನ ಪ್ರವೇಶಿಸುತ್ತಿರುವ ಸಮಯದಲ್ಲಿ....... »
Previous « 2024 ರ ಕ್ರೋಧಿ ಸಂವತ್ಸರದ ಮಳೆಗಾಲ....!
Leave a Comment
Published by
ದ ರೂರಲ್ ಮಿರರ್.ಕಾಂ
11 months ago

    Related Post

  • #Tomato Price| 100ರ ಗಡಿಯಲ್ಲಿ ನಿಂತ ಟೊಮೆಟೊ ದರ : ಬೆಲೆ ಇಳಿಕೆಯ ನಿರೀಕ್ಷೆಯಲ್ಲಿ ಗ್ರಾಹಕರು

    ನೂರರ ಗಡಿ ದಾಟಿದ್ದ ಟೊಮ್ಯಾಟೋ ಹಣ್ಣಿನ ಬೆಲೆ#Tomato Price ಇಂದು ಶತಕಕ್ಕೆ ಬಂದು… Read More

  • #RainEffect | ಮಳೆ…. ಮಳೆ… | ಉತ್ತರದಲ್ಲೂ ತತ್ತರ….. ದಕ್ಷಿಣದಲ್ಲೂ ತತ್ತರ…! |

    ಉತ್ತರಾಖಂಡ್‌ನಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಹಲವೆಡೆ ಭೂ ಕುಸಿತ ಉಂಟಾಗಿ… Read More

  • ಪುತ್ತೂರಿನ ಕಾವು ಪ್ರದೇಶದಲ್ಲಿ ಪುತ್ತಿಲರ ಫ್ಲೆಕ್ಸ್ ಕಲ್ಲು ತೂರಾಟ | ಶಾಂತಿ ಕಾಪಾಡುವಂತೆ ಪುತ್ತಿಲ ಕರೆ|

    ಕಾವು ಮೇಲಿನ ಪೇಟೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಅವರ ಪ್ಲೆಕ್ಸ್ ಗೆ  ಕಲ್ಲು… Read More

Recent Posts

  • ಜ್ಯೋತಿಷ್ಯ

ಶುಕ್ರವಾರ ಮಹಾಲಕ್ಷ್ಮಿಯ ಈ ಮಂತ್ರವನ್ನು ಭಕ್ತಿಯಿಂದ ಪಠಿಸಿದರೆ ಹಣದ ಸಮಸ್ಯೆ ನಿವಾರಣೆ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

8 hours ago
  • MIRROR FOCUS

60 ಸೆಕೆಂಡುಗಳಲ್ಲಿ 10 ಆಸನಗಳ ಪ್ರದರ್ಶಿಸಿದ ಋತ್ವಿ | ಯೋಗದಲ್ಲಿ ಚನ್ನರಾಯಪಟ್ಟಣದ ಬಾಲಕಿ ಸಾಧನೆ

ವಿಶ್ವ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ  ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಬಾಲಕಿ ಋತ್ವಿ ಯೋಗ…

16 hours ago
  • ಸುದ್ದಿಗಳು

ರಾಜ್ಯದ ಮಾವು ಬೆಳೆಗಾರರ ನೆರವಿಗೆ ಮನವಿ | 3 ಲಕ್ಷ ಸಿಬ್ಬಂದಿಗಳಿಗೆ ನಗದುರಹಿತ  ಆರೋಗ್ಯ ಯೋಜನೆ | ರಾಜ್ಯದ ದುರ್ಗಮ ಪ್ರದೇಶಗಳಿಗೆ ಸಂಚಾರಿ ಆರೋಗ್ಯ ಘಟಕ |

ರಾಜ್ಯದ ಮಾವು  ಬೆಳೆಗಾರರು ಸಂಕಷ್ಟದಲ್ಲಿದ್ದು, ಅವರ ನೆರವಿಗೆ   ಧಾವಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ…

17 hours ago
  • MIRROR FOCUS

ಭಾರತದ ಕಾಫಿ ರಫ್ತು ಶೇಕಡ 40 ರಷ್ಟು ವೃದ್ಧಿ | ಒಡಿಶಾ, ಈಶಾನ್ಯ ರಾಜ್ಯಗಳಲ್ಲಿ ಕಾಫಿ ಬೆಳೆಯುವ ಬಗ್ಗೆ ಪ್ರಯೋಗ

ಭಾರತದ ಕಾಫಿ ರಫ್ತು ಕಳೆದ 5 ವರ್ಷದಲ್ಲಿ ಗಣನೀಯ ಬೆಳವಣಿಗೆ ಸಾಧಿಸಿದ್ದು, ಶೇಕಡ…

17 hours ago
  • Opinion

ಏಕೆ ಕೆಲವು ಹಿಂಡಿ ದನಗಳಿಗೆ ಹಿಡಿಸುವುದಿಲ್ಲ…?

ಮೊನ್ನೆ ತಾನೆ ಆತ್ಮೀಯ ಮಿತ್ರರೊಬ್ಬರ ಮನೆಗೆ ಹೋಗಿದ್ದೆ. ಮನೆಯ ಹಟ್ಟಿಯಲ್ಲಿ ದೇವನಿ ಜಾತಿಯ…

18 hours ago
  • ಸುದ್ದಿಗಳು

ಒಂದು ಮೊಟ್ಟೆಯ ಕತೆ | ಮಕ್ಕಳಿಗೆ ಸರ್ಕಾರ ನೀಡುವ ಮೊಟ್ಟೆ ಶಿಕ್ಷಕರಿಗೆ ತಲೆನೋವು ಏಕೆ..?

ಸರ್ಕಾರವು ಶಾಲಾ ಮಕ್ಕಳಿಗೆ ಬಿಸಿಯೂಟದ ಜೊತೆ ನೀಡುವ ಮೊಟ್ಟೆ ಈಗ ಶಿಕ್ಷಕರಿಗೆ ತಲೆನೋವಾಗುತ್ತಿದೆ.…

19 hours ago

ನಮ್ಮ ಬಗ್ಗೆ:

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ. ಮಹೇಶ್‌ ಪುಚ್ಚಪ್ಪಾಡಿ ಅವರ ನೇತೃತ್ವದಲ್ಲಿ ನಡೆಯುವ ಈ ಡಿಜಿಟಲ್‌ ಮಾಧ್ಯಮವು ಗ್ರಾಮೀಣ ಭಾರತದ ಕಡೆಗೆ ನಮ್ಮ ಲಕ್ಷ್ಯ ನೀಡುತ್ತಿದೆ.
ಗ್ರಾಮೀಣ ಭಾರತವನ್ನು ಸಂಪರ್ಕಿಸುವ ರಚನಾತ್ಮಕ ಮಾಧ್ಯಮದ ಉದ್ದೇಶವನ್ನು ಹೊಂದಲಾಗಿದೆ. ಸಂಕ್ಷಿಪ್ತ ಸುದ್ದಿಗಳು , ರಚನಾತ್ಮಕ ಸಂಗತಿಗಳು, ವಿಶೇಷ ವರದಿಗಳು. ಅಂಕಣಗಳ ಮೂಲಕ ನಿಮ್ಮ ಮುಂದೆ   “ದಿ ರೂರಲ್‌ ಮಿರರ್‌.ಕಾಂ “.
ನಿಮ್ಮೆಲ್ಲರ ಸಹಕಾರ ನಮಗೆ ಸದಾ ಇರಲಿ

ಇನ್ನೂ ಓದಿರಿ

Contact:

theruralmirror@gmail.com

All Rights ReservedView Non-AMP Version