ವಾರದ ಬಳಿಕ ಮತ್ತೆ ಸುಳ್ಯ ಹಾಗೂ ಆಸುಪಾಸಿನ ಪ್ರದೇಶದಲ್ಲಿ ಭರ್ಜರಿ ಮಳೆಯಾಗಿದೆ. ಬಳ್ಪದಲ್ಲಿ 52 ಮಿಮೀ ಮಳೆಯಾದರೆ ಕೇನ್ಯದಲ್ಲಿ 41 ಮಿಮೀ ಮಳೆಯಾಯಿತು. ಉಳಿದಂತೆ ಗುತ್ತಿಗಾರು ಕಮಿಲದಲ್ಲಿ 32 ಮಿಮೀ, ಮೆಟ್ಟಿನಡ್ಕದಲ್ಲಿ 28 ಮಿಮೀ, ಕಡಬ,ಮರ್ಧಾಳದಲ್ಲಿ 22 ಮಿಮೀ, ಕಲ್ಮಡ್ಕದಲ್ಲಿ 24 ಮಿಮೀ, ಉಪ್ಪಿನಂಗಡಿ ಕೈಲಾರಿನಲ್ಲಿ 12 ಮಿಮೀ ಮಳೆಯಾಗಿದೆ.ಕಾರ್ಕಳ ಬಜಗೋಳಿ ಸಹಿತ ವಿವಿದೆಡೆ ಮಳೆಯಾಗಿದೆ.
ಗಾಳಿ ಮಳೆಯ ಕಾರಣದಿಂದ ಸುಳ್ಯ ತಾಲೂಕಿನ ಐವರ್ನಾಡು, ಗುತ್ತಿಗಾರು ಆಸುಪಾಸಿನ ವಿವಿದಡೆ ಮರ ಧರೆಗೆ ಉರುಳಿದೆ. ವಿದ್ಯುತ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ.
ಹವಾಮಾನ ಬದಲಾವಣೆಯು 2050 ರ ದಶಕದಲ್ಲಿ ಮಳೆಯಾಶ್ರಿತ ಅಕ್ಕಿ ಇಳುವರಿಯನ್ನು 20% ಮತ್ತು…
ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ದೈವ ಶಾಪ ದೋಷ ಎಂಬುದು ಗತ ಜನ್ಮದ ಕರ್ಮದಿಂದ…
ರಾಜ್ಯದ ವಿವಿಧೆಡೆ ಮಳೆಯಾಗುತ್ತಿದ್ದು ನದಿಗಳು ತುಂಬಿ ಹರಿಯುತ್ತಿವೆ. ಬಹುತೇಕ ಜಲಾಶಯಗಳು ಭರ್ತಿಯಾಗಿವೆ. ಕೊಡಗಿನ…
ನಿರಂತರ 170 ಗಂಟೆಗಳ ಕಾಲ ಭರತನಾಟ್ಯ ಪ್ರದರ್ಶನ ನೀಡಿದ ಮಂಗಳೂರಿನ ರೆಮೋನಾ ಪಿರೇರಾ,…
ಕಳೆದ 11 ವರ್ಷಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಅಗಾಧ ಬೆಳವಣಿಗೆಯಾಗಿದ್ದು, ಕೃಷಿಕರ ಹಿತದೃಷ್ಟಿಯಿಂದ ಕೇಂದ್ರ…
ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ದೆಹಲಿಯಲ್ಲಿ ʻಭಾರತ್ ಸಂಚಾರ್ ನಿಗಮ್ ಲಿಮಿಟೆಡ್ʼನ-…