ಅನುಕ್ರಮ

ಮಳೆ…..ಹೀಗೋಂದು ಸಣ್ಣ ವಿಶ್ಲೇಷಣೆ… | 67 ದಿನಗಳಲ್ಲಿ 2350 ಮಿಮೀ ಮಳೆ | ಕೃಷಿಕ ಟಿ ಆರ್‌ ಸುರೇಶ್ಚಂದ್ರ ವಿಶ್ಲೇಷಿಸಿದ್ದಾರೆ… |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail
ಕೃಷಿಕ ಟಿ ಆರ್‌ ಸುರೇಶ್ಚಂದ್ರ ಅವರು ಪ್ರಕೃತಿಯನ್ನು ಗಮನಿಸುತ್ತಾ ಕೃಷಿ ಬದಲಾವಣೆ ಹಾಗೂ ಕೃಷಿ ಅಭಿವೃದ್ಧಿ ಪಡಿಸುವ ಕೃಷಿಕ. ಕೃಷಿ ಜೊತೆ ಪರಿಸರದ ಬದಲಾವಣೆಯನ್ನೂ ಒಬ್ಬ ಕೃಷಿಕನಾಗಿ ವಿಶ್ಲೇಷಣೆಯನ್ನೂ ಮಾಡುತ್ತಾರೆ. ಈ ವರ್ಷದ ಮಳೆಯನ್ನು ಅವರು ವಿಶ್ಲೇಷಣೆ ಮಾಡಿದ್ದಾರೆ ಇಲ್ಲಿ. – ರೂರಲ್‌ ಮಿರರ್‌

2020 ರಲ್ಲಿ 160 ದಿನಗಳಲ್ಲಿ 4565 ಮಿಮೀ
2021 ರಲ್ಲಿ 187 ದಿನಗಳಲ್ಲಿ 5431 ಮಿಮೀ.
ಈ ವರ್ಷ ಇಂದಿನ ತನಕದ 67 ದಿನಗಳಲ್ಲಿ 2350 ಮಿಮೀ ಮಳೆ ಸುರಿಯಿತು.

Advertisement

ಅಂದರೆ ….ಸಾಧಾರಣ ಇನ್ನೂ ನೂರು ದಿನ ಮಳೆ ಸುರಿದೀತು.
ಸರಾಸರಿ ವಾರ್ಷಿಕ ಮಳೆ ಸುರಿತ 5000 ಮಿಮೀ.

ಅಂದರೆ… ನಮ್ಮಲ್ಲಿ ಈಗಾಗಲೇ ಅರ್ಧ ಪಾಲು ವಾರ್ಷಿಕ ಮಳೆ ಸುರಿದಾಯಿತು ಅಂತ ಅಂದಾಜಿಸಬಹುದು.
ಅಂದರೆ ಇನ್ನು ನೂರು ದಿವಸಗಳಲ್ಲಿ ಹೆಚ್ಚು ಕಡಿಮೆ 2500 ಮಿಮೀ ಮಳೆ ಸುರಿದೀತು.

ಅಂದರೆ… ಪ್ರತೀ ದಿವಸ ಸಾಧಾರಣ 25 ಮಿಮೀ ಸುರಿಯಬೇಕು…, ಇದಕ್ಕಿಂತ ಹೆಚ್ಚು ದಿನವಹಿ ಸುರಿದರೆ ಮಳೆ ಮುಂದಿನ ದಿನಗಳಲ್ಲಿ ದಿನವಹಿ ಕಡಿಮೆ ಆಗುತ್ತಾ ಹೋಗಬಹುದು.

ಗಮನಿಸಿ…. ಈ ಇನ್ನು ಸುರಿಯಲಿರುವ 2500 ಮಿಮೀ ಮಳೆಯಲ್ಲಿ ಸಾದಾರಣ 1000 ಮಿಮೀ ಹಿಂಗಾರು ಮಳೆ (ಒಕ್ಟೋಬರ್, ನವೆಂಬರ್). ಅಂದರೆ ಇನ್ನು ಮಾನ್ಸೂನ್ ಮಳೆ ಸಾದಾರಣ 1500 ಮಿಮೀ ಇರುವುದು.

Advertisement

ಇದೆಲ್ಲಾ ಮಾನ್ಸೂನ್ ಮುಗಿಲಾವಿ ರಾಶಿ ಬಿದ್ದಿರುವ ಮೂರು ಸಾವಿರ ಮೈಲುಗಳಾಚೆ ಕಳೆದ ಬೇಸಿಗೆಯಲ್ಲಿ ಎಷ್ಟು ನೀರು ಆವಿ ಆಗಿ ಸ್ಟೋಕ್ ಬಿದ್ದಿದೇ ಅನ್ನುವುದರನ್ನು ಅವಲಂಬಿಸಿದೆ.

ಆದರೂ…. ಸಾಧಾರಣ 5000+- ಮಿಮೀ ಮಳೆ ಸುರಿಸುವ ಕೆಪೇಸಿಟಿಯ ನೀರು ಪ್ರತೀ ವರ್ಷ ಆವಿಯಾಗುವುದು. ಮತ್ತೆಲ್ಲಾ ಪ್ರಕೃತಿಯ ವೈಚಿತ್ರ್ಯವನ್ನು ಹೊಂದಿದೆಯಲ್ಲವೇ.

ಬರಹ :
# ಟಿ ಆರ್‌ ಸುರೇಶ್ಚಂದ್ರ, ಕಲ್ಮಡ್ಕ
ನಿಮ್ಮ ಅಭಿಪ್ರಾಯಗಳಿಗೆ :

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ

‌ ಪ್ರಗತಿಪರ ಕೃಷಿಕ, ಬರಹಗಾರ

Published by
ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ

Recent Posts

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಧಾತ್ರಿ ಕೆ ರಾವ್

ಧಾತ್ರಿ ಕೆ ರಾವ್ , 7ನೇ ತರಗತಿ ಶ್ರೀ ಅನ್ನಪೂರ್ಣೇಶ್ವರಿ ವಿದ್ಯಾಮಂದಿರ, ನಿಲುವಾಗಿಲು,…

9 hours ago

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಭವಿಷ್ಯ ಕೆ ಪಿ

ಭವಿಷ್ಯ ಕೆ ಪಿ, 8 ನೇ ತರಗತಿ, ಸೈಂಟ್‌ ಆನ್ಸ್‌ ಇಂಗ್ಲಿಷ್‌ ಮೀಡಿಯಂ…

10 hours ago

ಜು.16 ರಿಂದ ಕರಾವಳಿ-ಮಲೆನಾಡು ಭಾಗದಲ್ಲಿ ಭಾರೀ ಮಳೆ ಎನ್ನುತ್ತಿದೆ ಹವಾಮಾನ ವರದಿ

ರಾಜ್ಯದ ವಿವಿದೆಡೆ ಸದ್ಯ ಸಾಧಾರಣ ಮಳೆಯಾಗುತ್ತಿದೆ. ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಕೂಡಾ…

10 hours ago

ಸಾವಯವ ತಾಲೂಕು-ಗೆಡ್ಡೆಗೆಣಸುಗಳ ಊರು ಜೋಯಿಡಾದಲ್ಲಿ ಬೆಳೆಗಳಿಗೆ ಹಂದಿ ಕಾಟ | ಕೃಷಿಗೆ ಅಪಾರ ಹಾನಿ

ಸಾವಯವ ತಾಲೂಕು ಎಂದು ಘೋಷಣೆ ಮಾಡಲು ಸಿದ್ಧವಾಗಿರುವ ಉತ್ತರಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನಲ್ಲಿ…

10 hours ago