Advertisement
ಅಂಕಣ

ಮಳೆ…..ಹೀಗೋಂದು ಸಣ್ಣ ವಿಶ್ಲೇಷಣೆ… | 67 ದಿನಗಳಲ್ಲಿ 2350 ಮಿಮೀ ಮಳೆ | ಕೃಷಿಕ ಟಿ ಆರ್‌ ಸುರೇಶ್ಚಂದ್ರ ವಿಶ್ಲೇಷಿಸಿದ್ದಾರೆ… |

Share
ಕೃಷಿಕ ಟಿ ಆರ್‌ ಸುರೇಶ್ಚಂದ್ರ ಅವರು ಪ್ರಕೃತಿಯನ್ನು ಗಮನಿಸುತ್ತಾ ಕೃಷಿ ಬದಲಾವಣೆ ಹಾಗೂ ಕೃಷಿ ಅಭಿವೃದ್ಧಿ ಪಡಿಸುವ ಕೃಷಿಕ. ಕೃಷಿ ಜೊತೆ ಪರಿಸರದ ಬದಲಾವಣೆಯನ್ನೂ ಒಬ್ಬ ಕೃಷಿಕನಾಗಿ ವಿಶ್ಲೇಷಣೆಯನ್ನೂ ಮಾಡುತ್ತಾರೆ. ಈ ವರ್ಷದ ಮಳೆಯನ್ನು ಅವರು ವಿಶ್ಲೇಷಣೆ ಮಾಡಿದ್ದಾರೆ ಇಲ್ಲಿ. – ರೂರಲ್‌ ಮಿರರ್‌

2020 ರಲ್ಲಿ 160 ದಿನಗಳಲ್ಲಿ 4565 ಮಿಮೀ
2021 ರಲ್ಲಿ 187 ದಿನಗಳಲ್ಲಿ 5431 ಮಿಮೀ.
ಈ ವರ್ಷ ಇಂದಿನ ತನಕದ 67 ದಿನಗಳಲ್ಲಿ 2350 ಮಿಮೀ ಮಳೆ ಸುರಿಯಿತು.

Advertisement
Advertisement
Advertisement
Advertisement

ಅಂದರೆ ….ಸಾಧಾರಣ ಇನ್ನೂ ನೂರು ದಿನ ಮಳೆ ಸುರಿದೀತು.
ಸರಾಸರಿ ವಾರ್ಷಿಕ ಮಳೆ ಸುರಿತ 5000 ಮಿಮೀ.

Advertisement

ಅಂದರೆ… ನಮ್ಮಲ್ಲಿ ಈಗಾಗಲೇ ಅರ್ಧ ಪಾಲು ವಾರ್ಷಿಕ ಮಳೆ ಸುರಿದಾಯಿತು ಅಂತ ಅಂದಾಜಿಸಬಹುದು.
ಅಂದರೆ ಇನ್ನು ನೂರು ದಿವಸಗಳಲ್ಲಿ ಹೆಚ್ಚು ಕಡಿಮೆ 2500 ಮಿಮೀ ಮಳೆ ಸುರಿದೀತು.

ಅಂದರೆ… ಪ್ರತೀ ದಿವಸ ಸಾಧಾರಣ 25 ಮಿಮೀ ಸುರಿಯಬೇಕು…, ಇದಕ್ಕಿಂತ ಹೆಚ್ಚು ದಿನವಹಿ ಸುರಿದರೆ ಮಳೆ ಮುಂದಿನ ದಿನಗಳಲ್ಲಿ ದಿನವಹಿ ಕಡಿಮೆ ಆಗುತ್ತಾ ಹೋಗಬಹುದು.

Advertisement

ಗಮನಿಸಿ…. ಈ ಇನ್ನು ಸುರಿಯಲಿರುವ 2500 ಮಿಮೀ ಮಳೆಯಲ್ಲಿ ಸಾದಾರಣ 1000 ಮಿಮೀ ಹಿಂಗಾರು ಮಳೆ (ಒಕ್ಟೋಬರ್, ನವೆಂಬರ್). ಅಂದರೆ ಇನ್ನು ಮಾನ್ಸೂನ್ ಮಳೆ ಸಾದಾರಣ 1500 ಮಿಮೀ ಇರುವುದು.

ಇದೆಲ್ಲಾ ಮಾನ್ಸೂನ್ ಮುಗಿಲಾವಿ ರಾಶಿ ಬಿದ್ದಿರುವ ಮೂರು ಸಾವಿರ ಮೈಲುಗಳಾಚೆ ಕಳೆದ ಬೇಸಿಗೆಯಲ್ಲಿ ಎಷ್ಟು ನೀರು ಆವಿ ಆಗಿ ಸ್ಟೋಕ್ ಬಿದ್ದಿದೇ ಅನ್ನುವುದರನ್ನು ಅವಲಂಬಿಸಿದೆ.

Advertisement

ಆದರೂ…. ಸಾಧಾರಣ 5000+- ಮಿಮೀ ಮಳೆ ಸುರಿಸುವ ಕೆಪೇಸಿಟಿಯ ನೀರು ಪ್ರತೀ ವರ್ಷ ಆವಿಯಾಗುವುದು. ಮತ್ತೆಲ್ಲಾ ಪ್ರಕೃತಿಯ ವೈಚಿತ್ರ್ಯವನ್ನು ಹೊಂದಿದೆಯಲ್ಲವೇ.

ಬರಹ :
# ಟಿ ಆರ್‌ ಸುರೇಶ್ಚಂದ್ರ, ಕಲ್ಮಡ್ಕ
ನಿಮ್ಮ ಅಭಿಪ್ರಾಯಗಳಿಗೆ :

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ

‌ ಪ್ರಗತಿಪರ ಕೃಷಿಕ, ಬರಹಗಾರ

Published by
ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ

Recent Posts

ಯುವಕರಲ್ಲಿ ಹೆಚ್ಚುತ್ತಿರುವ ಸ್ಥೂಲ ಕಾಯ | ಮನ್ ಕಿ ಬಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಕಳವಳ

ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಗಂಭೀರತೆ ಕುರಿತು ಪ್ರಸ್ತಾಪಿಸಿ, ಆರೋಗ್ಯಪೂರ್ಣ ಮತ್ತು…

6 hours ago

ತುಮಕೂರು ಜಿಲ್ಲೆಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ರಾಜ್ಯ…

6 hours ago

ಹವಾಮಾನ ವರದಿ | 24-02-2025 | ಫೆ.28 ರಂದು ಅಲ್ಲಲ್ಲಿ ಮಳೆಯ ಸಾಧ್ಯತೆ ಇದೆ |

ಈಗಿನಂತೆ ಫೆಬ್ರವರಿ 28ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.

7 hours ago

ಹವಾಮಾನ ವರದಿ | 23-02-2025 | ಇಂದು ಕೂಡಾ ಮೋಡ ಹಾಗೂ ಕೆಲವು ಕಡೆ ತುಂತುರು ಮಳೆ |

ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…

1 day ago

ಹವಾಮಾನ ವರದಿ | 21-02-2025 | ಮೋಡದ ವಾತಾವರಣ | ಇಂದೂ ಕೆಲವು ಕಡೆ ಮಳೆ ಸಾಧ್ಯತೆ |

ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…

3 days ago

ಈ ಬಾರಿ ವರ್ಷದ ಮೊದಲ ಬೇಸಗೆ ಮಳೆ ಕೊಡಗಿನಲ್ಲಿ..!

ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.

4 days ago