Summary
ವಿಪರೀತ ಸುರಿದ ಮಳೆ | ಶಿರಾಡಿಯ ಕಾಂಕ್ರೀಟ್ ರಸ್ತೆಯಲ್ಲಿ ಸ್ಕಿಡ್ | ಲಾರಿಗಳ ಅಪಘಾತ | ಎಚ್ಚರಿಕೆ ಅಗತ್ಯ |
ಎರಡು ದಿನ ಸುರಿದ ಮಳೆಗೆ ಶಿರಾಡಿ ಘಾಟಿಯ ವಿವಿದೆಡೆ ವಾಹನ ಅಪಘಾತ ಸಂಭವಿಸಿದೆ. ಶಿರಾಡಿ ಗಡಿ ಭಾಗದ ಮೇಲೆ ಹಾಗೂ ಕೆಳಗಿನ ಭಾಗದಲ್ಲಿ ಮೇ.20 ರಂದು ಪ್ರತ್ಯೇಕ ಅಪಘಾತ ನಡೆದಿದೆ. ಅಡ್ಡಹೊಳೆ ಎಂಬಲ್ಲಿ ಟ್ರೈಲರ್ ಒಂದು ಜಾರಿ ಡಿವೈಡರ್ಗೆ ಡಿಕ್ಕಿ ಹೊಡೆದರೆ, ಸಕಲೇಶುರದ ಬಳಿ ಗೋಧಿ ತುಂಬಿದ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಉರುಳಿದೆ. ಮೀನು ತುಂಬಿದ ಲಾರಿಯು ಬೆಳಗ್ಗೆ ಅಪಘಾತಡಿದೆ. ವಿಪರೀತ ಮಳೆ ಹಾಗೂ ನಿಗದಿತ ಮಿತಿಗಿಂತ ವೇಗದ ಚಾಲನೆಯೇ ಅಪಘಾತ ಕಾರಣವಾಗುತ್ತಿದೆ ಎಂದು ಸ್ಥಳೀಯರು ಹೇಳುತ್ತಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel