ಸುದ್ದಿಗಳು

ಮಳೆ ಮಾಹಿತಿ | ಏರಿಳಿತದ ಮಳೆ | ಸುಬ್ರಹ್ಮಣ್ಯದಲ್ಲಿ 108 ಮಿಮೀ ಮಳೆ ದಾಖಲು |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail
ಕಳೆದ 24 ಗಂಟೆಯಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದೆ. ಹಲವು ಕಡೆಗಳಲ್ಲಿ 50 ಮಿಮೀ ಗಿಂತ ಅಧಿಕ ಮಳೆಯಾಗಿದೆ.  ಗುರುವಾರ ಗಾಳಿ ಸಹಿತ ಮಳೆಯ ನಿರೀಕ್ಷೆ ಇದೆ.
ಎಲ್ಲೆಲ್ಲೆ ಎಷ್ಟು ಮಳೆ ?
  • ಕೊಲ್ಲಮೊಗ್ರ 46 ಮಿಮೀ,
  • ಹರಿಹರ 45  ಮಿಮೀ,
  • ಕಲ್ಲಾಜೆಯಲ್ಲಿ 82 ಮಿಮೀ,
  • ಮಡಪ್ಪಾಡಿ 95  ಮಿಮೀ,
  • ಕಂದ್ರಪ್ಪಾಡಿ(ವಾಲ್ತಾಜೆ) 90  ಮಿಮೀ,
  • ಗುತ್ತಿಗಾರು-ಮೆಟ್ಟಿನಡ್ಕ 65 ಮಿಮೀ,
  • ಕಮಿಲ(ಪುಚ್ಚಪ್ಪಾಡಿ) 75 ಮಿಮೀ ,
  • ಸುಬ್ರಹ್ಮಣ್ಯ 108 ಮಿಮೀ ,
  • ಬಳ್ಪ 104 ಮಿಮೀ,
  • ಬಳ್ಪ(ಕೇನ್ಯ) 103 ಮಿಮೀ
  • ಕರಿಕಳ(ಪಂಜ) 82 ಮಿಮೀ
  • ಕಲ್ಮಡ್ಕ 71 ಮಿಮೀ,
  • ಎಣ್ಮೂರು 90 ಮಿಮೀ
  • ಶೇರ (ಮುರುಳ್ಯ ) 66 ಮಿಮೀ
  • ಬಾಳಿಲ 68 ಮಿಮೀ ,
  • ಬೆಳ್ಳಾರೆ (ಕಾವಿನಮೂಲೆ) 55 ಮಿಮೀ ,
  • ಬೆಳ್ಳಾರೆ(ಪೆರುವಾಜೆ) 41 ಮಿಮೀ,
  • ಚೊಕ್ಕಾಡಿ  51 ಮಿಮೀ,
  • ದೊಡ್ಡತೋಟ 82 ಮಿಮೀ,
  • ಸುಳ್ಯ 71 ಮಿಮೀ,
  • ಚೆಂಬು(ಕೊಡಗು) 71 ಮಿಮೀ,
  • ಕೋಡಿಂಬಾಳ(ಕಡಬ) — ಮಿಮೀ,
  • ಕಡಬ – 86 ಮಿಮೀ
  • ಮರ್ಧಾಳ(ಕಡಬ) 119 ಮಿಮೀ,
  • ನೆಲ್ಯಾಡಿ -114 ಮಿಮೀ
  • ನಿಡ್ಲೆ (ಬೆಳ್ತಂಗಡಿ )  — ಮಿಮೀ
  • ಬೆಳ್ತಂಗಡಿ ನಗರ 98  ಮಿಮೀ,
  • ಉರುವಾಲು(ಬೆಳ್ತಂಗಡಿ) 112 ಮಿಮೀ,
  • ಕೈಲಾರು (ಬೆಳ್ತಂಗಡಿ) 110 ಮಿಮೀ,
  • ಮುಂಡೂರು(ಪುತ್ತೂರು) — ಮಿಮೀ ,
  • ಕೆದಿಲ (ಪುತ್ತೂರು) 50 ಮಿಮೀ
  • ಬಲ್ನಾಡು(ಪುತ್ತೂರು) 35 ಮಿಮೀ,
  • ಶಾಂತಿಗೋಡು(ಪುತ್ತೂರು)56 ಮಿಮೀ,
  • ಕೊಳ್ತಿಗೆ(ಪುತ್ತೂರು) 38 ಮಿಮೀ
  • ಪಾಣಾಜೆ(ಪುತ್ತೂರು) -72 ಮಿಮೀ
  • ವಿಟ್ಲ(ಕೋಡಪದವು) 58 ಮಿಮೀ
  • ಬಂಟ್ವಾಳ(ಕೈರಂಗಳ) 45 ಮಿಮೀ,
  • ಮಂಗಳೂರು 33 ಮಿಮೀ,
  • ಕಾರ್ಕಳ(ಬಜಗೋಳಿ)ದಲ್ಲಿ 83ಮಿಮೀ
  • ಕಾರ್ಕಳ(ಮಾಳ ) 143 ಮಿಮೀ,
  • ಕಲ್ಲಕಟ್ಟ(ಕಾಸರಗೋಡು) 53  ಮಿಮೀ ಮಳೆಯಾಗಿದೆ. 

 

Advertisement

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹಕ್ಕಿಗಳಿಗೆ ಗೂಡುಕಟ್ಟುವ ಪರಿಸರ ಪ್ರೇಮಿ..

ಹಕ್ಕಿಗಳಿಗೆ ಗೂಡುಕಟ್ಟುವ ಮೂಲಕ ಪರಿಸರ ಸಂರಕ್ಷಣೆಗೆ ಪಣತೊಟ್ಟಿರುವ ದಂಪತಿಗಳು ಬಂಟ್ವಾಳ ತಾಲೂಕಿನಲ್ಲಿದ್ದಾರೆ. ಇವರ…

3 hours ago

ಭಾರತದಿಂದ ಅಡಿಕೆಯ ರಫ್ತು ಎಷ್ಟಾಗುತ್ತದೆ…? ಹೇಗಾಗುತ್ತದೆ…?

ಜಾಗತಿಕ ಮಟ್ಟದಲ್ಲಿ ಅಡಿಕೆ ಬೆಳೆಯ ವಿಸ್ತೀರ್ಣ ಮತ್ತು ಉತ್ಪಾದನೆಯಲ್ಲಿ ಭಾರತ ಮೊದಲನೇ ಸ್ಥಾನದಲ್ಲಿದೆ.ಇನ್ನು…

5 hours ago

ಮಹಾರಾಷ್ಟ್ರ ಸರ್ಕಾರ ಕೃಷಿ ಕ್ಷೇತ್ರದಲ್ಲಿ 25,000 ಕೋಟಿ ರೂ. ಹೂಡಿಕೆ ಮಾಡಲಿದೆ

ಕೃಷಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮಹಾರಾಷ್ಟ್ರ  ರಾಜ್ಯ ಸರ್ಕಾರವು ಮುಂದಿನ ಐದು ವರ್ಷಗಳಲ್ಲಿ ಕೃಷಿ…

6 hours ago

ಆಶ್ಲೇಷ ನಕ್ಷತ್ರದಲ್ಲಿ ಬುಧ: ಈ 4 ರಾಶಿಗೆ ಹೆಜ್ಜೆ ಹೆಜ್ಜೆಗೂ ಕಂಟಕ..!

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

6 hours ago

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ದರ್ಶಿತ್‌ ಕೆ ಎಸ್

ದರ್ಶಿತ್‌ ಕೆ ಎಸ್‌, 3 ನೇ ತರಗತಿ, ಜ್ಞಾನಗಂಗಾ ಸೆಂಟ್ರಲ್‌ ಸ್ಕೂಲ್‌, ಬೆಳ್ಳಾರೆದರ್ಶಿತ್‌…

14 hours ago

ಕೋವಿಡ್ ಲಸಿಕೆಯಿಂದ ಹೃದಯಾಘಾತ ಸಂಭವಿಸುತ್ತಿಲ್ಲ | ಸಚಿವ ದಿನೇಶ್ ಗುಂಡೂರಾವ್

ರಾಜ್ಯದಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಗಳ ಕುರಿತು ವರದಿ ನೀಡಲು ರಚಿಸಲಾಗಿದ್ದ ತಜ್ಞರ ಸಮಿತಿ…

15 hours ago