ಅಡಿಕೆ ಜಗಿಯುವುದರಿಂದ ಆಯಾಸ ದೂರ | ಅಧ್ಯಯನ ವರದಿಗೆ ಪೂರಕ ಮಾಹಿತಿ | ಊಟದ ನಂತರ ಅಡಿಕೆ ಪುಡಿ ಸೇವನೆ ಉತ್ತಮ ಪರಿಣಾಮ |

July 5, 2024
12:43 PM
ಅಡಿಕೆ ಜಗಿಯುವುದರಿಂದ ಆಯಾಸ ದೂರವಾಗುತ್ತದೆ ಹಾಗೂ ಕರುಳಿನ ಚಟುವಟಿಕೆ ಹೆಚ್ಚಾಗುತ್ತದೆ ಎನ್ನುವ ಅಧ್ಯಯನವೊಂದು ಅಂತರಾಷ್ಟ್ರೀಯ ಜರ್ನಲ್‌ನಲ್ಲಿ ಪ್ರಕಟವಾಗಿತ್ತು. ಈ ವರದಿಯ ಸಾರಾಂಶವನ್ನು ದ ರೂರಲ್‌ ಮಿರರ್‌.ಕಾಂ ಪ್ರಕಟಿಸಿತ್ತು. ಇದಕ್ಕೆ ಪೂರಕವಾದ ಮಾಹಿತಿನ್ನು ಸುಳ್ಯದ ಸ್ನೇಹ ಶಾಲೆಯ ಸಂಚಾಲಕ ಡಾ.ಚಂದ್ರಶೇಖರ ದಾಮ್ಲೆ ಅವರು ಪೂರಕ ಮಾಹಿತಿಯನ್ನು ನೀಡಿದ್ದಾರೆ. ಅವರು ನೀಡಿರುವ ಮಾಹಿತಿ ಹೀಗಿದೆ...

ಅಡಿಕೆ ಜಗಿಯುವುದರಿಂದ ಆಯಾಸ ದೂರವಾಗುತ್ತದೆ ಮತ್ತು ಕರುಳಿನ ಚಟುವಟಿಕೆ ಹೆಚ್ಚಾಗುತ್ತದೆ ಎಂಬ ಮಾಹಿತಿ ತುಂಬಾ ಗುಣಾತ್ಮಕವಾಗಿದೆ. ಇಂತಹ ಒಂದು ಪ್ರಯೋಜನ ಇರುವುದು ಗೊತ್ತಿಲ್ಲದೇನೇ ನಾನು ಅಡಿಕೆ ತಿನ್ನುವ ಅಭ್ಯಾಸವನ್ನು ಇಟ್ಟುಕೊಂಡಿದ್ದೇನೆ.

Advertisement
Advertisement

ಒಣಗಿದ ಅಡಿಕೆಯನ್ನು ಹುಡಿಮಾಡಿ ಅದಕ್ಕೆ ಸ್ವಲ್ಪ ಕಾಳುಮೆಣಸು, ಏಲಕ್ಕಿ ಸೇರಿಸಿ ಮತ್ತೆ ಮಿಕ್ಸರ್ ನಲ್ಲಿ ಹುಡಿಮಾಡಿ ಬೆರೆಸಿದರೆ ರುಚಿಕರವಾದ ಜಗಿಯುವ ಅಡಿಕೆ ಹುಡಿ ಸಿದ್ಧವಾಗುತ್ತದೆ. ಅಂತಹ ಹುಡಿಯನ್ನು ನಿಯಮಿತವಾಗಿ ಊಟದ ಬಳಿಕ ಅಥವಾ ಸಿಹಿತಿಂಡಿಯ ಬಳಿಕ ಸೇವಿಸುವುದರಿಂದ ನಾನು ಚುರುಕಾಗಿರುತ್ತೇನೆ.  ನೀವು ಪ್ರಸಾರಿಸಿದ ಮಾಹಿತಿಗೆ ನನ್ನದೊಂದು ಪೂರಕ ಸಾಕ್ಷ್ಯ. ಜನರಲ್ಲಿ ಈ ಅಭ್ಯಾಸ ಬೆಳೆದರೆ ಅಡಿಕೆ ಬೆಳೆಗಾರರಿಗೆ ಪ್ರಯೋಜನವಾಗಲಿದೆ.

The recent study on the benefits of chewing arecanut published in an international journal has shed light on its potential to relieve fatigue and improve intestinal activity. The findings, summarized by The Rural Mirror.com, highlight the natural power of this humble Arecanut to boost overall well-being. This revelation serves as a reminder of the incredible healing properties that can be found in nature. Arecanut, often overlooked in modern society, has the potential to be a game-changer in promoting health and vitality. with additional insights from Dr. Chandrasekhara Damle, coordinator of Sneha School in Sullia, Here is the inspirational information they shared…

Advertisement

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 23-06-2025 | ಜೂ.29 ರಿಂದ ಬೆಳೆಗಳಿಗೆ ಔಷಧಿ ಸಿಂಪಡಣೆಗೆ ಅವಕಾಶ ಸಿಗಬಹುದೇ..? | ಜೂನ್ ಕೊನೆಯಲ್ಲಿ ಮುಂಗಾರು ದುರ್ಬಲಗೊಳ್ಳಬಹುದಾ..?
June 23, 2025
1:26 PM
by: ಸಾಯಿಶೇಖರ್ ಕರಿಕಳ
ದೇಸೀ ಗೋವು ಸಾಕಾಣಿಕೆಗೆ ಹಳ್ಳಿಯಷ್ಟೇ ಅಲ್ಲ, ನಗರದಲ್ಲೂ ಸಾಧ್ಯ
June 23, 2025
1:18 PM
by: ದ ರೂರಲ್ ಮಿರರ್.ಕಾಂ
ದುಡಿಯುವ ವರ್ಗದಲ್ಲಿ ಮಹಿಳೆಯರ ಸಹಭಾಗಿತ್ವಕ್ಕೆ ಆದ್ಯತೆ | ಮಹಿಳಾ ನೇತೃತ್ವದ ಅಭಿವೃದ್ಧಿಗೆ ಮುನ್ನುಡಿ
June 23, 2025
12:03 PM
by: The Rural Mirror ಸುದ್ದಿಜಾಲ
ಹಾವೇರಿ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗೆ ಅಗತ್ಯವಿರುವ ರಸಗೊಬ್ಬರಕ್ಕೆ ಬೇಡಿಕೆ ಹೆಚ್ಚಳ
June 23, 2025
11:40 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group