Advertisement
MIRROR FOCUS

ಚಿಲಿಪಿಲಿ | ಕೆಮ್ಮೀಸೆ ಪಿಕಳಾರ (Red whisked bulbul)

Share

ಅಂಗಳದಲ್ಲೇ ಇರುವ ಪಾರಿಜಾತ ಗಿಡದಲ್ಲಿ, ಪಕ್ಕದಲೇ ಇರುವ ಮಾವಿನ ಮರದಲ್ಲಿ, ಮಾತ್ರವಲ್ಲ ಮನೆಯ ಮಾಡಿಗೆ ತೂಗು ಹಾಕಿರುವ ಹ್ಯಾಂಗಿಂಗ್ ನಿಂದ ಪುರ್ ನೆ ಹಾರಿ ಹೋಗುವ ಹಕ್ಕಿ ಇದೇ. ನಿತ್ಯವೂ ನೋಡುತ್ತಿದ್ದರೂ ಹೆಸರೇನೆಂದು ಗೊತ್ತಿರುವುದಿಲ್ಲ.ಕೆಮ್ಮೀಸೆ ಪಿಕಳಾರ (Red whisked bulbul).

 

ಪುಟ್ಟನೆಯ ಕೊಕ್ಕು, ಕಣ್ಣಿನ ಪಕ್ಕದಲ್ಲಿ ಕೆಂಪು , ಬಿಳಿಯ ಬಣ್ಣ, ಮೇಲೆ ಕಪ್ಪು ಮಿಶ್ರಿತ ಕಂದು ಬಣ್ಣ, ಹೊಟ್ಟೆಯ ಭಾಗ ಬಿಳಿ. ತಲೆಯ ಮೇಲೊಂದು ಕಿರೀಟದಂತಹ ಪುಟ್ಟ ರಚನೆ.

ಈ ಹಕ್ಕಿಗಳು ಮನೆಗಳ ಸುತ್ತಮುತ್ತ, ಉದ್ಯಾನಗಳಲ್ಲಿ, ಹಳ್ಳಿ ಪೇಟೆಗಳೆನ್ನದೆ ಎಲ್ಲೆಡೆಯೂ ಕಂಡು ಬರುತ್ತವೆ. ಸಣ್ಣ ಪುಟ್ಟ ಗಿಡಗಳಲ್ಲಿ ಗೂಡು ಕಟ್ಟಿಕೊಳ್ಳುತ್ತವೆ. ಗುಂಪಾಗಿ ಇರಲು ಇಷ್ಟಪಡುತ್ತವೆ. 3 ರಿಂದ 5 ರ ಸಂಖ್ಯೆಯಲ್ಲಿರುತ್ತವೆ. ಕೆಲವೊಮ್ಮೆ ಇವುಗಳ ಸಂಖ್ಯೆ 50 ಮೀರುವುದೂ ಇದೆ. ಸದಾ ಶಬ್ದಮಾಡುತ್ತಲೇ ಇರುತ್ತವೆ.

ಆಹಾರ: ಹಣ್ಣು ಹಂಪಲುಗಳು, ಕೀಟ, ಹೂವಿನ ಮಕರಂದಗಳು. ಫೆಬ್ರವರಿಯಿಂದ ಮೇ ಇವುಗಳ ಸಂತಾನಾಭಿವೃದ್ಧಿಯ ಸಮಯ.

ಅಶ್ವಿನಿ ಮೂರ್ತಿ ಅಯ್ಯನಕಟ್ಟೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಹವಾಮಾನ ವರದಿ | 05-04-2026 | ರಾಜ್ಯದಲ್ಲಿ ಮಳೆ ಕಡಿಮೆಯ ಸೂಚನೆ – ಕರಾವಳಿ-ಮಲೆನಾಡಿನಲ್ಲಿ ತುಂತುರು ಮಳೆ, ರಾಜ್ಯಾದ್ಯಂತ ಬಿಸಿಲು ಏರಿಕೆ..!

ಕರ್ನಾಟಕದಲ್ಲಿ ಏಪ್ರಿಲ್ 6ರಿಂದ ಮಳೆ ಕಡಿಮೆಯಾಗಲಿದೆ. ರಾಜ್ಯಾದ್ಯಂತ ಬಿಸಿಲು ಮತ್ತು ತಾಪಮಾನ ಏರಿಕೆ…

11 hours ago

ಮಕ್ಕಳ ಆಟದ ಹಿಂದೆ ಅಡಗಿರುವ ಅಪಾಯ ಗೊತ್ತಾ? ಬೇಸಿಗೆ ರಜೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಇರಲಿ ಎಚ್ಚರಿಕೆ

ಬೇಸಿಗೆ ರಜೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಪೋಷಕರಿಗೆ ತುಮಕೂರು ಪೊಲೀಸ್ ಎಚ್ಚರಿಕೆ ನೀಡಿದೆ.…

2 days ago

ಹವಾಮಾನ ವರದಿ | 03-04-2026 | ಕರ್ನಾಟಕದಲ್ಲಿ ಗುಡುಗು-ಮಳೆಯ ಸರಣಿ | ಎ.5 ರಿಂದ ವಿರಾಮ, 10 ರಿಂದ ಮಳೆ ವಾಪಸ್..!

ಕರ್ನಾಟಕದಲ್ಲಿ ಏಪ್ರಿಲ್ 5ರವರೆಗೆ ಗುಡುಗು ಸಹಿತ ಮಳೆಯ ಚಟುವಟಿಕೆ ಮುಂದುವರಿಯಲಿದೆ. ಏಪ್ರಿಲ್ 10ರಿಂದ…

2 days ago

ರೈತರ ಮಕ್ಕಳಿಗೆ 10 ತಿಂಗಳ ತೋಟಗಾರಿಕಾ ತರಬೇತಿ – ಅರ್ಜಿ ಆಹ್ವಾನ

ರೈತರ ಮಕ್ಕಳಿಗೆ 10 ತಿಂಗಳ ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ದಕ್ಷಿಣ ಕನ್ನಡ…

2 days ago

ಅಡಿಕೆ ಮಾರುಕಟ್ಟೆ ಜಿಗಿತ | ಮಂಗಳೂರು ಹೊಸ ಚಾಲಿ ₹500 ದಾಟಿತು – ಏಪ್ರಿಲ್‌ನಲ್ಲಿ ಮತ್ತಷ್ಟು ಏರಿಕೆ ಸೂಚನೆ!

ಮಂಗಳೂರು ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ₹500 ಮತ್ತು ಹಳೆ ಅಡಿಕೆ ₹555…

3 days ago