Advertisement
MIRROR FOCUS

ಚಿಲಿಪಿಲಿ | ಕೆಮ್ಮೀಸೆ ಪಿಕಳಾರ (Red whisked bulbul)

Share

ಅಂಗಳದಲ್ಲೇ ಇರುವ ಪಾರಿಜಾತ ಗಿಡದಲ್ಲಿ, ಪಕ್ಕದಲೇ ಇರುವ ಮಾವಿನ ಮರದಲ್ಲಿ, ಮಾತ್ರವಲ್ಲ ಮನೆಯ ಮಾಡಿಗೆ ತೂಗು ಹಾಕಿರುವ ಹ್ಯಾಂಗಿಂಗ್ ನಿಂದ ಪುರ್ ನೆ ಹಾರಿ ಹೋಗುವ ಹಕ್ಕಿ ಇದೇ. ನಿತ್ಯವೂ ನೋಡುತ್ತಿದ್ದರೂ ಹೆಸರೇನೆಂದು ಗೊತ್ತಿರುವುದಿಲ್ಲ.ಕೆಮ್ಮೀಸೆ ಪಿಕಳಾರ (Red whisked bulbul).

Advertisement
Advertisement
Advertisement
Advertisement

 

Advertisement

ಪುಟ್ಟನೆಯ ಕೊಕ್ಕು, ಕಣ್ಣಿನ ಪಕ್ಕದಲ್ಲಿ ಕೆಂಪು , ಬಿಳಿಯ ಬಣ್ಣ, ಮೇಲೆ ಕಪ್ಪು ಮಿಶ್ರಿತ ಕಂದು ಬಣ್ಣ, ಹೊಟ್ಟೆಯ ಭಾಗ ಬಿಳಿ. ತಲೆಯ ಮೇಲೊಂದು ಕಿರೀಟದಂತಹ ಪುಟ್ಟ ರಚನೆ.

Advertisement

ಈ ಹಕ್ಕಿಗಳು ಮನೆಗಳ ಸುತ್ತಮುತ್ತ, ಉದ್ಯಾನಗಳಲ್ಲಿ, ಹಳ್ಳಿ ಪೇಟೆಗಳೆನ್ನದೆ ಎಲ್ಲೆಡೆಯೂ ಕಂಡು ಬರುತ್ತವೆ. ಸಣ್ಣ ಪುಟ್ಟ ಗಿಡಗಳಲ್ಲಿ ಗೂಡು ಕಟ್ಟಿಕೊಳ್ಳುತ್ತವೆ. ಗುಂಪಾಗಿ ಇರಲು ಇಷ್ಟಪಡುತ್ತವೆ. 3 ರಿಂದ 5 ರ ಸಂಖ್ಯೆಯಲ್ಲಿರುತ್ತವೆ. ಕೆಲವೊಮ್ಮೆ ಇವುಗಳ ಸಂಖ್ಯೆ 50 ಮೀರುವುದೂ ಇದೆ. ಸದಾ ಶಬ್ದಮಾಡುತ್ತಲೇ ಇರುತ್ತವೆ.

ಆಹಾರ: ಹಣ್ಣು ಹಂಪಲುಗಳು, ಕೀಟ, ಹೂವಿನ ಮಕರಂದಗಳು. ಫೆಬ್ರವರಿಯಿಂದ ಮೇ ಇವುಗಳ ಸಂತಾನಾಭಿವೃದ್ಧಿಯ ಸಮಯ.

Advertisement

ಅಶ್ವಿನಿ ಮೂರ್ತಿ ಅಯ್ಯನಕಟ್ಟೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಕೇರಳದ ಕೆಲವು ಕಡೆ ತಾಪಮಾನ ಏರಿಕೆಯ ಎಚ್ಚರಿಕೆ | 3 ಡಿಗ್ರಿ ಏರಿಕೆಯ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ |

ಕೇರಳದ ಕೆಲವು ಪ್ರದೇಶಗಳಲ್ಲಿ ತಾಪಮಾನದಲ್ಲಿ ಗಣನೀಯ ಏರಿಕೆಯ ಬಗ್ಗೆ ಎಚ್ಚರಿಕೆ ನೀಡಿದೆ. ಮುಂದಿನ…

46 mins ago

ನಾಳೆ ಶಿವರಾತ್ರಿ | ಎಲ್ಲೆಲ್ಲೂ “ಶಿವೋಹಂ…ಶಿವೋಹಂ..” |

ಮಾಘ ಮಾಸ ಕೃಷ್ಣ ಪಕ್ಷದ ಚತುರ್ದಶಿಯಂದು ಆಚರಿಸಲಾಗುವ ಶಿವರಾತ್ರಿ, ಶಿವ ಭಕ್ತರ ಪಾಲಿಗೆ…

1 hour ago

ಧರ್ಮಸ್ಥಳದಲ್ಲಿ ಪಾದಯಾತ್ರಿಗಳಿಗೆ ಸನ್ಮಾನ | ಪರಿಶುದ್ಧ ಭಕ್ತಿ ಮತ್ತು ದೃಢನಂಬಿಕೆಯಿಂದ ದೇವರ ಅನುಗ್ರಹ ಪ್ರಾಪ್ತಿ: ಡಿ. ವೀರೇಂದ್ರ ಹೆಗ್ಗಡೆ

ಧರ್ಮಸ್ಥಳಕ್ಕೆ ಸಂಬಂಧಿಸಿದಂತೆ “ಮಾತು ಬಿಡ ಮಂಜುನಾಥ” ಎಂಬ ಮಾತು ಎಲ್ಲರಿಗೂ ಚಿರಪರಿಚಿತವಾಗಿದೆ. ಮಾತೇ…

2 hours ago

ತುಂಬೆಯಲ್ಲಿ ನೇತ್ರಾವತಿ ನದಿಗೆ ಗಂಗಾಪೂಜೆ | ಅಣೆಕಟ್ಟಿನಲ್ಲಿ 6 ಮೀ ಆಳದವರೆಗೆ  ನೀರು ಸಂಗ್ರಹ |

ಮಂಗಳೂರು ಮಹಾನಗರಪಾಲಿಕೆ ವತಿಯಿಂದ ತುಂಬೆಯಲ್ಲಿರುವ ಕಿಂಡಿ ಅಣೆಕಟ್ಟಿನ ಬಳಿ ನೇತ್ರಾವತಿ ನದಿಗೆ ಗಂಗಾ…

2 hours ago

ವಾಡಿಕೆಗಿಂತ  2.5 ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿಲು ಅಧಿಕ

ಈ ಬಾರಿ ಫೆಬ್ರವರಿ ತಿಂಗಳಲ್ಲಿ ವಾಡಿಕೆಗಿಂತ  2.5 ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿಲು…

16 hours ago

ಸರ್ಕಾರಿ ಬಸ್ ನಿರ್ವಾಹಕರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಮನವಿ

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ಮತ್ತು ನಿರ್ವಾಹಕರ ಮೇಲೆ ಪ್ರಯಾಣಿಕರು…

16 hours ago